ಶಾಲಾ ಶುಲ್ಕ, ಆನ್‌ಲೈನ್ ತರಗತಿಗಳ ವಿಚಾರವಾಗಿ ಸಭೆ

ಶಾಲಾ ಶುಲ್ಕ, ಆನ್‌ಲೈನ್ ತರಗತಿಗಳ ಕುರಿತು ಸಭೆ…ಸಚಿವ ಸುರೇಶ್ ಕುಮಾರ್ ನೇತೃತ್ವದಲ್ಲಿ ಸಭೆ…ಶಾಲಾ ಶುಲ್ಕ ಮತ್ತು ಆನ್ ಲೈನ್ ಕ್ಲಾಸ್ ವಿಚಾರವಾಗಿ, ಸಚಿವ ಸುರೇಶ್ ಕುಮಾರ್ ನೇತೃತ್ವದಲ್ಲಿ ಸಭೆ ಕರೆಯಲಾಗಿದೆ.ಕೊರೊನಾ ಉಂಟುಮಾಡಿರುವ ರ‍್ಥಿಕ ಸಂಕಷ್ಟದ ನಡುವೆ, ಶಾಲಾ ಫೀಸ್ ಕುರಿತು ಸಾಕಷ್ಟು ರ‍್ಚೆಗಳು ಸೃಷ್ಟಿಯಾಗುತ್ತಿದ್ದು, ಪೋಷಕರು ತೀರ ಗೊಂದಲಕ್ಕೀಡಾಗಿದ್ದಾರೆ. ಈ ಸಂಬಂಧ ಅಧಿಕಾರಿಗಳ ಜತೆ ಶಿಕ್ಷಣ ಸಚಿವರು ರ‍್ಚೆ ನಡೆಸಲಿದ್ದು, ಪೋಷಕರು,ಖಾಸಗಿ ಶಾಲೆಗಳ ಒಕ್ಕೂಟ,ಶಿಕ್ಷಣ ಇಲಾಖೆಯ ಆಯುಕ್ತರು ಸಭೆಯಲ್ಲಿ ಭಾಗಿಯಾಗಲಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ವೃದ್ಧ ದಂಪತಿಯ ಭೀಕರ ಕೊಲೆ

Wed Jun 10 , 2020
ವೃದ್ಧ ದಂಪತಿಯ ಭೀಕರ ಕೊಲೆ…! ಬೆಂಗಳೂರಿನ ಕಾಮಾಕ್ಷಿಪಾಳ್ಯದಲ್ಲಿ ಘಟನೆ…ವೃದ್ಧ ದಂಪತಿಯನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಕಾಮಾಕ್ಷಿಪಾಳ್ಯದಲ್ಲಿ ನಡೆದಿದೆ. ಕಾಮಾಕ್ಷಿಪಾಳ್ಯದ ರಂಗನಾಥಪುರ ನಿವಾಸಿಗಳಾದ ನರಸಿಂಹರಾಜು ಮತ್ತು ಸರಸ್ವತಿ ಹತ್ಯೆಯಾದವರೆಂದು ತಿಳಿದುಬಂದಿದೆ. ದುಷ್ರ‍್ಮಿಗಳು ವೃದ್ಧ ದಂಪತಿಯನ್ನು ಭೀಕರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ. ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ದುಷ್ರ‍್ಮಿಗಳ ಹುಡುಕಾಟಕ್ಕೆ ಕರ‍್ಯಚರಣೆ ನಡೆದಿದೆ.       Please follow and like us:

Advertisement

Wordpress Social Share Plugin powered by Ultimatelysocial