ಯಾದಗಿರಿ Exclusive… ಶಾಲಾ ಮಕ್ಕಳಿಗೆ ಗಣಿತ ವಿಷಯ ಅರ್ಥವಾಗುತ್ತಿಲ್ಲ ಎಂದು ಪ್ರತಿಭಟನೆ…

ಯಾದಗಿರಿ ಜಿಲ್ಲೆಯ ಅರಕೇರಾ ಗ್ರಾಮದಲ್ಲಿ ಘಟನೆ..

ಗಣಿತ ವಿಷಯ ಅರ್ಥವಾಗುತ್ತಿಲ್ಲ ಎಂದು ಮಕ್ಕಳು ಪ್ರಾಂಶುಪಾಲರಿಗೆ ಮನವಿ…

ಶೈಲಜಾ ಎಂಬ ಗಣಿತ ತರಗತಿಯ ಟೀಚರ್ ಗೆ ಟೀಚಿಂಗ್ ಮಾಡಲು ಬರುವುದಿಲ್ಲ ಎಂದು ವಿದ್ಯಾರ್ಥಿಗಳ ಆಕ್ರೋಶ..

ವಿದ್ಯಾರ್ಥಿಗಳಿಗೆ ಶೈಲಜಾ ಆವಾಜ್ …ಯಾರಿಗೆ ಬೇಕಾದರೂ ಕಂಪ್ಲೀಟ್ ಕೊಡಿ ….

ದಿನಾಪೂರ್ತಿ ವಿದ್ಯಾರ್ಥಿಗಳು ಧರಣಿ..

ಗಣಿತ ಶಾಸ್ತ್ರದ ಟೀಚರ್ ಗೆ ಗ್ರಾಮ ಪಂಚಾಯತ ಸದಸ್ಯರ ಬೆಂಬಲ ಇದೆ ಎಂದು ದರ್ಪ..

ಡಿಡಿಪಿಐ ಹಾಗೂ ಬಿಇಒ ಅಧಿಕಾರಿಗಳು ಭೇಟಿ ನೀಡಿ ಸೂಕ್ತ ಕ್ರಮ ಕೈಗೊಳ್ಳವ ಬಗ್ಗೆ ಬರವಸೆ…

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಸಿಂಧನೂರು ಸಾರ್ವಜನಿಕ ಗ್ರಂಥಾಲಯಕ್ಕೆ ರಾಯಚೂರು ಜಿಲ್ಲಾ ಮುಖ್ಯ ಗ್ರಂಥಾಲಯದ ಅಧಿಕಾರ ಡಾ. ರಾಮ್ ಕಲಾಲ್ ಭೇಟಿ

Mon Jul 18 , 2022
ತಾಲೂಕು ಪ್ರವಾಸ ಮಂದಿರ ಪಕ್ಕದಲಿರುವ ಸಾರ್ವಜನಿಕ ಗ್ರಂಥಾಲಯಕ್ಕೆ ನಗರಸಭೆ ಕಮಿಷನರ್ ಮಂಜುನಾಥ್ ಗುಂಡೂರ್ ಭೇಟಿ ನೀಡಿದರು ಅಲ್ಲಿರುವ ಸಮಸ್ಯಗಳನ್ನು ಅಳಿಸಿ ಸಂಬಂಧ ಪಟ್ಟು ಅಧಿಕಾರಿಗೆ ಫೋನ್ ಕರೆ ಮಾಡಿ ರಾಯಚೂರು ಜಿಲ್ಲಾ ಮುಖ್ಯ ಗ್ರಂಥಾಲಯದ ಅಧಿಕಾರ ಡಾ. ರಾಮ್ ಕಲಾಲ್ ಅವರಿಗೆ ಇಲ್ಲಿರುವ ಸಮಸ್ಯ ಪರಿಹಾರಿಸುವಂತೆ ಸೂಚನೆ ನೀಡಿದ್ದರು ನಗರಸಭೆ ಕಮಿಷನರ್ ಮಂಜುನಾಥ್ ಗುಂಡೂರು ಸೂಚನೆಗೆ ಸ್ಪಂದಿಸಿದ ರಾಯಚೂರು ಜಿಲ್ಲಾ ಮುಖ್ಯ ಗ್ರಂಥಾಲಯದ ಅಧಿಕಾರ ಡಾ. ರಾಮ್ ಕಲಾಲ್ ಮರು […]

Advertisement

Wordpress Social Share Plugin powered by Ultimatelysocial