ಧಾರವಾಡದಲ್ಲಿ ಪಿಡಬ್ಲೂಡಿ ಎಫ್ ಡಿ ಎ ಅಧಿಕಾರಿ ಮೇಲೆ ಲೋಕಾಯುಕ್ತ ದಾಳಿ
ಧಾರವಾಡದ ಅಭಿಯಂತರ ಕಚೇರಿಯ ಮಹಾಂತೇಶ ಗೌಡಣ್ಣವರ ಲೋಕಾಯುಕ್ತ ದಾಳಿಗೆ ಒಳಗಾದ ಎಫ್ ಡಿಎ
ಸಿವಿಲ್ ಕಾಂಟ್ರ್ಯಾಕ್ಟ್ ಗುತ್ತಿಗೆ ಪ್ರಮಾಣ ಪತ್ರ ನೀಡಲು ಲಂಚ ಪಡೆಯುವಾಗ ಲೋಕಾ ಬಲೆಗೆ ಬಿದ್ದ ಮಹಾಂತೇಶ
ಶಿವಪ್ರಸಾದ ಹೊಟ್ಟಿನ ಎಂಬುವವರಿಗೆ ಲಂಚಕ್ಕಾಗಿ ಬೇಡಿಕೆ ಇಟ್ಟಿದ್ದ ಮಹಾಂತೇಶ
3.50 ಲಂಚದ ಬೇಡಿಕೆ ಇಟ್ಟಿದ್ದ ಲೋಕೋಪಯೋಗಿ ಅಧಿಕಾರಿ
ಈ ಬಗ್ಗೆ ಲೋಕಾಯುಕ್ತಕ್ಕೆ ದೂರು ನೀಡಿದ್ದ ಸಿವುಕ್ ಕಾಂಟ್ರ್ಯಾಕ್ಟರ್ ಶಿವಪ್ರಸಾದ
ಲಂಚ ಪಡೆಯುವಾಗಲೇ ಬಲೆ ಬಿಸಿದ ಲೋಕಾಯುಕ್ತ ಅಧಿಕಾರಿಗಳು
ಈ ಹಿನ್ನೆಲೆ ಮಹಾಂತೇಶ ವಿರುದ್ಧ ದೂರು ದಾಖಲಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಲೋಕಾಯುಕ್ತ ಅಧಿಕಾರಿಗಳು
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada