ವಿಶ್ವನಾಥ್‌ಗೆ ಎಂಎಲ್‌ಸಿ ಟಿಕೆಟ್‌ ಆಶ್ವಾಸನೆ

ತೋಟಗಾರಿಕೆ ಸಚಿವ ನಾರಾಯಣಗೌಡ ರವರು ಸುದ್ದಿಗಾರರೊಂದಿಗೆ ಮಾತನಾಡಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಮಾಜಿ ಸಚಿವ ಹೆಚ್.ವಿಶ್ವನಾಥ್ ಕೂಡ ಕಾರಣ ಅವರಿಗೆ ಕೊಟ್ಟ ಮಾತಿನಂತೆ ಹೈಕಮಾಂಡ್ ನಡೆದುಕೊಳ್ಳುತ್ತದೆ. ಎಚ್‌.ವಿಶ್ವನಾಥ್‌ ಅವರಿಗೆ ಖಂಡಿತವಾಗಿಯೂ ವಿಧಾನ ಪರಿಷತ್‌ ಟಿಕೆಟ್‌ ಸಿಗುತ್ತೆ. ಪಕ್ಷದ ಹೈಕಮಾಂಡ್‌ ಹಂತದಲ್ಲಿ ಈ ಬಗ್ಗೆ ಮಾತುಕತೆಯೂ ಆಗಿದೆ.  ಬಿಜೆಪಿಯಲ್ಲಿ ವಿಧಾನಪರಿಷತ್ ಚುನಾವಣೆಗೆ ಸ್ಪರ್ಧಿಸಲು ಆಕಾಂಕ್ಷಿಗಳು ಹೆಚ್ಚಾಗಿರುವುದು ಹೈಕಮಾಂಡ್‌ ತೆಗೆದುಕೊಳ್ಳುವ ತೀರ್ಮಾನವನ್ನು ಎಲ್ಲರೂ ಒಪ್ಪಿಕೊಳ್ಳಬೇಕು.ಎಂದು ತೋಟಗಾರಿಕೆ ಸಚಿವ ನಾರಾಯಣಗೌಡ ತಿಳಿಸಿದ್ದರೆ.

 

 

Please follow and like us:

Leave a Reply

Your email address will not be published. Required fields are marked *

Next Post

ಮನೆ ಮಾಲೀಕನ ದೌರ್ಜನ್ಯ

Mon Jun 15 , 2020
ಚಿಕ್ಕೋಡಿ ನಗರದಲ್ಲಿ ಬಿ.ಕೆ. ಕಾಲೇಜಿನ ಹತ್ತಿರ ಬಾಡಿಗೆ ಮನೆಯವರ ಮೇಲೆ ನಿನ್ನೆ ರಾತ್ರಿ ಮನೆಯ ಮಾಲೀಕ ಮನೆ ಬಾಡಿಗೆ ಕಟ್ಟಿಲ್ಲವೆಂದು ಬಂದೂಕು ತೋರಿಸಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾನೆ. ರೋಹಿಣಿ ಕುಲಕರ್ಣಿ ಎಂಬ ಮಹಿಳೆ ಬಾಡಿಗೆ ದಾರಲೂ ಮಾಲಿಕನಿಗೆ ಬಾಡಿಗೆ ಬಾಕಿ ಇರಿಸಿದ್ದರು ಇದಕ್ಕಾಗಿ ಮನೆ ಮಾಲಿಕ ನಿನ್ನೆ ರಾತ್ರಿ ಮಹಿಳೆಯ ಮನೆಗೆ ಬಂದು ತಕ್ಷಣವೇ ಮನೆ ಖಾಲಿ ಮಾಡಬೇಕೆಂದು ಬೆದರಿಕೆ ಹಾಕಿ ಗಾಳಿಯಲ್ಲಿ ಗುಂಡು ಹಾರಿಸಿ ಹೆದರಿಸಿದ್ದಾನೆ. ಸ್ಥಳೀಯ ಪೊಲೀಸ್ […]

Advertisement

Wordpress Social Share Plugin powered by Ultimatelysocial