ಬೆಳಗಾವಿ :ಬೈಕ್‌ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಸೇತುವೆ ಮೇಲಿಂದ ನದಿಗೆ ಬಿದ್ದ ಕಾರು

ಬೈಕ್‌ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಸೇತುವೆ ಮೇಲಿಂದ ನದಿಗೆ ಬಿದ್ದ ಕಾರು

ಹಾಂಜಹೊಳ ನದಿಗೆ ಬಿದ್ದ ಕಾರು, ಅದೃಷ್ಟವಶಾತ್ ಕಾರಿನಲ್ಲಿದ್ದ ದಂಪತಿ ಪಾರು

ಮಜರೆ ಕಾರವೆ ಗ್ರಾಮದ ಬಳಿ ಸೇತುವೆಯಿಂದ ನದಿಗೆ ಬಿದ್ದ ಕಾರು

ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆ ಚಂದಗಡ ತಾಲೂಕಿನ ಗ್ರಾಮ

ಕಾರಿನಲ್ಲಿದ್ದ ಕಲ್ಲಪ್ಪ ಬಣೇಕರ್ ದಂಪತಿಯನ್ನು ರಕ್ಷಿಸಿದ ಸ್ಥಳೀಯರು

ಮಹಾರಾಷ್ಟ್ರದಿಂದ ಬೆಳಗಾವಿಯತ್ತ ಆಗಮಿಸುತ್ತಿದ್ದ ದಂಪತಿ

ನಿನ್ನೆ ಸಂಜೆ ನಡೆದ‌ ಘಟನೆಯ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಮಂಡ್ಯ:ಡಿ.ಸಿ ಯವರ ಗ್ರಾಮ ವಾಸ್ತವ್ಯವನ್ನು ದೊಂಬರಾಟವೆಂದು ಜರಿದ ಮಾಜಿ ಎಂ.ಪಿ....

Sat Jul 16 , 2022
ಡಿ.ಸಿ ಯವರ ಗ್ರಾಮ ವಾಸ್ತವ್ಯವನ್ನು ದೊಂಬರಾಟವೆಂದು ಜರಿದ ಮಾಜಿ ಎಂ.ಪಿ…. ಈ ದೊಂಬರರಾಟ ನಿಲ್ಲಿಸಿ ಜನಸಾಮಾನ್ಯರ ಸಮಸ್ಯೆ ಬಗರ ಹರಿಸುವಂತೆ ಮಾಜಿ ಎಂ.ಪಿ.ಒತ್ತಾಯ… ಮಂಡ್ಯದ ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡರಿಂದ ವಿವಾದಾತ್ಮಕ ಹೇಳಿಕೆ…. ನಾಗಮಂಗಲದಲ್ಲಿ ಸುದ್ದಿಗೋಷ್ಠಿ ನಡೆಸಿ ಡಿಸಿ ಯವರ ಕಾರ್ಯ ವೈಖರಿಗೆ ಆಕ್ರೋಶ…. ಗ್ರಾಮ ವಾಸ್ತವ್ಯ ಮಾಡೋದ್ರಿಂದ ಜನರ ,ರೈತರ ಸಮಸ್ಯೆ ಬಗೆ ಹರಿಯಲ್ಲ…. ಈಗಾಗಲೇ ಗ್ರಾಮ ವಾಸ್ತವ್ಯ ಮಾಡಿದ ಕಡೆ ಜನರ ಸಮಸ್ಯೆ ಹರಿದಿದೆಯಾ?… ಜನರ ಸಮಸ್ಯೆ ಬಗೆ […]

Advertisement

Wordpress Social Share Plugin powered by Ultimatelysocial