ಕ್ಯಾಂಟರ್ ಮತ್ತು ಆಟೋನಡುವೆ ಮುಖಾಮುಖಿ ಅಪಘಾತವಾಗಿಇಬ್ಬರು ಮಹಿಳೆಯರುಸ್ಥಳದಲ್ಲಿಯೇ ಮೃತಪಟ್ಟರೇಆಟೋ ಚಾಲಕನ ಜೊತೆ ಆತನ ಇಬ್ಬರುಮಕ್ಕಳಿಗೆ ಗಂಭೀರ ಗಾಯಗಳಾಗಿಗೌರಿಬಿದನೂರು ಸಾರ್ವಜನಿಕ ಆಸ್ಪತ್ರೆಗೆರವಾನಿಸಿರುವ ಘಟನೆ ಭಾನುವಾರನಡೆದಿದೆ.ಕೊರಟಗೆರೆ ತಾಲೂಕು ಹೊಳವನಹಳ್ಳಿಹೋಬಳಿ ಅರಸಾಪುರ ಗ್ರಾಪಂವ್ಯಾಪ್ತಿಯ ಕಾಶಾಪುರ ಗೇಟ್ಸಮೀಪದ ಮುಖ್ಯರಸ್ತೆಯಲ್ಲಿ ಕ್ಯಾಂಟರ್ಮತ್ತು ಆಟೋ ನಡುವೆಮುಖಾಮುಖಿ ಅಪಘಾತವಾಗಿ ಇಬ್ಬರುಮಹಿಳೆಯರು ಸ್ಥಳದಲ್ಲಿಯೇಮೃತಪಟ್ಟಿದ್ದಾರೆ. ಆಟೋ ಚಾಲಕನಜೊತೆಯಲ್ಲಿ ಆತನ ಇಬ್ಬರು ಪುಟಾಣಿಮಕ್ಕಳಿಗೆ ಗಂಭೀರ ಗಾಯವಾಗಿವೆಕೊರಟಗೆರೆಯಿಂದ ಗೌರಿಬಿದನೂರಿಗೆ ಸಂಪರ್ಕ ಕಲ್ಪಿಸುವಮುಖ್ಯರಸ್ತೆಯಲ್ಲಿ ಭೀಕರಅಪಘಾತ ನಡೆದಿದೆ. ಅರಸಾಪುರಮತ್ತು ಕಾಶಾಪುರ ಗೇಟ್ ಬಳಿಈಗಾಗಲೇ ಅಪಘಾತ ವಲಯ ಎಂದುಗುರುತಿಸಲಾಗಿದೆ. ಇದೇ ಸ್ಥಳದಲ್ಲಿಹತ್ತಾರು ಅಪಘಾತ ನಡೆದಿದ್ದುತಿರುವಿನಲ್ಲಿ ರಸ್ತೆಉಬ್ಬು ನಿರ್ಮಾಣಕ್ಕೆಸ್ಥಳೀಯರು ಆಗ್ರಹ ಮಾಡಿದ್ದಾರೆ.ಕೊರಟಗೆರೆ ಪಟ್ಟಣದ ವಾಸಿಯಾದಮೀಲಾನಿ(೨೫), ಜೈರಾಭಿ(೭೦)ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.ಆಟೋಚಾಲಕಕಲಂಧರ್(೩೬), ಅರ್ಪ(೫),ಅಸೀತಾ(೩)ಗೆ ಗಂಭೀರ ಗಾಯಗಳಾಗಿಗೌರಿಬಿದನೂರು ಸಾರ್ವಜನಿಕಆಸ್ಪತ್ರೆಯಲ್ಲಿ ಚಿಕಿತ್ಸೆಪಡೆಯುತ್ತೀದ್ದಾರೆ. ಸ್ಥಳಕ್ಕೆಗೌರಿಬಿದನೂರು ಪೊಲೀಸರು ಬೇಟಿನೀಡಿ ಪರಿಶೀಲನೆ ನಡೆಸಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada