ಯಾದಗಿರಿ ಜಿಲ್ಲೆಯ ಅರಕೇರಾ ಗ್ರಾಮದಲ್ಲಿ ಘಟನೆ..
ಗಣಿತ ವಿಷಯ ಅರ್ಥವಾಗುತ್ತಿಲ್ಲ ಎಂದು ಮಕ್ಕಳು ಪ್ರಾಂಶುಪಾಲರಿಗೆ ಮನವಿ…
ಶೈಲಜಾ ಎಂಬ ಗಣಿತ ತರಗತಿಯ ಟೀಚರ್ ಗೆ ಟೀಚಿಂಗ್ ಮಾಡಲು ಬರುವುದಿಲ್ಲ ಎಂದು ವಿದ್ಯಾರ್ಥಿಗಳ ಆಕ್ರೋಶ..
ವಿದ್ಯಾರ್ಥಿಗಳಿಗೆ ಶೈಲಜಾ ಆವಾಜ್ …ಯಾರಿಗೆ ಬೇಕಾದರೂ ಕಂಪ್ಲೀಟ್ ಕೊಡಿ ….
ದಿನಾಪೂರ್ತಿ ವಿದ್ಯಾರ್ಥಿಗಳು ಧರಣಿ..
ಗಣಿತ ಶಾಸ್ತ್ರದ ಟೀಚರ್ ಗೆ ಗ್ರಾಮ ಪಂಚಾಯತ ಸದಸ್ಯರ ಬೆಂಬಲ ಇದೆ ಎಂದು ದರ್ಪ..
ಡಿಡಿಪಿಐ ಹಾಗೂ ಬಿಇಒ ಅಧಿಕಾರಿಗಳು ಭೇಟಿ ನೀಡಿ ಸೂಕ್ತ ಕ್ರಮ ಕೈಗೊಳ್ಳವ ಬಗ್ಗೆ ಬರವಸೆ…
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: