ಸಿಎಂ ಬಿಎಸ್ ವೈಗೆ ಸಿದ್ದರಾಮಯ್ಯ ಪತ್ರ

ರಾಜ್ಯಾದ್ಯಂತ ಆಶಾ ಕರ‍್ಯರ‍್ತೆಯರು ಆರೋಗ್ಯ ಸೇವೆ ಸ್ಥಗಿತಗೊಳಿಸಿ ಗೌರವ ಧನ ಹೆಚ್ಚಳ ಹಾಗೂ ಇನ್ನಿತರ ಕೆಲವು ಬೇಡಿಕೆಗಳನ್ನಿಟ್ಟು ಪ್ರತಿಭಟನೆ ಮಾಡುತ್ತಿದ್ದಾರೆ. ಆದರೆ ಈವರೆಗೂ ರ‍್ಕಾರದ ಯಾವ ಸಚಿವ ಹಾಗೂ ಅಧಿಕಾರಿಯೂ ಮಾತುಕತೆಗೆ ಮುಂದಾಗಿಲ್ಲ. ಆದರೆ ಈ ಕುರಿತು ವಿಪಕ್ಷ ನಾಯಕ ಸಿದ್ದರಾಮಯ್ಯ ಆಶಾ ಕರ‍್ಯರ‍್ತೆಯರ ಬೇಡಿಕೆಗಳನ್ನು ಈಡೇರಿಸುವಂತೆ ಸಿಎಂ ಯಡಿಯೂರಪ್ಪಗೆ ಪತ್ರದ ಮೂಲಕ ಮನವಿ ಮಾಡಿದ್ದಾರೆ. ಜುಲೈ ೧೦ ರಿಂದ ಆಶಾ ಕರ‍್ಯರ‍್ತೆಯರು ಆರೋಗ್ಯ ಸೇವೆ ನಿಲ್ಲಿಸಿ ಮುಷ್ಕರ ಮಾಡುತ್ತಿದ್ದಾರೆ. ಕೊರೊನಾ ಸಂರ‍್ಭದಲ್ಲಿ ಕೊರೊನಾ ವಾರಿರ‍್ಸ್ ಎಂದು ಕರೆಯಲಾಯಿತು. ಆಶಾ ಕರ‍್ಯರ‍್ತೆಯರ ಕೆಲಸಕ್ಕೆ ಪ್ರಧಾನಿ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದರು. ಆದರೆ, ಅವರಿಗೆ ಸಿಗಬೇಕಾದ ಗೌರವ ಧನ ಮಾತ್ರ ರ‍್ಕಾರ ನೀಡುತ್ತಿಲ್ಲ ಎಂದು ಸಿದ್ದರಾಮಯ್ಯ ಸಿಎಂಗೆ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಅಬಕಾರಿ ಇಲಾಖೆಯಲ್ಲಿ ಸ್ಪೋಟಗೊಂಡ ಕೊರೊನಾ

Sat Jul 18 , 2020
ಬೆಂಗಳೂರು ಗ್ರಾಮಂತರ ಜಿಲ್ಲೆಯ ನೆಲಮಂಗಲ ತಾಲ್ಲೂಕಿನ ಅಬಕಾರಿ ಇಲಾಖೆಯಲ್ಲಿ ಆರು ಮಂದಿ ನೌಕರರಿಗೆ  ಕೊರೊನಾ  ಪಾಸಿಟಿವ್  ದೃಢಪಟ್ಟಿದೆ. ಈ ಹಿನ್ನೆಲೆ  ಬಾರ್ ಮಾಲೀಕರು ಮತ್ತು ಅಲ್ಲಿನ ಸಿಬ್ಬಂದಿ ಆತಂಕಕ್ಕೀಡಾಗಿದ್ದಾರೆ. ಲಾಕ್‌ಡೌನ್‌ಗೂ ಮುನ್ನ  ನೆಲಮಂಗಲದ ಬಾರ್‌ಗಳಿಗೆ ಭೇಟಿ ಕೊಟ್ಟಿದ್ದ ಅಧಿಕಾರಿಗಳು ಮಾರಾಟದ ಲೆಕ್ಕ ಪಡೆದು ಅಂಗಡಿ ಸೀಲ್‌ ಮಾಡಿ  ಬಂದಿದ್ದರು. ಇದರಿಂದ ಬಾರ್‌ಗಳ ಮಾಲೀಕರು ಹಾಗೂ ಸಿಬ್ಬಂದಿಗಳಲ್ಲಿ ಭಯ ಶುರುವಾಗಿದೆ, ನೆನ್ನೆ ಮೂರು ಜನರಲ್ಲಿ ಸೋಂಕು ದೃಢಪಟ್ಟಿತ್ತು  ಒಟ್ಟು ಒಂಬತ್ತು ಜನರಲ್ಲಿ ಸೊಂಕು  […]

Advertisement

Wordpress Social Share Plugin powered by Ultimatelysocial