ರಾಜ್ಯದಲ್ಲಿ ಕೊರೊನಾ ಆರ್ಭಟ ಹೆಚ್ಚುತ್ತಿದ್ದು, ಇದೀಗ ಬೆಂಗಳೂರು ಗ್ರಾಮಂತರ ಜಿಲ್ಲೆಯ ನೆಲಮಂಗಲ ನಗರಸಭೆಗೆ ಕೊರೊನಾ ವೈರಸ್ ಎಂಟ್ರಿಕೊಟ್ಟಿದೆ. ವಾಟರ್ ಸಪ್ಲೈಯರ್ ಗೆ ಕೊರೊನಾ ಸೋಂಕು ತಗುಲಿದೆ. ನಗರಸಭೆಯ ಸುತ್ತಮುತ್ತಲೂ ಸ್ಯಾನಿಟೈಸೇಷನ್ ಮಾಡಿ ಮತ್ತು 2 ದಿನಗಳಕಾಲ ನಗರಸಭೆ ಕಚೇರಿಯನ್ನು ಸೀಲ್ ಡೌನ್ ಮಾಡಿ ಎಂದು ನೆಲಮಂಗಲ ನಗರಸಭೆ ಆಯುಕ್ತ ಮಂಜುನಾಥ ಹೇಳಿಕೆ ನೀಡಿದ್ದಾರೆ.
Please follow and like us:
Thu Jul 16 , 2020
ಇತ್ತೀಚೆಗಷ್ಟೇ ಹಿರಿಯ ನಟ ಜಗ್ಗೇಶ್ ಸಖತ್ ಬೇಜಾರಾಗಿದ್ದರು. ಅದಕ್ಕೆ ಕಾರಣ, ಡ್ರೋನ್ ಪ್ರತಾಪ್ ಕುರಿತಾಗಿ ಮಾಧ್ಯಮಗಳಲ್ಲಿ ಹಲವು ರೀತಿಯ ವಿಷಯಗಳು ಹೊರಬಂದಿದ್ದು. ಡ್ರೋಣ್ ಪ್ರತಾಪ್ ಅವರನ್ನು ಹಲವರಿಗೆ ಪರಿಚಯ ಮಾಡಿಕೊಡುವುದರ ಮೂಲಕ ಸಾಕಷ್ಟು ಸಹಾಯ ಮಾಡಿದ್ದ ಅವರು, ಪ್ರತಾಪ್ ಕುರಿತಾದ ನೆಗೆಟಿವ್ ವಿಚಾರಗಳನ್ನು ಕೇಳಿ ನೊಂದಿದ್ದರು. ಈಗ ಜಗ್ಗೇಶ್ ಮುಖದಲ್ಲಿ ಮಂದಹಾಸ ಮೂಡಿದೆ. ಅದಕ್ಕೆ ಕಾರಣ, ಅವರ ಅಭಿಮಾನಿಯೊಬ್ಬರು, ‘ಮಹಾಭಾರತ’ ಕುರಿತಾದ ಒಂದು […]