ಆಸ್ಪತ್ರೆಗೆ ಬರುವ ರೋಗಿಗಳಿಗೆ ಸಾರಾಯಿ ಕುಡಿದು ಅಮಲಿನಲ್ಲಿ ಚಿಕಿತ್ಸೆ ಮಾಡಿರುವ ಘಟನೆ ಗೋಕಾಕ್ ತಾಲೂಕಿನ ಶಿಂದಿಕುರಬೇಟದ ಆರೋಗ್ಯ ಕೇಂದ್ರದಲ್ಲಿ ನಡೆದಿದೆ. ಈಕೆ ಸಾರಾಯಿ ಕುಡಿದು ಉಚಿತ ಇಂಜೆಕ್ಷನ್ ನೀಡಿ ಹಣ ವಸೂಲಿ ಮಾಡುತ್ತಿರುವುದು ಬೆಳಕಿಗೆ ಬಂದಿದೆ.ನರ್ಸ್ ಅನ್ನು ಕೂಡಲೇ ಅಮಾನತು ಮಾಡಬೇಕೆಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ನರ್ಸ್ ಅಮಲಿಗೆ ಯಾವುದೇ ಜೀವ ಬಲಿಯಾಗುವುದಕ್ಕೂ ಮೊದಲು ಜಿಲ್ಲಾ ಆರೋಗ್ಯ ಅಧಿಕಾರಿಗಳು ಇತ್ತ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಅಗ್ರಹಿಸಿದ್ದಾರೆ.
*ಸಾರಾಯಿ,ಸಿಗರೇಟ್ ಅಮಲಿನಲ್ಲಿ ನರ್ಸ್ ಚಿಕಿತ್ಸೆ
*ಉಚಿತ ಇಂಜೆಕ್ಷನ್ಗೆ ಹಣ ಪಡೆಯುವ ನರ್ಸ್
*ಗೋಕಾಕ್ ನ ಶಿಂದಿಕುರಬೇಟದ ಆರೋಗ್ಯ ಕ್ಷೇಮ ಕೇಂದ್ರ
*ಇಷ್ಟಾದರೂ ಕ್ಯಾರೆ ಅನ್ನದ ಜಿಲ್ಲಾ ಆರೋಗ್ಯ ಅಧಿಕಾರಿಗಳು
*ಚಿಕಿತ್ಸೆಗೆ ಬರುವ ಸಾರ್ವಜನಿಕರಿಗೆ ಅವಾಚ್ಯವಾಗಿ ಬೈಯ್ಯುವ ನರ್ಸ್
*ಕುಡಿದಾಗ ಮಾತ್ರ ನರ್ಸ್ ಟ್ರಿಟ್ಮೆಂಟ್