ಸಚಿವ ಸಂಪುಟ ವಿಸ್ತರಣೆ ನಮ್ಮ ನಾಯಕರು ತಿರ್ಮಾಣ ಕೈಗೊಳ್ಳುತ್ತಾರೆ.
ನಿಖಟ ಪೂರ್ವ ಸಿಎಂ ಬಿ ಎಸ್ ಯಡಿಯೂರಪ್ಪ ಹಾಗೂ ಸಿಎಂ ಬಸವರಾಜ್ ಬೊಮ್ಮಾಯಿ ಹಾಗೂ ರಾಷ್ಟ್ರೀಯ ನಾಯಕರು ತಿರ್ಮಾಣ ಕೈಗೊಳ್ಳುತ್ತಾರೆ.
ನಾಯಕತ್ವ ಬದಲಾವಣೆ ಶಾಸಕ ಬಸವರಾಜ ಯತ್ನಾಳ ಹೇಳಿಕೆ ವಿಚಾರ.
ಅದು ಶಾಸಕ ಯತ್ನಾಳ ವಯಕ್ತಿಕ ಹೇಳಿಕೆ.ಯತ್ನಾಳ ಹೇಳಿಕೆ ಬಗ್ಗೆ ಮಾತನಾಡಲು ಹಿಂಜರಿದ ಶ್ರೀರಾಮುಲು.
ನಮ್ಮ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಜನಪರ ಕೆಲಸ ಮಾಡ್ತಾಯಿದ್ದಾರೆ.
2023 ರಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಅವರ ನೇತೃತ್ವದಲ್ಲಿ ಚುನಾವಣೆಗೆ ಹೋಗುತ್ತೇವೆ.
ಸಿಎಂ ಬದಲಾವಣೆ ಪ್ರಶ್ನೇ ಬದಲಾವಣೆ ಆಗುತ್ತಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada