ಕಾರು ಡಿಕ್ಕಿಯಾಗಿ 6 ಕುರಿಗಳು ಸಾವು.

ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಯದರೂರು ಕ್ರಾಸ್ ಬಳಿ ಘಟನೆ

ಕುರಿಗಾಹಿ ಮುನಿರತ್ನಪ್ಪ ಎನ್ನುವರಿಗೆ ಸೇರಿದ ಕುರಿಗಳು

ಘಟನೆ ನಂತರ ಕಾರು ಸಮೇತ ಚಾಲಕ ಪರಾರಿ

ಘಟನೆ ಸ್ಥಳದಲ್ಲಿ KA 02 AF 2535 ಸಂಖ್ಯೆಯ ಕಾರಿನ ನಂಬರ್ ಪ್ಲೇಟ್ ಪತ್ತೆ

ಶ್ರೀನಿವಾಸಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/de…
Please follow and like us:

Leave a Reply

Your email address will not be published. Required fields are marked *

Next Post

Bigg Boss ಮನೆಯಲ್ಲಿ ಹೋಟೆಲ್ ಆರಂಭಿಸಿದ ಆರ್ಯವರ್ಧನ್ ಗುರೂಜಿ, ತಮ್ಮ ಕೆಲಸಗಾರರ ಬಗ್ಗೆ ಹೇಳಿದಾದರೂ ಏನು ?

Mon Dec 19 , 2022
ಆರ್ಯವರ್ಧನ್ ಗುರೂಜಿ, ರೂಪೇಶ್ ಶೆಟ್ಟಿ, ಮತ್ತು ರೂಪೇಶ್ ರಾಜಣ್ಣ ಎಲ್ಲರೂ ಒಟ್ಟಿಗೆ ಮಾತನಾಡುವ ಸ್ನೇಹಿತರು. ಅದು ಹಿಂದೆ ತೆರೆದಿದ್ದ ಹೋಟೆಲ್, ಆದರೆ ಮಾಲೀಕರು ಅದನ್ನು ಬಯಸದ ಕಾರಣ ಅದನ್ನು ಮುಚ್ಚಿದರು. ಈಗ, ಹೊಸ ಮಾಲೀಕರು ಅದನ್ನು ಮತ್ತೆ ತೆರೆದಿದ್ದಾರೆ.ನಮ್ಮ ಹೋಟೆಲ್ ಅನ್ನು ಮುಚ್ಚಬೇಕು ಎಂದು ನಾನು ಭಾವಿಸಿದೆ, ಆದರೆ ಆರ್ಯವರ್ಧನ್ ಗುರೂಜಿ ಅಭಿಮಾನಿಗಳ ಕೋರಿಕೆಯ ಮೇರೆಗೆ ನಾವು ಅದನ್ನು ಮತ್ತೆ ಪ್ರಾರಂಭಿಸುತ್ತಿದ್ದೇವೆ ಎಂದು ಹೇಳಿದರು.ನಮ್ಮ ಕೆಲಸಗಾರರು ತುಂಬಾ ಒಳ್ಳೆಯವರು ಮತ್ತು […]

Advertisement

Wordpress Social Share Plugin powered by Ultimatelysocial