ಹೆಚ್.ಮಲ್ಲಿಗೆರೆ ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ನೂತನ ಮಂಚಮ್ಮ ದೇವಸ್ಥಾನ..
ಮಂಡ್ಯ ತಾಲೂಕಿನ ಹೆಚ್.ಮಲ್ಲಿಗೆರೆ ಗ್ರಾಮ.ದೇವಸ್ಥಾನದ ಭೂಮಿ ಪೂಜೆ ನೆರೆವೆರಿಸಿದ ಶಾಸಕ ಸಿಎಸ್ ಪುಟ್ಟರಾಜು..
ಮಂಚಮ್ಮ ದೇವಸ್ಥಾನ ಸಮಿತಿಯಿಂದ ನೂತನವಾಗಿ ನಿರ್ಮಾಣ ಮಾಡ್ತಿರುವ ದೇವಸ್ಥಾನ..
ನಾನು ಎರಡು ಬಾರಿ ಶಾಸಕರಾಗಿ, ಲೋಕಸಭಾ ಸದಸ್ಯರಾಗಿ, ಸಚಿವನಾಗಿದ್ದ ಕಾಲದಿಂದಲೂ..
ಹೆಚ್.ಮಲ್ಲಿಗೆರೆ ಗ್ರಾಮವನ್ನು ನೋಡುತ್ತಿದ್ದೇನೆ..
ಏನಾದರೂ ಅಭಿವೃದ್ಧಿ ವಿಚಾರದಲ್ಲಿ ಕಲಿಯಬೇಕು ಅಂದರೆ.ಕಿತ್ತಾಡಿ ಕೊಳ್ಳುವ ಊರಿನವರು ಬಂದು ಇಲ್ಲಿ ಪಾಠ ಕಲಿಯಬೇಕು..
ಮಲ್ಲಿಗೆರೆ ಗ್ರಾಮದಲ್ಲಿ ನನ್ನನ್ನು ಮಗನ ರೀತಿ ನಡೆಸಿಕೊಂಡು ಬಂದಿದ್ದಾರೆ…
ಊರಿನ ವಿಚಾರದಲ್ಲಿ ಅವರು ಏನು ಹೇಳುತ್ತಾರೆ ಅದನ್ನು ಪಾಲಿಸುವ ಮೂಲಕ ನಿರ್ವಹಣೆ ಮಾಡುತ್ತೇನೆ..
ಇದೇ ಸಂದರ್ಭದಲ್ಲಿ ಗ್ರಾಮದ ಮುಖಂಡರು ಭಾಗಿ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada