ಬೆಂಗಳೂರಿನಲ್ಲಿ ವ್ಯಕ್ತಿಯ ಬರ್ಬರ ಹತ್ಯೆ.

ಸಾಹಿಲ್ , ಕೊಲೆಯಾದ ವ್ಯಕ್ತಿ. ಗಂಗೋಡನಹಳ್ಳಿ ಮಾರಮ್ಮನ ದೇವಸ್ಥಾನ ಬಳಿ ಘಟನೆ. ಒಂದೆ ಎರಿಯದವರಿಂದ ಸಾಹಿಲ್ ಗೆ ಹಲ್ಲೆ ನಡೆಸಿ ಹತ್ಯೆ. ಮೂವರು ದುಷ್ಕರ್ಮಿಗಳಿಂದ ಹಲ್ಲೆ. ರಾತ್ರಿ ಹನ್ನೆರಡು ಗಂಟೆ ಸಮಯದಲ್ಲಿ ನಡೆದಿರುವ ಗಲಾಟೆ. ಗಲಾಟೆಯಲ್ಲಿ ಸಾಹಿಲ್ ಗೆ ಗಂಭೀರ ಹಲ್ಲೆಯಾಗಿತ್ತು. ಗಾಯಾಳುವನ್ನ ಚಿಕಿತ್ಸೆ ಗೆ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾಹಿಲ್ ಸಾವು. ಚಂದ್ರಲೇಔಟ್ ಪೊಲೀಸ್ ಠಾಣೆ ಪ್ರಕರಣ ದಾಖಲು.

ಇದನ್ನು ಓದಿ :ಸಚಿವ ಪ್ರಭು ಚವ್ಹಾಣರಿಂದ ವಿವಿಧ ಕಾಮಗಾರಿಗಳಿಗೆ ಚಾಲನೆ
Please follow and like us:

Leave a Reply

Your email address will not be published. Required fields are marked *

Next Post

ಕಳುವಾದ ಹಣವನ್ನು ಕೊಡಿಸುವಲ್ಲಿ ಪೊಲೀಸರು ಯಶಸ್ವಿ

Mon Nov 30 , 2020
ಕಳುವಾದ ಹಣವನ್ನು ಕೊಡಿಸುವಲ್ಲಿ ಬೀದರ್ ಜಿಲ್ಲೆ ಚಿಟಗುಪ್ಪ ತಾಲೂಕಿನ ಮನ್ನಾಖೇಳಿ ಪೊಲೀಸ್ CPI ಭಜಂತ್ರಿಯವರು ಯಶಸ್ವಿಯಾಗಿದ್ದಾರೆ.. ರಾಜೇಶ್ ಎಂಬ ವ್ಯಕ್ತಿಯು ಡಿಸಿಸಿ ಬ್ಯಾಂಕ್ ಎದುರುಗಡೆ ಕಾರು ನಿಲ್ಲಿಸಿ ಹಣ ತೆಗೆದುಕೊಳ್ಳಲು ಹೋದಾಗ ಮಾರುತಿ ಎಂಬ ವ್ಯಕ್ತಿಯು ಕಾರಿನಲ್ಲಿದ್ದ 71 ಲಕ್ಷ ಹಣ, ಕಾರು ತೆಗೆದುಕೊಂಡು ಪರಾರಿಯಾಗಿದ್ದ… ಪ್ರಕರಣ ನಡೆದು ಎರಡು ವರ್ಷಗಳಾಗಿದ್ದು, CPI ಭಜಂತ್ರಿಯವರು ಹಣವನ್ನು ವಾಪಸ್ ಪಡೆದುಕೊಂಡು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಳುವಾದ ಹಣವನ್ನು ಕೊಡಿಸುವಲ್ಲಿ ಪೊಲೀಸರು ಯಶಸ್ವಿ.. […]

Advertisement

Wordpress Social Share Plugin powered by Ultimatelysocial