ಪಂಚಮಸಾಲಿ ಸಮಾಜಕ್ಕೆ 2a_ ಮೀಸಲಾತಿ ಹೋರಾದ ವಿಚಾರ….
ಪಂಚಮಸಾಲಿ ಸಮಾಜಕ್ಕೆ 2a ಮೀಸಲಾತಿ ಸಿಗದೆ ಹಿನ್ನಡೆ ಯಾಗುತ್ತಿರುವುದಕ್ಕೆ ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಸಚಿವ ನಿರಾಣಿ ಕಾರಣ..
ಯಡಿಯೂರಪ್ಪನವರು ಪಂಚಮಸಾಲಿ ಸಮಾಜಕ್ಕೆ 2a ಮೀಸಲಾತಿ ನೀಡಬಾರದೆಂದು ಸಿಎಂ ಬಸವರಾಜ ಬೊಮ್ಮಾಯಿಯವರಿಗೆ ತಿರುಪತಿಯಲ್ಲಿ ಆಣೆ ಮಾಡಿಸಿದ್ದಾರಂತೆ
ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ಆರೋಪ…
ಯಡಿಯೂರಪ್ಪನವೇ ಲಿಂಗಾಯತ ಲೀಡರ್ ಆಗಬೇಕು,ಇಲ್ಲಾ ಅವರ ಮಗ ಆಗಬೇಕು ಆ ಉದ್ದೇಸಕ್ಕಾಗಿ ಇದೆಲ್ಲ….ಬೇರೆ ಕಾರಣಕ್ಕಲ್ಲ..
ಮಾಜಿ ಸಿಎಂ ಯಡಿಯೂರಪ್ಪನವರ ವಿರುದ್ಧ ಆರೋಪಮಾಡಿದ ಕಾಶಪ್ಪನವರ್.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada