ನೂತನ ದೇವಸ್ಥಾನ ಕಟ್ಟಡದ ಗುದ್ದಲಿ ಪೂಜೆ..!

ಹೆಚ್.ಮಲ್ಲಿಗೆರೆ ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ನೂತನ ಮಂಚಮ್ಮ ದೇವಸ್ಥಾನ..

ಮಂಡ್ಯ ತಾಲೂಕಿನ ಹೆಚ್.ಮಲ್ಲಿಗೆರೆ ಗ್ರಾಮ.ದೇವಸ್ಥಾನದ ಭೂಮಿ ಪೂಜೆ ನೆರೆವೆರಿಸಿದ ಶಾಸಕ ಸಿಎಸ್ ಪುಟ್ಟರಾಜು..

ಮಂಚಮ್ಮ ದೇವಸ್ಥಾನ ಸಮಿತಿಯಿಂದ ನೂತನವಾಗಿ ನಿರ್ಮಾಣ ಮಾಡ್ತಿರುವ ದೇವಸ್ಥಾನ..

ನಾನು ಎರಡು ಬಾರಿ ಶಾಸಕರಾಗಿ, ಲೋಕಸಭಾ ಸದಸ್ಯರಾಗಿ, ಸಚಿವನಾಗಿದ್ದ ಕಾಲದಿಂದಲೂ..

ಹೆಚ್.ಮಲ್ಲಿಗೆರೆ ಗ್ರಾಮವನ್ನು ನೋಡುತ್ತಿದ್ದೇನೆ..

ಏನಾದರೂ ಅಭಿವೃದ್ಧಿ ವಿಚಾರದಲ್ಲಿ ಕಲಿಯಬೇಕು ಅಂದರೆ.ಕಿತ್ತಾಡಿ ಕೊಳ್ಳುವ ಊರಿನವರು ಬಂದು ಇಲ್ಲಿ ಪಾಠ ಕಲಿಯಬೇಕು..

ಮಲ್ಲಿಗೆರೆ ಗ್ರಾಮದಲ್ಲಿ ನನ್ನನ್ನು ಮಗನ ರೀತಿ ನಡೆಸಿಕೊಂಡು ಬಂದಿದ್ದಾರೆ…

ಊರಿನ ವಿಚಾರದಲ್ಲಿ ಅವರು ಏನು ಹೇಳುತ್ತಾರೆ ಅದನ್ನು ಪಾಲಿಸುವ ಮೂಲಕ ನಿರ್ವಹಣೆ ಮಾಡುತ್ತೇನೆ..

ಇದೇ ಸಂದರ್ಭದಲ್ಲಿ ಗ್ರಾಮದ ಮುಖಂಡರು ಭಾಗಿ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಗದಗ ನಗರದಲ್ಲಿ ಸಾರಿಗೆ ಸಚಿವ ಬಿ ಶ್ರೀ ರಾಮುಲು ಹೇಳಿಕೆ.!

Wed May 4 , 2022
ಸಚಿವ ಸಂಪುಟ ವಿಸ್ತರಣೆ ನಮ್ಮ ನಾಯಕರು ತಿರ್ಮಾಣ ಕೈಗೊಳ್ಳುತ್ತಾರೆ. ನಿಖಟ ಪೂರ್ವ ಸಿಎಂ ಬಿ ಎಸ್ ಯಡಿಯೂರಪ್ಪ ಹಾಗೂ ಸಿಎಂ ಬಸವರಾಜ್ ಬೊಮ್ಮಾಯಿ‌ ಹಾಗೂ ರಾಷ್ಟ್ರೀಯ ನಾಯಕರು ತಿರ್ಮಾಣ ಕೈಗೊಳ್ಳುತ್ತಾರೆ. ನಾಯಕತ್ವ ಬದಲಾವಣೆ ಶಾಸಕ ಬಸವರಾಜ ಯತ್ನಾಳ ಹೇಳಿಕೆ ವಿಚಾರ. ಅದು ಶಾಸಕ ಯತ್ನಾಳ ವಯಕ್ತಿಕ ಹೇಳಿಕೆ.ಯತ್ನಾಳ ಹೇಳಿಕೆ ಬಗ್ಗೆ ಮಾತನಾಡಲು ಹಿಂಜರಿದ ಶ್ರೀರಾಮುಲು. ನಮ್ಮ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ‌, ಜನಪರ ಕೆಲಸ ಮಾಡ್ತಾಯಿದ್ದಾರೆ. 2023 ರಲ್ಲಿ ಸಿಎಂ ಬಸವರಾಜ್ […]

Advertisement

Wordpress Social Share Plugin powered by Ultimatelysocial