ಮಂಡ್ಯ:ಡಿ.ಸಿ ಯವರ ಗ್ರಾಮ ವಾಸ್ತವ್ಯವನ್ನು ದೊಂಬರಾಟವೆಂದು ಜರಿದ ಮಾಜಿ ಎಂ.ಪಿ….

ಡಿ.ಸಿ ಯವರ ಗ್ರಾಮ ವಾಸ್ತವ್ಯವನ್ನು ದೊಂಬರಾಟವೆಂದು ಜರಿದ ಮಾಜಿ ಎಂ.ಪಿ….

ಈ ದೊಂಬರರಾಟ ನಿಲ್ಲಿಸಿ ಜನಸಾಮಾನ್ಯರ ಸಮಸ್ಯೆ ಬಗರ ಹರಿಸುವಂತೆ ಮಾಜಿ ಎಂ.ಪಿ.ಒತ್ತಾಯ…

ಮಂಡ್ಯದ ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡರಿಂದ ವಿವಾದಾತ್ಮಕ ಹೇಳಿಕೆ….

ನಾಗಮಂಗಲದಲ್ಲಿ ಸುದ್ದಿಗೋಷ್ಠಿ ನಡೆಸಿ ಡಿಸಿ ಯವರ ಕಾರ್ಯ ವೈಖರಿಗೆ ಆಕ್ರೋಶ….

ಗ್ರಾಮ ವಾಸ್ತವ್ಯ ಮಾಡೋದ್ರಿಂದ ಜನರ ,ರೈತರ ಸಮಸ್ಯೆ ಬಗೆ ಹರಿಯಲ್ಲ….

ಈಗಾಗಲೇ ಗ್ರಾಮ ವಾಸ್ತವ್ಯ ಮಾಡಿದ ಕಡೆ ಜನರ ಸಮಸ್ಯೆ ಹರಿದಿದೆಯಾ?…

ಜನರ ಸಮಸ್ಯೆ ಬಗೆ ಹರಿದಿದೆಯಾ ಇಲ್ವಾ ಅನ್ನೋದ್ನ ಎಸಿ ತಹಶೀಲ್ದಾರ್ ಮೂಲಕ ತಿಳಿದುಕೊಳ್ಳಿ….

ನಿಮ್ಮ ಈ ದೊಂಬರಾಟದ
ಈ ಗ್ರಾಮ ವಾಸ್ತವ್ಯ ನಿಲ್ಲಿಸಿ….

ಜನರ ಸಾಮಾನ್ಯ ಸಮಸ್ಯೆ ಬಗೆ ಹರಿಸಿ ಎಂದ ಮಾಜಿ ಸಂಸದ ಎಲ್ .ಆರ್.ಎಸ್….

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ವಿಜಯನಗರ ಮಕರಬ್ಬಿ ಬ್ಯಾಲಹುಣ್ಸಿ ರಸ್ತೆ ಬಂದ್

Sat Jul 16 , 2022
ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಮಕರಬ್ಬಿ ಭದ್ರಾದಿಂದ ಅಪಾರ ಪ್ರಮಾಣದಲ್ಲಿ ಹರಿದು ಬರುತ್ತಿರುವ ನೀರು ಇಲ್ಲಿ ಮಳೆ ಇಲ್ಲದಿದ್ದರೂ ನೆರೆ ಭೀತಿ ಅನುಭವಿಸುವ ಬ್ಯಾಲಹುಣ್ಸಿ ಗ್ರಾಮ ಹಿರೇಬನ್ನಿಮಟ್ಟಿ, ಬ್ಯಾಲಹುಣ್ಸಿ, ಮಕರಬ್ಬಿ, ಕೋಟಿಹಾಳ್, ಹೊಸಹಳ್ಳಿ ಅಂಗೂರು ಸೇರಿದಂತೆ ಇತರೆ ಗ್ರಾಮಗಳಿಗೆ ಸಂಪರ್ಕ ಕಟ್ ಸಿಂಗಟಾಲೂರು ಬ್ಯಾರೇಜ್ ನಿಂದ 1.74 ಲಕ್ಷ ಕ್ಯೂಸೆಕ್ ನೀರು ಒಳ ಹರಿವು ಇದ್ದು, ಅಷ್ಟೇ ಪ್ರಮಾಣದ ನೀರನ್ನು ಹೊರಕ್ಕೆ ಬಿಡಲಾಗುತ್ತಿದೆ ಇದರಿಂದ ತೊಂದರೆಗೊಳಗಾದ ಮಕರಬ್ಬಿ ಬ್ಯಾಲಹುಣ್ಸಿ […]

Advertisement

Wordpress Social Share Plugin powered by Ultimatelysocial