ದೋರನಹಳ್ಳಿ ಗ್ರಾಮದಲ್ಲಿ ನಿನ್ನೆ ಬಿದ್ದ ಅಕ್ಕಲಿಕ್ಕ ಮಳೆಗೆ ಗರ್ಭಿಣಿ ಶ್ರೀ ಮನೆಯ ಪತ್ರಾಸ್ಗಳು ಚೆಲ್ಲಾಪಿಲ್ಲಿ. ಸ್ಥಳ. ಶಹಪುರ್ ತಾಲೂಕಿನ ದೋರನಹಳ್ಳಿ.ನಿನ್ನೆ ಅಕಾಲಿಕ ಮಳೆಯಾಗಿದ್ದ ಕಾರಣ ಗರ್ಭಿಣಿ ಮನೆ ಮೇಲೆ ಇರತಕ್ಕಂತ ಪತ್ರಾಸು ಬಿದ್ದಿರೋದು ಕಾರು ಕೂಡ ಈಜಾಡುತ್ತಿರುವುದು ದೃಶ್ಯದಲ್ಲಿ ಕಾಣಬಹುದು.
ಹೆಚ್ಚಿನ ಅನಾಹುತ ಆಗಿ ಲ್ಲನಿರುಪಾಲಾಗುತ್ತಿದ್ದ ಕಾರು ಬಚಾವ್ ಮಾಡಿದ ಊರಿನ ಜನ. ಮನೆಯಲ್ಲಿ ನೀರು ಹೋಗಿದ್ದು ಅಪಾರ ಪ್ರಮಾಣದ ನಷ್ಟವಾಗಿದ್ದು. ಯಾವುದೇ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಬರದೇ ಇರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಸರ್ಕಾರದಿಂದ ಕೋಟಿ ಕೋಟಿ ಹಣವಿದ್ದರೂ ಸರಿಯಾಗಿ ಚರಂಡಿ ರಸ್ತೆ ಮಾಡದಿರೋ ಅಭಿವೃದ್ಧಿ ಅಧಿಕಾರಿ, ಊರಿನಲ್ಲಿ ಸರಿಯಾಗಿಚರಂಡಿ ವ್ಯವಸ್ಥೆ ಇಲ್ಲ ಚರಂಡಿ ಇಲ್ಲವಾದುದರಿಂದ ಮನೆಗೆ ನುಗ್ಗಿದ ನೀರು.
https://play.google.com/store/apps/details?id=com.speed.newskannada