ಮುಂಬೈ ಹೈಕೋರ್ಟ್ ನ್ಯಾಯಾಧೀಶರಾದ ಕೆ.ಆರ್.ಶ್ರೀ ರಾಮನ್ ಹಾಗೂ ಅವರ ಪತ್ನಿ ಉಷಾ ರಾಮನ್ ಇಂದು ಮಂತ್ರಾಲಯದ ರಾಯರ ದರ್ಶನ ಪಡೆದರು.. ಮಂತ್ರಾಲಯಕ್ಕೆ ಭೇಟಿ ನೀಡಿ,ದೇವಿ ಮಂಚಾಲಮ್ಮ ಮತ್ತು ಶ್ರೀ ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆದ್ರು..ಈ ವೇಳೆ ಮಂತ್ರಾಲಯದ ಆಡಳಿತ ಮಂಡಳಿಯಿಂದ ನ್ಯಾಯಾಧೀಶರಾದ ಶ್ರೀರಾಮನ್ ಹಾಗೂ ಅವರ ಪತ್ನಿ ಉಷಾ ಶ್ರೀರಾಮನ್ ಅವರಿಗೆ ಶೇಷಾವತ್ರ,ಫಲ,ಮಂತ್ರಾಕ್ಷತೆ ಹಾಗೂ ಪ್ರಸಾದ ನೀಡಿ ಗೌರವಿಸಲಾಗಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
Please follow and like us:
Sun Jul 24 , 2022
ಕ್ಸಿನ್ಜಿಯಾಂಗ್ ಮತ್ತು ಫುಜಿಯಾನ್ ಸೇರಿದಂತೆ ಹಲವಾರು ಚೀನೀ ಪ್ರದೇಶಗಳು ಬಿಸಿಯಾದ ಹವಾಮಾನ ಮುನ್ಸೂಚನೆಯೊಂದಿಗೆ ಬಿರುಸಿನ ಹೀಟ್ವೇವ್ಗಳು ದೇಶವನ್ನು ಅಪ್ಪಳಿಸಿದ್ದರಿಂದ ದಾಖಲೆಯ ಹೆಚ್ಚಿನ ತಾಪಮಾನವನ್ನು ಎದುರಿಸುತ್ತಿವೆ. ಚೀನಾದ ರಾಷ್ಟ್ರೀಯ ವೀಕ್ಷಣಾಲಯವು ಹೆಚ್ಚಿನ ತಾಪಮಾನಕ್ಕಾಗಿ ಹಳದಿ ಎಚ್ಚರಿಕೆಯನ್ನು ನೀಡುವುದನ್ನು ಮುಂದುವರೆಸಿದೆ, ಏಕೆಂದರೆ ದೇಶದ ಅನೇಕ ಪ್ರದೇಶಗಳಲ್ಲಿ ತೀವ್ರವಾದ ಶಾಖದ ಅಲೆಗಳು ಕಾಲಹರಣ ಮಾಡುತ್ತಿವೆ ಎಂದು ಗ್ಲೋಬಲ್ ಟೈಮ್ಸ್ ವರದಿ ಮಾಡಿದೆ. ಶನಿವಾರ, ಕ್ಸಿನ್ಜಿಯಾಂಗ್ ಮತ್ತು ಪೂರ್ವ ಝೆಜಿಯಾಂಗ್ ಮತ್ತು ಪ್ರಾಂತ್ಯಗಳು ಸೇರಿದಂತೆ ದೇಶದ […]