ಪಂಚಮಸಾಲಿ ಸಮಾಜಕ್ಕೆ 2a_ ಮೀಸಲಾತಿ ಹೋರಾದ ವಿಚಾರ….

ಪಂಚಮಸಾಲಿ ಸಮಾಜಕ್ಕೆ 2a_ ಮೀಸಲಾತಿ ಹೋರಾದ ವಿಚಾರ….

ಪಂಚಮಸಾಲಿ‌ ಸಮಾಜಕ್ಕೆ ‌2a ಮೀಸಲಾತಿ ಸಿಗದೆ ಹಿನ್ನಡೆ ಯಾಗುತ್ತಿರುವುದಕ್ಕೆ ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಸಚಿವ ನಿರಾಣಿ ಕಾರಣ..

ಯಡಿಯೂರಪ್ಪನವರು ಪಂಚಮಸಾಲಿ ಸಮಾಜಕ್ಕೆ 2a ಮೀಸಲಾತಿ ನೀಡಬಾರದೆಂದು ಸಿಎಂ ಬಸವರಾಜ ಬೊಮ್ಮಾಯಿಯವರಿಗೆ ತಿರುಪತಿಯಲ್ಲಿ ಆಣೆ ಮಾಡಿಸಿದ್ದಾರಂತೆ

ಮಾಜಿ‌ ಶಾಸಕ ವಿಜಯಾನಂದ ಕಾಶಪ್ಪನವರ್ ಆರೋಪ…

ಯಡಿಯೂರಪ್ಪನವೇ ಲಿಂಗಾಯತ ಲೀಡರ್ ಆಗಬೇಕು,ಇಲ್ಲಾ ಅವರ ಮಗ ಆಗಬೇಕು ಆ ಉದ್ದೇಸಕ್ಕಾಗಿ ಇದೆಲ್ಲ….ಬೇರೆ ಕಾರಣಕ್ಕಲ್ಲ..

ಮಾಜಿ ಸಿಎಂ ಯಡಿಯೂರಪ್ಪನವರ ವಿರುದ್ಧ ಆರೋಪ‌ಮಾಡಿದ ಕಾಶಪ್ಪನವರ್.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬಹುಮನಿ ಕೋಟೆಯಲ್ಲಿ ಬೋಟಿಂಗ್ ಮಜಾ......

Sun Jan 8 , 2023
ಬೀದರ್‌ ಉತ್ಸವ ರಾಜ್ಯಕ್ಕೆ ಮಾದರಿಯಾಗಲಿ…… ಬೀದರ್‌ ಉತ್ಸವ ರಾಜ್ಯದ ಮಾದರಿ ಉತ್ಸವವಾಗಬೇಕು. ಕಲಾವಿದರು ರಾಜ್ಯದ ಜನತೆ ಸ್ಮರಿಸುವ ರೀತಿಯಲ್ಲಿ ಕಾರ್ಯಕ್ರಮ ನೀಡಬೇಕು’ ಎಂದು ಕೇಂದ್ರ ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಹೇಳಿದರು… ಇಲ್ಲಿಯ ಕೋಟೆ ಆವರಣದಲ್ಲಿ ಜಿಲ್ಲಾಡಳಿತದ ವತಿಯಿಂದ ಆಯೋಜಿಸಿರುವ ಬೀದರ್ ಉತ್ಸವಕ್ಕೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು… 2005ರಲ್ಲಿ ಬೀದರ್‌ ಉತ್ಸವ ಆರಂಭವಾಗಿದೆ. ಕಾರಣಾಂತರಗಳಿಂದ ಅನೇಕ ವರ್ಷ ಉತ್ಸವ ನಡೆದಿರಲಿಲ್ಲ. ಜನರ ಬೇಡಿಕೆ ಹಾಗೂ […]

Advertisement

Wordpress Social Share Plugin powered by Ultimatelysocial