ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳು ಪಾರದರ್ಶಕವಾಗಿ ನಡೆಯಲಿ ಎಂದು ಎಬಿವಿಪಿ ಆಗ್ರಹ..!

ಪ್ರೀಡಂ ಪಾರ್ಕ್ ಬಳಿ ಎಬಿವಿಪಿಯಿಂದ ಪ್ರತಿಭಟನೆ..

ಎಲ್ಲ ಪರೀಕ್ಷೆಗಳಲ್ಲೂ ಭ್ರಷ್ಟಾಚಾರ ನಡೆಯುತ್ತಿದೆ.ಕರ್ನಾಟಕ ಶಿಕ್ಷಣ ಪ್ರಾಧಿಕಾರದಲ್ಲೂ ಆಕ್ರಮಗಳು ನಡೆಯುತ್ತಿವೆ..

ಇವರ ಭ್ರಷ್ಟತೆಯಿಂದ ಅರ್ಹ ಅಭ್ಯರ್ಥಿಗಳಿಗೆ ಅನ್ಯಾಯವಾಗುತ್ತಿದೆ.ಮೂರು ಸಚಿವಾಲಯಕ್ಕೆ ಮನವಿ ಸಲ್ಲಿಸಿದ ಎಬಿವಿಪಿ..

ಗೃಹ ಇಲಾಖೆ,ಉನ್ನತ ಶಿಕ್ಷಣ ಇಲಾಖೆ, ಮುಖ್ಯಮಂತ್ರಿ ಕಚೇರಿಗೆ ಮನವಿ ಸಲ್ಲಿಕೆ..

ರಾಜ್ಯ ಸರ್ಕಾರ ಕೂಡಲೇ ಈ ಬಗ್ಗೆ ಕಟ್ಟುನಿಟ್ಟಿನ ತನಿಖೆ ನಡೆಸಿ,ನ್ಯಾಯ ಒದಗಿಸಿ..

ಕೂಡಲೇ ಸಂಬಂಧಪಟ್ಟವರ ವಿರುದ್ಧ ಕ್ರಮ ಜರುಗಿಸಿ..

ಡೌನ್ ಡೌನ್ ರಾಜ್ಯ ಸರ್ಕಾರ ಎಂದು ಘೋಷಣೆ ಕೂಗುತ್ತಿರುವ ABVP..

ಕ್ರಮ ಜರುಗಿಸಿಲ್ಲ ಅಂದ್ರೇ ಮುಂದಿನ ದಿನಗಳಲ್ಲಿ ಉಗ್ರ ಹೋರಾಟದ ಎಚ್ಚರಿಕೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನೂತನ ದೇವಸ್ಥಾನ ಕಟ್ಟಡದ ಗುದ್ದಲಿ ಪೂಜೆ..!

Wed May 4 , 2022
ಹೆಚ್.ಮಲ್ಲಿಗೆರೆ ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ನೂತನ ಮಂಚಮ್ಮ ದೇವಸ್ಥಾನ.. ಮಂಡ್ಯ ತಾಲೂಕಿನ ಹೆಚ್.ಮಲ್ಲಿಗೆರೆ ಗ್ರಾಮ.ದೇವಸ್ಥಾನದ ಭೂಮಿ ಪೂಜೆ ನೆರೆವೆರಿಸಿದ ಶಾಸಕ ಸಿಎಸ್ ಪುಟ್ಟರಾಜು.. ಮಂಚಮ್ಮ ದೇವಸ್ಥಾನ ಸಮಿತಿಯಿಂದ ನೂತನವಾಗಿ ನಿರ್ಮಾಣ ಮಾಡ್ತಿರುವ ದೇವಸ್ಥಾನ.. ನಾನು ಎರಡು ಬಾರಿ ಶಾಸಕರಾಗಿ, ಲೋಕಸಭಾ ಸದಸ್ಯರಾಗಿ, ಸಚಿವನಾಗಿದ್ದ ಕಾಲದಿಂದಲೂ.. ಹೆಚ್.ಮಲ್ಲಿಗೆರೆ ಗ್ರಾಮವನ್ನು ನೋಡುತ್ತಿದ್ದೇನೆ.. ಏನಾದರೂ ಅಭಿವೃದ್ಧಿ ವಿಚಾರದಲ್ಲಿ ಕಲಿಯಬೇಕು ಅಂದರೆ.ಕಿತ್ತಾಡಿ ಕೊಳ್ಳುವ ಊರಿನವರು ಬಂದು ಇಲ್ಲಿ ಪಾಠ ಕಲಿಯಬೇಕು.. ಮಲ್ಲಿಗೆರೆ ಗ್ರಾಮದಲ್ಲಿ ನನ್ನನ್ನು ಮಗನ ರೀತಿ […]

Advertisement

Wordpress Social Share Plugin powered by Ultimatelysocial