ಡಿ.ಸಿ ಯವರ ಗ್ರಾಮ ವಾಸ್ತವ್ಯವನ್ನು ದೊಂಬರಾಟವೆಂದು ಜರಿದ ಮಾಜಿ ಎಂ.ಪಿ….
ಈ ದೊಂಬರರಾಟ ನಿಲ್ಲಿಸಿ ಜನಸಾಮಾನ್ಯರ ಸಮಸ್ಯೆ ಬಗರ ಹರಿಸುವಂತೆ ಮಾಜಿ ಎಂ.ಪಿ.ಒತ್ತಾಯ…
ಮಂಡ್ಯದ ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡರಿಂದ ವಿವಾದಾತ್ಮಕ ಹೇಳಿಕೆ….
ನಾಗಮಂಗಲದಲ್ಲಿ ಸುದ್ದಿಗೋಷ್ಠಿ ನಡೆಸಿ ಡಿಸಿ ಯವರ ಕಾರ್ಯ ವೈಖರಿಗೆ ಆಕ್ರೋಶ….
ಗ್ರಾಮ ವಾಸ್ತವ್ಯ ಮಾಡೋದ್ರಿಂದ ಜನರ ,ರೈತರ ಸಮಸ್ಯೆ ಬಗೆ ಹರಿಯಲ್ಲ….
ಈಗಾಗಲೇ ಗ್ರಾಮ ವಾಸ್ತವ್ಯ ಮಾಡಿದ ಕಡೆ ಜನರ ಸಮಸ್ಯೆ ಹರಿದಿದೆಯಾ?…
ಜನರ ಸಮಸ್ಯೆ ಬಗೆ ಹರಿದಿದೆಯಾ ಇಲ್ವಾ ಅನ್ನೋದ್ನ ಎಸಿ ತಹಶೀಲ್ದಾರ್ ಮೂಲಕ ತಿಳಿದುಕೊಳ್ಳಿ….
ನಿಮ್ಮ ಈ ದೊಂಬರಾಟದ
ಈ ಗ್ರಾಮ ವಾಸ್ತವ್ಯ ನಿಲ್ಲಿಸಿ….
ಜನರ ಸಾಮಾನ್ಯ ಸಮಸ್ಯೆ ಬಗೆ ಹರಿಸಿ ಎಂದ ಮಾಜಿ ಸಂಸದ ಎಲ್ .ಆರ್.ಎಸ್….
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: