ಪ್ರಿಯಾಂಕ್ ಖರ್ಗೆ ಅಭಿಮಾನಿಗಳ ಸಂಘದಿಂದ ಇಂದು ಕಲ್ಬುರ್ಗಿಯ ಕಾಂಗ್ರೆಸ್ ಕಚೇರಿಯಲ್ಲಿ ಪ್ರಿಯಾಂಕ್ ಖರ್ಗೆ ಅಭಿಮಾನಿಗಳ ಸಂಘದ ರಾಜ್ಯಾ ಉಪಾಧ್ಯಕ್ಷರು ರಾಹುಲ್ ಭದ್ರೆ ಪ್ರಿಯಾಂಕ್ ಖರ್ಗೆ ಅಭಿಮಾನಿಗಳ ಸಂಘದ ಜಿಲ್ಲಾ ಅಧ್ಯಕ್ಷರಾದ ಡಾ. ವಿಶಾಲ್ ಸಜ್ಜನ್ ಇವರ ನೇತೃತ್ವದಲ್ಲಿ ಇಂದು ಅಧ್ಯಕ್ಷ ಮತ್ತು ಉಪಾಧ್ಯಕ್ಷ ಕಾರ್ಯದರ್ಶಿ ನೇಮಕ ಮಾಡಲಾಯಿತು ಭಾರತ ನಾಡು ನುಡಿ ನೆಲ ಜಲ ಭಾಷೆ ಸಂಸ್ಕೃತಿಯ ಪರಂಪರೆಯ ಉಳಿಯುವುದಾಗಿ ಉದಯವಾಗಿರುವ ಸ್ವಾಭಿಮಾನಿ ಜನನಾಯಕ ಮತ್ತು ಕಾಯಕಯೋಗಿ ದೀನ ದಲಿತ ಉದ್ಧಾರಕ ಅಭಿವೃದ್ಧಿ ಹರಿಕಾರರಾದ ಶ್ರೀ ಪ್ರಿಯಾಂಕ ಖರ್ಗೆ ಅಭಿಮಾನಿಗಳ ಸಂಘ ರಾಜ್ಯ ಘಟಕ ಉಸ್ತಾದಿ ಸಮಾಜ ಸೇವಕ ಮತ್ತು ಈ ಹಿಂದೆ ಅನೇಕ ಸಂಘಟನೆಯ ಹೋರಾಟಗಳಲ್ಲಿ ಕಮಲಾಪುರ್ ತಾಲೂಕ್ ಅಭಿವೃದ್ಧಿಗಾಗಿ ಮತ್ತು ದೀನ ದಲಿತರ ಉದ್ಧಾರಕ್ಕಾಗಿ ಹೋರಾಡುತ್ತಿರುವ ಶರಣಪ್ಪ ಎಚ್ ಗೌರೆ ಇವರನ್ನು ಪ್ರಿಯಾಂಕರಿಗೆ ಅಭಿಮಾನಿಗಳ ಸಂಘದ ಕಮಲಾಪುರ್ ತಾಲೂಕ ಅಧ್ಯಕ್ಷರಾಗಿ ನೇಮಕ ಮಾಡಲಾಯಿತು ಮಂಜು ಸಿ ಕೆ ಪ್ರಿಯಾಂಕರಿಗೆ ಅಭಿಮಾನಿಗಳ ಸಂಘದ ಕಮಲಾಪುರ್ ತಾಲೂಕ್ ಉಪಾಧ್ಯಕ್ಷರಾಗಿ ನೇಮಕ ಮಾಡಲಾಯಿತು ಸಿದ್ದಾರ್ಥ್ ಎ ಮಾದನಿ ಪ್ರಿಯಾಂಕ್ ಖರ್ಗೆ ಅಭಿಮಾನಿಗಳ ಸಂಘದ ಕಮಲಾಪುರ ತಾಲೂಕಿನ ಕಾರ್ಯದರ್ಶಿಗಳಾಗಿ ನೇಮಕ ಮಾಡಲಾಯಿತು.
https://play.google.com/store/apps/details?id=com.speed.newskannada