ಮನೆಯಲ್ಲಿ ನೀರು ಹೋಗಿದ್ದು ಅಪಾರ ಪ್ರಮಾಣದ ನಷ್ಟವಾಗಿದ್ದು.

ದೋರನಹಳ್ಳಿ ಗ್ರಾಮದಲ್ಲಿ ನಿನ್ನೆ ಬಿದ್ದ ಅಕ್ಕಲಿಕ್ಕ ಮಳೆಗೆ ಗರ್ಭಿಣಿ ಶ್ರೀ ಮನೆಯ ಪತ್ರಾಸ್ಗಳು ಚೆಲ್ಲಾಪಿಲ್ಲಿ. ಸ್ಥಳ. ಶಹಪುರ್ ತಾಲೂಕಿನ ದೋರನಹಳ್ಳಿ.ನಿನ್ನೆ ಅಕಾಲಿಕ ಮಳೆಯಾಗಿದ್ದ ಕಾರಣ ಗರ್ಭಿಣಿ ಮನೆ ಮೇಲೆ ಇರತಕ್ಕಂತ ಪತ್ರಾಸು ಬಿದ್ದಿರೋದು ಕಾರು ಕೂಡ ಈಜಾಡುತ್ತಿರುವುದು ದೃಶ್ಯದಲ್ಲಿ ಕಾಣಬಹುದು.

ಹೆಚ್ಚಿನ ಅನಾಹುತ ಆಗಿ ಲ್ಲನಿರುಪಾಲಾಗುತ್ತಿದ್ದ ಕಾರು ಬಚಾವ್ ಮಾಡಿದ ಊರಿನ ಜನ. ಮನೆಯಲ್ಲಿ ನೀರು ಹೋಗಿದ್ದು ಅಪಾರ ಪ್ರಮಾಣದ ನಷ್ಟವಾಗಿದ್ದು. ಯಾವುದೇ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಬರದೇ ಇರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಸರ್ಕಾರದಿಂದ ಕೋಟಿ ಕೋಟಿ ಹಣವಿದ್ದರೂ ಸರಿಯಾಗಿ ಚರಂಡಿ ರಸ್ತೆ ಮಾಡದಿರೋ ಅಭಿವೃದ್ಧಿ ಅಧಿಕಾರಿ,  ಊರಿನಲ್ಲಿ ಸರಿಯಾಗಿಚರಂಡಿ ವ್ಯವಸ್ಥೆ ಇಲ್ಲ ಚರಂಡಿ ಇಲ್ಲವಾದುದರಿಂದ ಮನೆಗೆ ನುಗ್ಗಿದ ನೀರು.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಎಮ್.ಆರ್.ಪಾಟೀಲ್ ಅವರು ಓರ್ವ ನಿಷ್ಠಾವಂತ, ಕ್ರಿಯಾಶೀಲ, ಸಮರ್ಥ ನಾಯಕ!

Sun Apr 30 , 2023
ಹುಬ್ಬಳ್ಳಿ: ಎಮ್.ಆರ್.ಪಾಟೀಲ್ ಯಾವುದೇ ಎಮ್.ಎಲ್.ಎ ಇಲ್ಲದೇ ನೂರಾರು ಕೋಟಿ ರೂಪಾಯಿ ಕೆಲಸವನ್ನು ಕ್ಷೇತ್ರದಲ್ಲಿ ಮಾಡಿದ್ದಾರೆ. ಇನ್ನು ಅವರು ಶಾಸಕರಾದರೇ ಯಾವ ಮಟ್ಟದ ಕೆಲಸವನ್ನು ಮಾಡಬಾರದು ಎಂಬುದನ್ನು ಜನರು ಅರಿತುಕೊಂಡು, ಈ ಬಾರಿ ಬಿಜೆಪಿ ಅಭ್ಯರ್ಥಿ ಎಮ್.ಆರ್.ಪಾಟೀಲ್ ಅವರಿಗೆ ಮತ ನೀಡಿ ಆರಿಸಿ ತಂದಿದ್ದೆ ಆದಲ್ಲಿ ರಾಜ್ಯದಲ್ಲಿ ನಂಬರ್ ಒನ್ ಮಾದರಿ ಕ್ಷೇತ್ರವನ್ನಾಗಿ ಮಾಡುವುದು ಖಚಿತ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು. ಅಂಚಟಗೇರಿ ಗ್ರಾಮದಲ್ಲಿ ಕುಂದಗೋಳ ವಿಧಾನಸಭಾ ಮತಕ್ಷೇತ್ರದ […]

Advertisement

Wordpress Social Share Plugin powered by Ultimatelysocial