ಗದಗ ನಗರದಲ್ಲಿ ಸಾರಿಗೆ ಸಚಿವ ಬಿ ಶ್ರೀ ರಾಮುಲು ಹೇಳಿಕೆ.!

ಸಚಿವ ಸಂಪುಟ ವಿಸ್ತರಣೆ ನಮ್ಮ ನಾಯಕರು ತಿರ್ಮಾಣ ಕೈಗೊಳ್ಳುತ್ತಾರೆ.

ನಿಖಟ ಪೂರ್ವ ಸಿಎಂ ಬಿ ಎಸ್ ಯಡಿಯೂರಪ್ಪ ಹಾಗೂ ಸಿಎಂ ಬಸವರಾಜ್ ಬೊಮ್ಮಾಯಿ‌ ಹಾಗೂ ರಾಷ್ಟ್ರೀಯ ನಾಯಕರು ತಿರ್ಮಾಣ ಕೈಗೊಳ್ಳುತ್ತಾರೆ.

ನಾಯಕತ್ವ ಬದಲಾವಣೆ ಶಾಸಕ ಬಸವರಾಜ ಯತ್ನಾಳ ಹೇಳಿಕೆ ವಿಚಾರ.

ಅದು ಶಾಸಕ ಯತ್ನಾಳ ವಯಕ್ತಿಕ ಹೇಳಿಕೆ.ಯತ್ನಾಳ ಹೇಳಿಕೆ ಬಗ್ಗೆ ಮಾತನಾಡಲು ಹಿಂಜರಿದ ಶ್ರೀರಾಮುಲು.

ನಮ್ಮ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ‌, ಜನಪರ ಕೆಲಸ ಮಾಡ್ತಾಯಿದ್ದಾರೆ.

2023 ರಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ‌ ಅವರ ನೇತೃತ್ವದಲ್ಲಿ ಚುನಾವಣೆಗೆ ಹೋಗುತ್ತೇವೆ.

ಸಿಎಂ ಬದಲಾವಣೆ ಪ್ರಶ್ನೇ ಬದಲಾವಣೆ ಆಗುತ್ತಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕುಡಿಯಲು ನೀರಿಲ್ಲದೆ ಖಾಲಿ ಬಿಂದಿಗೆ ಹಿಡಿದು ಪ್ರತಿಭಟಿಸಿದ ಮಹಿಳೆಯರು...!

Wed May 4 , 2022
ಗ್ರಾಮಾಂತರ ಪ್ರದೇಶಗಳಿಗೆ ತಟ್ಟಿದ ಬೇಸಿಗೆಯ ಬಿಸಿ. ಪ್ರತಿದಿನ ಕುಡಿಯುವ ನೀರಿಗಾಗಿ ಆಹಾಕಾರ. ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ಸೋಮಸಾಗರ ಗ್ರಾಮದಲ್ಲಿ ಆಹಾಕಾರ. ಬಸರಿಹಾಳ ಗ್ರಾಮಪಂಚಾಯತ್ ವ್ಯಾಪ್ತಿಯ ಸೋಮಸಾಗರ. ದಯವಿಟ್ಟು ನೀರು ಕೊಡಿ ಬದುಕಲು ಬಿಡಿ ಎನ್ನುತ್ತಿರುವ ಗ್ರಾಮಸ್ಥರು ಸ್ಥಳೀಯ ಸಂಸ್ಥೆಯ ವಿರುದ್ಧ ಆಕ್ರೋಶ. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada Please follow and like us:

Advertisement

Wordpress Social Share Plugin powered by Ultimatelysocial