ಟಿ .ನರಸೀಪುರ…. ಕರ್ತವ್ಯನಿರತ ವೈದ್ಯರ ಮೇಲೆ ಕೊಲೆ ಬೆದರಿಕೆ !

ಮೈಸೂರು ಜಿಲ್ಲೆ ಟಿ ನರಸೀಪುರ ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆದ ಘಟನೆ

ಜನ ಮೆಚ್ಚುಗೆ ಪಡೆದಿದ್ದ ವೈದ್ಯನ ಕೆಲಸಕ್ಕೆ ಅಡ್ಡಿ.

ಕೊಲೆ ಬೆದರಿಕೆ ಹಾಕಿದ್ದ ವ್ಯಕ್ತಿಗಳ ಮೇಲೆ ಪ್ರಕರಣ ದಾಖಲು.

ಪ್ರಕರಣದ ಪ್ರಮುಖ ಆರೋಪಿಗಳು ಇದಾಯತ್ ವುಲ್ಲಾ,ಸಾದಿಕ್ ವುಲ್ಲಾ

ಕರ್ತವ್ಯದಲ್ಲಿದ್ದ ಸರ್ಕಾರಿ ಆಸ್ಪತ್ರೆಯ ವೈದ್ಯ ಡಾ.ರೇವಣ್ಣ.

ಘಟನೆ ಖಂಡಿಸಿ ತಾಲ್ಲೂಕು ಸರ್ಕಾರಿ ನೌಕರರ ಸಂಘದಿಂದ ಸುದ್ದಿಗೋಷ್ಠಿ.

ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಸಂಘದ ಅಧ್ಯಕ್ಷ ಶಿವಶಂಕರ್ ಮೂರ್ತಿ.

ಸರ್ಕಾರಿ ಕೆಲಸ ಮಾಡುವ ವೇಳೆ ಸರ್ಕಾರಿ ನೌಕರಿಗೆ ನಿರ್ಭೀತಿಯಿಂದ ಕೆಲಸ ಮಾಡಲು ಆಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಸರ್ಕಾರಿ ಆಸ್ಪತ್ರೆ ವೈದ್ಯ ರೇವಣ್ಣ ಆಸ್ಪತ್ರೆಯಲ್ಲಿ ಉತ್ತಮವಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಇಂತಹ ವ್ಯಕ್ತಿಗಳ ಜೊತೆ ರೌಡಿಗಳ ಥರ ವರ್ತನೆ ಮಾಡಿರುವುದು ಖಂಡನೀಯ.

ಸರ್ಕಾರಿ ನೌಕರರ ಮೇಲೆ ಹಲ್ಲೆ ನಡೆಸುವ ವ್ಯಕ್ತಿಗಳ ಮೇಲೆ ಕಠಿಣ ಕ್ರಮ ಆಗಬೇಕು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಬಿಬಿಎಂಪಿ ಗೂಡ್ಸ್ ಆಟೋ ಟರ್ನಿಂಗ್ ವೇಳೆ ಕಾರಿಗೆ ಡಿಕ್ಕಿ

Wed Jul 27 , 2022
ಬಿಬಿಎಂಪಿ ಗೂಡ್ಸ್ ಆಟೋ ಜಖಂ ಚಾಲಕ ಹಾಗೂ ಆತನ ಜೊತೆಗಿದ್ದ ಬಾಲಕನಿಗೆ ಗಂಭೀರ ಗಾಯ ನೆನ್ನೆ ತಡರಾತ್ರಿ ನಡೆದಿರುವ ಘಟನೆ ಪೀಣ್ಯ ಜಂಕ್ಷನ್ ಬಳಿ ನಡೆದಿರುವ ಘಟನೆ ರಸ್ತೆಯಲ್ಲಿ ಬಲ ತಿರುವು ಪಡೆಯುತಿದ್ದ ಗೂಡ್ಸ್ ಆಟೋ ಈ ವೇಳೆ ಪಕ್ಕದಲ್ಲೇ ಬಂದ ಕಾರ್ ಆಟೋಗೆ ಡಿಕ್ಕಿ ಪರಿಣಾಮ ಆಟೋದಲ್ಲಿದ್ದ ಚಾಲಕನಿಗೆ ಗಂಭೀರ ಗಾಯ ಗೂಡ್ಸ್ ಚಾಲಕನ ಜೊತೆಗಿದ್ದ ಬಾಲಕ ರಸ್ತೆಯಲ್ಲಿ ಕಣ್ಣೀರು ಕೂಡಲೇ ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಪೀಣ್ಯ ಸಂಚಾರಿ […]

Advertisement

Wordpress Social Share Plugin powered by Ultimatelysocial