ಧಾರವಾಡದಲ್ಲಿ ಪಿಡಬ್ಲೂಡಿ ಎಫ್ ಡಿ ಎ ಅಧಿಕಾರಿ ಮೇಲೆ ಲೋಕಾಯುಕ್ತ ದಾಳಿ

ಧಾರವಾಡದಲ್ಲಿ ಪಿಡಬ್ಲೂಡಿ ಎಫ್ ಡಿ ಎ ಅಧಿಕಾರಿ ಮೇಲೆ ಲೋಕಾಯುಕ್ತ ದಾಳಿ

ಧಾರವಾಡದ ಅಭಿಯಂತರ ಕಚೇರಿಯ ಮಹಾಂತೇಶ ಗೌಡಣ್ಣವರ ಲೋಕಾಯುಕ್ತ ದಾಳಿಗೆ ಒಳಗಾದ ಎಫ್ ಡಿಎ

ಸಿವಿಲ್ ಕಾಂಟ್ರ್ಯಾಕ್ಟ್ ಗುತ್ತಿಗೆ ಪ್ರಮಾಣ‌‌ ಪತ್ರ ನೀಡಲು ಲಂಚ‌ ಪಡೆಯುವಾಗ ಲೋಕಾ ಬಲೆಗೆ ಬಿದ್ದ ಮಹಾಂತೇಶ

ಶಿವಪ್ರಸಾದ ಹೊಟ್ಟಿನ ಎಂಬುವವರಿಗೆ ಲಂಚಕ್ಕಾಗಿ ಬೇಡಿಕೆ ಇಟ್ಟಿದ್ದ ಮಹಾಂತೇಶ

3.50 ಲಂಚದ ಬೇಡಿಕೆ ಇಟ್ಟಿದ್ದ ಲೋಕೋಪಯೋಗಿ ಅಧಿಕಾರಿ

ಈ ಬಗ್ಗೆ ಲೋಕಾಯುಕ್ತಕ್ಕೆ ದೂರು ನೀಡಿದ್ದ ಸಿವುಕ್ ಕಾಂಟ್ರ್ಯಾಕ್ಟರ್ ಶಿವಪ್ರಸಾದ

ಲಂಚ‌‌ ಪಡೆಯುವಾಗಲೇ ಬಲೆ ಬಿಸಿದ ಲೋಕಾಯುಕ್ತ ಅಧಿಕಾರಿಗಳು

ಈ ಹಿನ್ನೆಲೆ ಮಹಾಂತೇಶ ವಿರುದ್ಧ ದೂರು ದಾಖಲಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಲೋಕಾಯುಕ್ತ ಅಧಿಕಾರಿಗಳು

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮತದಾರರ ಸೆಳೆಯಲು ಪಕ್ಷದ ನಾಯಕರು ಈಗ ಸಮಾವೇಶ ಮೂಲಕ ಜನರ ಮನಗೆಲ್ಲಲು ತಂತ್ರ ಹೆಣೆದಿದ್ದಾರೆ.

Sat Feb 11 , 2023
ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ..! ಮತದಾರರ ಸೆಳೆಯಲು ಪಕ್ಷದ ನಾಯಕರು ಈಗ ಸಮಾವೇಶ ಮೂಲಕ ಜನರ ಮನಗೆಲ್ಲಲು ತಂತ್ರ ಹೆಣೆದಿದ್ದಾರೆ. ಕಾಂಗ್ರೆಸ್, ಕೂಡ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯಲು ಪ್ರಜಾಧ್ವನಿ ಯಾತ್ರೆ ಮೂಲಕ ಕಹಳೆ ಮೊಳಗಿಸಿದೆ. ಕಮಲ ಕೋಟೆಯಲ್ಲಿ ಇಂದು ಕಾಂಗ್ರೆಸ್ ನಾಯಕರು ಪ್ರಜಾಧ್ವನಿ ಯಾತ್ರೆ ನಡೆಸಿ, ಪಿಎಂ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ಸರಕಾರದ ಕೆಲಸವನ್ನೆ ನಾವು ಮಾಡಿದ್ದೆವೆಂದು ಬಿಜೆಪಿ ನಾಯಕರು ಸುಳ್ಳು ಹೇಳುತ್ತಿದ್ದು, ಅವರ ಮನೆ ಹಾಳಾಗ […]

Advertisement

Wordpress Social Share Plugin powered by Ultimatelysocial