ಜನರು ಸಾಮರಸ್ಯದಿಂದ ಇರಬೇಕಾಗಿರುವುದು ಬಿಜೆಪಿಗೆ ಬೇಕಾಗಿಲ್ಲ
ಜನರು ಬಡೆದಾಡುಕೊಂಡು ಇರಬೇಕು
ಒಡೆದಾಳುವ ನೀತಿ ಇರುವುದು ಬಿಜೆಪಿಯಲ್ಲಿದೆ
ಯಲಬುರ್ಗಾದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ
ಬಿಜೆಪಿಯವರು ಸಮಾಜ ಸೇವೆ ಮರೆತಿದ್ದಾರೆ
ಲೂಟಿ ಹೊಡೆಯುವುದರಲ್ಲಿ ನಿರತರಾಗಿದ್ದಾರೆ
ಮತ್ತೆ ಮಾರ್ಚ್ ಲ್ಲಿ ನಿಮ್ಮ ಊರಿಗೆ ಬರುವೆ
ರಾಯರೆಡ್ಡಿ ಸೋಲುವ ವ್ಯಕ್ತಿಯಲ್ಲ
ಯಾಕೆ ಈ ಜನರು ಅವರ ಕೈಯಿಡಿದಿಲ್ಲ ಗೊತ್ತಿಲ್ಲ
ಈ ಬಾರಿ ರಾಯರೆಡ್ಡಿ ನೂರಕ್ಕೆ ನೂರು ಗೆಲ್ಲುತ್ತಾರೆ
ಅವರು ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ
ಈ ಬಾರಿ ಕಾಂಗ್ರೆಸ್ ರಾಜ್ಯದಲ್ಲಿ ಬರುತ್ತೆ
ಜನರು ಈ ಬಾರಿ ಸಾಕಷ್ಟು ಪ್ರೀತಿ ಕಾಂಗ್ರೆಸ್ ನ ಮೇಲೆ ತೋರಿಸುತ್ತಿದ್ದಾರೆ.
ಅಸ್ವಸ್ಥ ನಾರಾಯಣ ಅವನು ಹೇಳುತ್ತಾನೆ
ಅವನಿಗೆ ಮೆಂಟಲಿ ಕಾಯಿಲೆ ಇರಬೇಕು
*ಅವನು ಆಶ್ವಥ್ ನಾರಾಯಣ ಅಲ್ಲ ಅಸ್ವಸ್ಥ ನಾರಾಯಣ ಇರಬೇಕು
ಅವನು ನನ್ನ ಬಗ್ಗೆ ಹೇಳ್ತಾನೆ ಅವನಿಗೆ ತಲೆ ಸರಿಯಲ್ಲ
ಬಿಜೆಪಿಯವರಯ ಅಭಿವೃದ್ಧಿ ಬಗ್ಗೆ ಮಾತ್ನಾಡುತ್ತಿಲ್ಲ
ರಸ್ತೆ, ನೀರು ರೈತರ ಬಗ್ಗೆ ಮಾತ್ನಾಡುತ್ತಿಲ್ಲ
ಅವನು ಕಟೀಲ್ ಅಂತ ಹೇಳ್ತಾನೆ
ಲವ್ ಜಿಹಾದ್ ಬಗ್ಗೆ ಮಾತ್ನಾಡು ಅಂತಾ ಹೇಳ್ತಾನೆ
ಅಮಿತಾ ಶಾ ಅಂತಾ ರಾಜ್ಯಕ್ಕೆ ಬಂದಿದ್ದ
ಅವನು ಹೇಳ್ತಾನೆ ಟಿಪ್ಪು ಸುಲ್ತಾನ್ v/s ಅಬ್ಬಕ್ಕ ಅಂತೆ
ಇತ್ತ ಇವನು ಅಸ್ವಸ್ಥ ನಾರಾಯಣ ಹೇಳ್ತಾನೆ
ಟಿಪ್ಪುವನಂತೆ ಸಿದ್ದುನಾ ಮುಗಿಸಿರಿ ಅಂತಾ ಹೇಳ್ತಾನೆ
ಇಂತಹ ನಾಲಯಕರು ರಾಜಕಾರಣದಲ್ಲಿದ್ದಾರೆ
ಇಂತಹವರು ಅಧಿಕಾರದಲ್ಲಿ ಇರಬೇಕಾ? ಅಂತಾ ಸಿದ್ದರಾಮಯ್ಯ ಹೇಳಿಕೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada