ಪ್ರಾಥಮಿಕ, ಪ್ರೌಢಶಾಲಾ, ಸರ್ಕಾರಿ ನೌಕರರಿಂದ ಇಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ,
ರಾಜ್ಯ ದಲ್ಲಿ ಜಾರಿ ಇರುವ NPS ಪಿಂಚಣಿ ರದ್ದತಿಗಾಗಿ ಬೃಹತ್ ಹೋರಾಟ….
ಹಳೇ ಪಿಂಚಣಿ ಪದ್ಧತಿ ಜಾರಿಗೆ ಆಗ್ರಹಿಸಿ ಪ್ರತಿಭಟನೆ,
ತಾಲ್ಲೂಕಿನಿಂದ ನೌಕರರು, ಶಿಕ್ಷಕರು ಸಾವಿರಾರು ಸಂಖ್ಯೆಯಲ್ಲಿ ಬೆಂಗಳೂರು ಚೆಲೋ ದಲ್ಲಿ ಬಾಗಿ,
ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನಿಂದ ನೂರಾರು ನೌಕರರು ಸಾರಿಗೆ ಬಸ್ ಏರಿ ಬೆಂಗಳೂರು ಚೆಲೋ ಹೋಟಕ್ಕೆ ಬಾಗಿ,
ದೇಶದ ಇತರೆ ರಾಜ್ಯಗಳಲ್ಲಿ NPS ರದ್ದು ಮಾಡಿ ಹಳೇ ಪದ್ದತಿ OPS ಜಾರಿಮಾಡಿದೆ,
ನಮ್ಮ ರಾಜ್ಯದಲ್ಲಿ ಮಾತ್ರ ಇನ್ನೂ NPS ಪಿಂಚಣಿ ಪದ್ಧತಿ ಜಾರಿಯಲ್ಲಿದೆ…
NPSರದ್ದು ಮಾಡಿ ನೌಕರರು ಭವಿಷ್ಯ ಉಳಿಸಲು ಆಗ್ರಹಿಸಿ ಇಂದು ನೌಕರರಿಂದ ಬೃಹತ್ ಪ್ರತಿಭಟನೆ…
ಬೆಂಗಳೂರು ಫ್ರೀಡಂ ಪಾರ್ಕ್ ನಲ್ಲಿ ಬೃಹತ್ ಪ್ರತಿಭಟನೆ ಯಲ್ಲಿ ನೌಕರರು ಬಾಗಿ
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada