ಸಿದ್ದರಾಮಯ್ಯ ವಿರುದ್ಧ ಕಾರಜೋಳ ಆಕ್ರೋಶ

ಯಾರದ್ದೋ ಬೇಸ್ ಲೆಸ್ ಆರೋಪಕ್ಕೆ ನಾನು ಉತ್ತರ ಕೊಡಬೇಕಾಗಿಲ್ಲ ಎಂದು ಡಿಸಿಎಂ ಗೋವಿಂದ್ ಕಾರಜೋಳ ಹೇಳಿದ್ದಾರೆ. ಕೋವಿಡ್ ಪರಿಕರ ಖರೀದಿ ಹಗರಣ ಆರೋಪ ಹಿನ್ನೆಲೆ ಮಾತನಾಡಿದ ಅವರು, ಸಿದ್ದರಾಮಯ್ಯ ಮಾಡಿರುವ ಆರೋಪ ಬೇಸ್‌ಲೆಸ್ ಆರೋಪ ಇದೇ ಮಾತನ್ನು ಹತ್ತು ಸಾರಿ ಹೇಳ್ತೇನೆ,ವಿಧಾನಸಭೆ ಕಲಾಪದಲ್ಲೂ ಹೇಳ್ತೇನೆ. ಸಮಾಜಕಲ್ಯಾಣ ಇಲಾಖೆಯಡಿ ಸ್ಯಾನಿಟೈಸ್ ಮಾಸ್ಕ್ ಇವುಗಳಲ್ಲಿ ಯಾವುದೇ ಗೋಲ್‌ಮಾಲ್ ಹಗರಣ ಆಗಿಲ್ಲ. ದಲಿತ ಸಂಘರ್ಷ ಸಮಿತಿಯವರಿಗೂ ಮಾಹಿತಿ ಕೊರತೆ ಇದೆ. ಈ ರೀತಿಯ ಬೇಸ್‌ಲೆಸ್ ಆರೋಪ ಸರಿಯಲ್ಲ ಎಂದು ಹೇಳಿದರು.

Please follow and like us:

Leave a Reply

Your email address will not be published. Required fields are marked *

Next Post

ಶಾಹಿದ್ ಅಫ್ರಿದಿ ಕಾಲೆಳೆದ ಟ್ರೋಲಿಗರು ..!

Tue Jul 7 , 2020
ಪಾಕಿಸ್ತಾನದ ಮಾಜಿ ಆಲ್‍ರೌಂಡರ್ ಶಾಹಿದ್ ಅಫ್ರಿದಿ ಕೊರೊನಾ ಸೋಂಕಿನಿAದ ಚೇತರಿಸಿಕೊಂಡಿರುವ ಬೆನ್ನಲ್ಲೇ ವಿವಾದಾತ್ಮಾಕ ಹೇಳಿಕೆ ನೀಡುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್‍ಗೆ ಒಳಗಾಗಿದ್ದಾರೆ.ಕೊರೊನಾ ಸೋಂಕಿನಿAದ ಬಳಲುತ್ತಿದ್ದ ಅಫ್ರಿದಿ ಕಳೆದ ೪ ದಿನಗಳ ಹಿಂದಷ್ಟೇ ಚೇತರಿ ಸಿಕೊಂಡಿದ್ದರು. ಇದರ ಬೆನ್ನಲ್ಲೇ ಸಂದರ್ಶನ ನೀಡಿದ್ದ ಅಫ್ರಿದಿ, ಭಾರತ ಕ್ರಿಕೆಟಿಗರ ವಿರುದ್ಧ ಟೀಕೆ ಮಾಡಿದ್ದರು. ಅಲ್ಲದೇ ಭಾರತ ಆಟಗಾರರು ತಮ್ಮ ಬಳಿ ಕ್ಷಮೆ ಕೇಳಿದ್ದರು ಎಂದು ಹೇಳಿದ್ದು, ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರತೀಯ ಅಭಿಮಾನಿಗಳು […]

Advertisement

Wordpress Social Share Plugin powered by Ultimatelysocial