ಹಾಡುಹಗಲೇ ನಾಲ್ವರ ಬರ್ಬರ ಹತ್ಯೆ

ರಾಯಚೂರು ಜಿಲ್ಲೆಯ ಸಿಂಧನೂರು ಪಟ್ಟಣದಲ್ಲಿ ಹಾಡುಹಗಲೇ ಹಳೆ ವೈಷಮ್ಯಸದಿಂದ ನಾಲ್ವರನ್ನು ಬರ್ಬರವಾಗಿ ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ. ಹೌದು ಪ್ರೇಮ ಪ್ರಕರಣಕ್ಕೆ ಸಂಬಂದಿಸಿದಂತೆ ಕಲಹಗಳಾಗಿ ವೈಷಮ್ಯ ಹೆಚ್ಚಾಗಿ ದಾರುಣವಾಗಿ ಹಾಡು ಹಗಲೇ ಸಿಂಧನೂರು ನಗರದ ಸುಕಾಲಪೇಟೆಯ ಮನೆಯ ಮುಂದೆ ಇಬ್ಬರು ಪುರುಷರು ಮತ್ತು ಇಬ್ಬರ ಸ್ತ್ರೀಯರ ಬರ್ಬರ ಹತ್ಯೆ ಮಾಡಿದ್ದಾರೆ. ಘಟನೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದಾವಿಸಿದ ಸಿಂಧನೂರು ನಗರ ಪೊಲೀಸ್ ಠಾಣೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈಗಾಗಲೇ ಘಟನೆಗೆ ಸಂಬಂದಿಸಿದಂತೆ ಮೂರು ಜನರನ್ನ ಪೊಲೀಸರು ವಶಕ್ಕೆ ಪಡೆದು ತನಿಖೆ ಮುಂದುವರೆಸಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಲಾಕ್‌ಡೌನ್ ಕೂಡ ಲೆಕ್ಕಿಸದ ಯುವಕರ ಗುಂಪು

Mon Jul 13 , 2020
ಕೊರೊನಾ ನಡುವೆಯೂ ಲಾಕ್ ಡೌನ್ ಕೂಡ ಲೆಕ್ಕಿಸದೆ ಕೆಲ ಯುವಕರ ಗುಂಪು ರ‍್ಕಶದ ಶಬ್ದದ ನಡುವೆ ವೀಲಿಂಗ್ ಮಾಡುತ್ತಾ ಜಾಲಿ ಬೈಕ್ ರೈಡಿಂಗ್ನಲ್ಲಿ ತೊಡಗಿದರು.ನಮ್ಮ ಸ್ಪೀಡ್ ನ್ಯೂಸ್ ಕ್ಯಾಮೆರಾ ಕಂಡೊಡನೆ ಚಿಕ್ಕಬಳ್ಳಾಪುರದ ನಗರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾಲ್ಕಿತ್ತರು. ಇತ್ತೀಚಿನ ದಿನಗಳಲ್ಲಿ ಜಾಲಿ ರೈಡ್ ಹೆಸರಲ್ಲಿ ಹೆದ್ದಾರಿಗಳಲ್ಲಿ ಯುವಕರ ಪುಂಡಾಟಿಕೆ ಅಪಘಾತಗಳು ಹೆಚ್ಚಾಗುತ್ತಿದೆ.ಇವರಿಂದ ತನ್ನದಲ್ಲದ ತಪ್ಪಿಗೆ ಜನತೆ ಕೂಡ ನೋವು ಅನುಭವಿಸವಂತಾಗಿದೆ ಇವರಿಂದ ಮುಂದೆ ಆಗಬಹುದಾದ ಅನಾಹುತಗಳಿಗೆ ಕಡಿವಾಣ ಬೀಳಬೇಕಾಗಿದೆ. ಪೊಲೀಸ್ […]

Advertisement

Wordpress Social Share Plugin powered by Ultimatelysocial