ನಮ್ಮ ದ್ವಜ ನಮ್ಮ ಹೆಮ್ಮೆ ಅದರಂತೆ ಒಂದು ದೇಶದ ರಾಷ್ಟದ್ವಜವನ್ನು ಅರ್ದಕ್ಕೆ ಇಳಿಸಬೇಕಾದರೆ, ದೇಶದ ಪ್ರತಿಷ್ಠಿತ ವ್ಯಕ್ತಿಯೊಬ್ಬರು ಅಸುನಿಗಿದಾಗ ಅಥವಾ ಯಾವುದೋ ಒಂದು ಪರಿಸ್ಥಿತಿಯಲ್ಲಿ ರಾಷ್ಟ್ರದ ದ್ವಜವನ್ನು ಅರ್ದಕ್ಕೆ ಇಳಿಸುತ್ತಾರೆ. ಆದರೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಪರಮಾನಂದವಾಡಿಯಲ್ಲಿ ಇವತ್ತು ಮುಂಜಾನೆ ಹೊತ್ತಿನಲ್ಲಿ ಗ್ರಾಮ ಪಂಚಾಯತಿಯ ಕಾರ್ಯಾಲಯದ ಕಂಬಕ್ಕೆ ರಾಷ್ಟç ದ್ವಜವನ್ನು ಅರ್ದಕ್ಕೆ ಇಳಿಸಿ ಇಲ್ಲಿನ ಅಧಿಕಾರಿಗಳು ತಮ್ಮ ನಿರ್ಲಕ್ಷ ತೋರಿದ್ದಾರೆ, ತಮಗೇನೂ ಸಂಬAದವಿಲ್ಲದAತೆ ನಡೆದುಕೊಂಡಿರುವ ಇಲ್ಲಿನ ಅಧಿಕಾರಿ ಮತ್ತು ಸಿಬ್ಬಂದಿಗಳ ನಿರ್ಲಕ್ಷತನವು ಕೂಡ ದೇಶ ದ್ರೋಹದ ಕಾರ್ಯವಾಗಿದೆ ಇಂತಹ ಅಧಿಕಾರಿಗಳ ಮೇಲೆ ಸಂಬAದಪಟ್ಟ ಮೇಲಾಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕಾಗಿದೆ.
ರಾಯಭಾಗ ತಾಲೂಕಿನ ಪರಮಾನಂದವಾಡಿಯಲ್ಲಿ ಘಟನೆ
Please follow and like us: