ರಾಜ್ಯಾದ್ಯಂತ ಆಶಾ ಕರ್ಯರ್ತೆಯರು ಆರೋಗ್ಯ ಸೇವೆ ಸ್ಥಗಿತಗೊಳಿಸಿ ಗೌರವ ಧನ ಹೆಚ್ಚಳ ಹಾಗೂ ಇನ್ನಿತರ ಕೆಲವು ಬೇಡಿಕೆಗಳನ್ನಿಟ್ಟು ಪ್ರತಿಭಟನೆ ಮಾಡುತ್ತಿದ್ದಾರೆ. ಆದರೆ ಈವರೆಗೂ ರ್ಕಾರದ ಯಾವ ಸಚಿವ ಹಾಗೂ ಅಧಿಕಾರಿಯೂ ಮಾತುಕತೆಗೆ ಮುಂದಾಗಿಲ್ಲ. ಆದರೆ ಈ ಕುರಿತು ವಿಪಕ್ಷ ನಾಯಕ ಸಿದ್ದರಾಮಯ್ಯ ಆಶಾ ಕರ್ಯರ್ತೆಯರ ಬೇಡಿಕೆಗಳನ್ನು ಈಡೇರಿಸುವಂತೆ ಸಿಎಂ ಯಡಿಯೂರಪ್ಪಗೆ ಪತ್ರದ ಮೂಲಕ ಮನವಿ ಮಾಡಿದ್ದಾರೆ. ಜುಲೈ ೧೦ ರಿಂದ ಆಶಾ ಕರ್ಯರ್ತೆಯರು ಆರೋಗ್ಯ ಸೇವೆ ನಿಲ್ಲಿಸಿ ಮುಷ್ಕರ ಮಾಡುತ್ತಿದ್ದಾರೆ. ಕೊರೊನಾ ಸಂರ್ಭದಲ್ಲಿ ಕೊರೊನಾ ವಾರಿರ್ಸ್ ಎಂದು ಕರೆಯಲಾಯಿತು. ಆಶಾ ಕರ್ಯರ್ತೆಯರ ಕೆಲಸಕ್ಕೆ ಪ್ರಧಾನಿ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದರು. ಆದರೆ, ಅವರಿಗೆ ಸಿಗಬೇಕಾದ ಗೌರವ ಧನ ಮಾತ್ರ ರ್ಕಾರ ನೀಡುತ್ತಿಲ್ಲ ಎಂದು ಸಿದ್ದರಾಮಯ್ಯ ಸಿಎಂಗೆ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಸಿಎಂ ಬಿಎಸ್ ವೈಗೆ ಸಿದ್ದರಾಮಯ್ಯ ಪತ್ರ
Please follow and like us: