ಚಲಿಸುತ್ತಿದ್ದ ಲಾರಿ ಕೆಳಗೆ ತಳ್ಳಿ ಪತ್ನಿ ಕೊಂದ ಪತಿ!

 

ಸ್ತೆ ಬದಿಯಲ್ಲಿ ಕ್ಷುಲಕ ವಿಚಾರಕ್ಕೆ ನಡೆದ ಜಗಳ ಪತ್ನಿಯನ್ನು ಚಲಿಸುತ್ತಿದ್ದ ಲಾರಿ ಕೆಳಗೆ ತಳ್ಳಿ ಕೊಲೆ ಮಾಡುವಲ್ಲಿ ಅಂತ್ಯಗೊಂಡ ಘಟನೆ ಚಿಕ್ಕಬಳ್ಳಾಪುರಜಿಲ್ಲೆಯಚಿಂತಾಮಣಿನಗರದಲ್ಲಿನಡೆದಿದೆ.

ಶಿಡ್ಲಘಟ್ಟಮೂಲದಸುಮೈರಾಸುಲ್ತಾನ್ (40) ಮೃತಪಟ್ಟಿದ್ದು, ಮುನಿಕೃಷ್ಣನನ್ನು ಪೊಲೀಸರು ಬಂಧಿಸಿದ್ದಾರೆ.

ಮುನಿಕೃಷ್ಣ ಮತ್ತು ಸುಮೈರಾಕೆಲವುವರ್ಷಗಳಿಂದಲೀವ್‌ ಇನ್‌ ರಿಲೇಶನ್‌ ಶಿಪ್‌ನಲ್ಲಿದ್ದರು. ಇಬ್ಬರೂಸ್ಥಳೀಯರಬಳಿಪತಿ, ಪತ್ನಿ ಎಂದು ಹೇಳಿಕೊಂಡಿದ್ದರು.

ಶನಿವಾರ ಬೆಳಿಗ್ಗೆ ನಗರದಗ್ರಂಥಾಲಯಮುಂದೆನಡುರಸ್ತೆಯಲ್ಲಿಇಬ್ಬರು ಜಗಳಮಾಡುತ್ತಿದ್ದರು. ಅದೇ ವೇಳೆರಸ್ತೆಯಲ್ಲಿಬರುತ್ತಿದ್ದ ಲಾರಿ ಗಮನಿಸಿದ ಮುನಿಕೃಷ್ಣ ಉದ್ದೇಶಪೂರ್ವಕವಾಗಿಯೇಸುಮೈರಾಳನ್ನುಲಾರಿಕೆಳಗೆತಳ್ಳಿದ್ದಾನೆ.

ಲಾರಿ ಕೆಳಗೆ ಸಿಲುಕಿದ ಸುಮೈರಾಸುಲ್ತಾನ್‌ ಸ್ಥಳದಲ್ಲಿಮೃತಪಟ್ಟಿದ್ದು, ಪಕ್ಕದಲ್ಲಿದ್ದಪೊಲೀಸರುತಕ್ಷಣಸ್ಥಳಕ್ಕೆಆಗಮಿಸಿಆರೋಪಿಮುನಿಕೃಷ್ಣನನ್ನುಬಂಧಿಸಿದ್ದಾರೆ.

ಇಬ್ಬರಿಗೂ ಮೊದಲೇ ಮದುವೆ ಆಗಿದ್ದು, ತಮ್ಮ ಕುಟುಂಬ ತೊರೆದು ಇಬ್ಬರೂ 8 ವರ್ಷಗಳಿಂದ ಒಟ್ಟಿಗೆ ಜೀವಿಸುತ್ತಿದ್ದರು. ಚಿಂತಾಮಣಿನಗರದದಲ್ಲಿಕೂಲಿಮಾಡಿಕೊಂಡಿದ್ದ ಇಬ್ಬರಿಗೂಬಾಬಾಜಾನ್ಎನ್ನುವ 4 ವರ್ಷದಮಗುವಿದೆ.

ಚಿಂತಾಮಣಿನಗರಪೊಲೀಸ್ಠಾಣೆಯಆರಕ್ಷಕವೃತ್ತನಿರೀಕ್ಷರಾದರಂಗಸ್ವಾಮಯ್ಯಮತ್ತುಸಿಬ್ಬಂದಿಬೇಟಿನೀಡಿಸ್ಥಳಪರಿಶೀಲನೆನಡೆಸಿದ್ದು, ಲಾರಿಯನ್ನುವಶಕ್ಕೆಪಡೆದುಕೊಲೆಪ್ರಕರಣದಾಖಲುಮಾಡಿಕೊಂಡಿದ್ದಾರೆ. ತನಿಖೆಕೈಗೊಂಡಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಬೆಳ್ಳುಳ್ಳಿ ಜಗಿಯದೆ ನುಂಗಿದರೆ ಹೆಚ್ಚು ಪರಿಣಾಮಕಾರಿ

Sun Dec 4 , 2022
  ಬೆಳಿಗ್ಗೆ ಎದ್ದಾಕ್ಷಣ ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿ ಸೇವಿಸುವುದರಿಂದ ಹಲವಾರು ಉಪಯೋಗಗಳಿವೆ. ಬಾಯಿ ವಾಸನೆ ಬಾರದಂತೆ ಬೆಳ್ಳುಳ್ಳಿ ತಿಂದು ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿದೆ ಒಂದಷ್ಟು ಟಿಪ್ಸ್. ಆಯುರ್ವೇದ ಸೇರಿದಂತೆ ಹಲವಾರು ಔಷಧ ಪ್ರಕಾರಗಳಲ್ಲಿ ಬೆಳ್ಳುಳ್ಳಿಗೆ ಮಹತ್ವದ ಸ್ಥಾನವಿದೆ. ಇದು ರಕ್ತದೊತ್ತಡ ಕಡಿಮೆ ಮಾಡುತ್ತದೆ. ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಿ, ಹೃದಯದ ಆರೋಗ್ಯವನ್ನು ಕಾಪಾಡುತ್ತದೆ. ಕೆಲವೊಂದು ಪ್ರಕಾರಗಳ ಕ್ಯಾನ್ಸರ್ ಬರದಂತೆಯೂ ಇದು ತಡೆಯೊಡ್ಡುತ್ತದೆ ಎನ್ನುತ್ತದೆ ಸಂಶೋಧನೆಗಳು. ಆಂಟಿ ಆಕ್ಸಿಡೆಂಟ್ ಗುಣ ಹೊಂದಿರುವ ಇದು […]

Advertisement

Wordpress Social Share Plugin powered by Ultimatelysocial