ನದಿ ತೀರದ ಗ್ರಾಮಗಳಿಗೆ ಜಿಲ್ಲಾಧಿಕಾರಿ ನಿತೇಶ ಪಾಟೀಲ್ ಭೇಟಿ ವೀಕ್ಷಣೆಕಾಗವಾಡ ತಾಲೂಕಿನ ಶಹಾಪೂರ,ಮಂಗಾವತಿ, ಜುಗುಳ ಗ್ರಾಮಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ
ಜಿಲ್ಲಾಧಿಕಾರಿ ನಿತೇಶ ಪಾಟೀಲ್ ಹಾಗೂ ಉಪವಿಭಾಗಾಧಿಕಾರಿ ಭೇಟಿ
ಜುಗುಳ ಗ್ರಾಮದಲ್ಲಿ ಸಂತ್ರಸ್ಥರಿಂದ ಅಂಬಾಲ ಸ್ವೀಕರಿಸಿಲು ತೆರಳಿದ್ದ ಜಿಲ್ಲಾಧಿಕಾರಿ
ಜಿಲ್ಲಾಧಿಕಾರಿಗಳ ಮುಂದೆ ತಮ್ಮ ಅಳಲನ್ನು ತೀಡಿಕೊಂಡ ಜುಗುಳ ಗ್ರಾಮಸ್ಥರು
ಕಾಟಾಚಾರದ ಭೇಟಿ ನೀಡಿದ ಜಿಲ್ಲಾಧಿಕಾರಿ ನಿತೇಶ ಪಾಟೀಲ್ ಎಂದು ಗ್ರಾಮಸ್ಥರ ಆಕ್ರೋಶ
ಕಾರಿನಲ್ಲೇ ಕುಳಿತು ಅಹವಾಲು ಕೇಳಿದ ಡಿಸಿ
ಸಮಸ್ಯೆ ಆಲಿಸಲು ಬಂದು ಕಾರಿನಿಂದ ಕೆಳಗೆ ಇಳಿಯಲೇ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಸಾರ್ವಜನಿಕರು
ಅಪಾಯಮಟ್ಟ ಮೀರಿ ಹರಿಯುತ್ತಿರುವ ಕೃಷ್ಣಾ ನದಿ ತೀರದ ಗ್ರಾಮಗಳಿಗೆ ಇಂದು ಜಿಲ್ಲಾಧಿಕಾರಿ ಭೇಟಿ ಹಿನ್ನೆಲೆಯಲ್ಲಿ ತಮ್ಮ ಸಮಸ್ಯೆ ಹೇಳಲು ಮುಂದಾಗಿದ್ದ ಸಾರ್ವಜನಿಕರು
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: