ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೊಸ ಬಾಂಬ್

ಬೆಂಗಳೂರು : ಅಕ್ರಮ ನೇಮಕಾತಿಯಲ್ಲಿ ಸಚಿವ ಡಾ. ಅಶ್ವತ್ಥ್ ನಾರಾಯಣ ಅವರಿಗೆ ತುಂಬಾ ಅನುಭವವಿದೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೇಮಕಾತಿ ಅಕ್ರಮದಲ್ಲಿ ಸಚಿವ ಡಾ.ಅಶ್ವತ್ಥ್ ನಾರಾಯಣ ಅವರಿಗೆ ತುಂಬಾ ಅನುಭವವಿದೆ.

ಪರೀಕ್ಷೆ ಬರೆಯದ ನರ್ಸ್ ಗಳಿಗೂ ಸರ್ಟಿಫಿಕೇಟ್ ಕೊಟ್ಟಿದ್ದಾರೆ. ಈ ಕೆಲಸಗಳಿಗೆ ಅವರಿಗೆ ಪ್ರತ್ಯೇಕ ಹೆಸರಿತ್ತು ಎಂದು ವಾಗ್ದಾಳಿ ನಡೆಸಿದ್ದಾರೆ.

ಅಶ್ವತ್ ನಾರಾಯಣ ಅವರು ಈಗ ನಾನು ವಿಶ್ವ ಒಕ್ಕಲಿಗೆ ಅಂತಾರೆ,ಅವರು ರಾಜಕೀಯಕ್ಕೆ ಬರುವ ಮೊದಲು ಏನೇನು ಮಾಡಿದ್ದಾರೆ. ಯಾರಿಗೆಲ್ಲಾ ಸರ್ಟಿಫಿಕೇಟ್ ಕೊಡಿಸಿದ್ದಾರೆ ಎಂಬುದು ನನಗೆ ಗೊತ್ತು. ಅವರಿಗೆ ನೇಮಕಾತಿ ಅಕ್ರಮದಲ್ಲಿ ದೊಡ್ಡ ಇತಿಹಾಸವೇ ಇದೆ ಕಿಡಿಕಾರಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮದುವೆಯ ಸೀಸನ್ ಶುರುವಾಗಿದೆ.

Thu May 5 , 2022
  ಭಾಗಲ್ಪುರ ಮೇ 04: ಮದುವೆಯ ಸೀಸನ್ ಶುರುವಾಗಿದೆ. ಹೀಗಿರುವಾಗ ಎಲ್ಲೆಲ್ಲೂ ಬ್ಯಾಂಡ್‌ಗಳ ಸದ್ದು ಕೇಳಿ ಬರುತ್ತಿದೆ. ಇದೆಲ್ಲದರ ನಡುವೆ ಬಿಹಾರದ ಭಾಗಲ್ಪುರ ಜಿಲ್ಲೆಯಲ್ಲಿ ಒಂದು ವಿಶಿಷ್ಟ ವಿವಾಹ ನಡೆದಿದ್ದು, ವಧು-ವರರನ್ನು ನೋಡಲು ಅಪಾರ ಜನಸ್ತೋಮವೇ ನೆರೆದಿತ್ತು. ಮದುವೆಗೆ ಆಹ್ವಾನಿಸದ ಅತಿಥಿಗಳು ಆಗಮಿಸಿ ವಧುವರರ ಜೊತೆ ಸೆಲ್ಫಿ ತೆಗೆದುಕೊಳ್ಳಲಾರಂಭಿಸಿದರು. ಏನಿದು ಕುತೂಹಲಕಾರಿ ಪ್ರಕರಣ ಅಂತೀರಾ, ಸಂಪೂರ್ಣ ವರದಿ ಓದಿ… ಈ ಶುಭ ಸಮಾರಂಭ ಭಾಗಲ್ಪುರ್ ಜಿಲ್ಲೆಯ ನವ್ಗಚಿಯಾದಲ್ಲಿ ನಡೆದಿದೆ. ಅಲ್ಲಿನ […]

Advertisement

Wordpress Social Share Plugin powered by Ultimatelysocial