ನಾಲ್ಕು ವರ್ಷ ಕಳೆದ್ರು ಸಿಗದ ಪರಿಹಾರ.

ನಾಲ್ಕು ವರ್ಷ ಕಳೆದ್ರು ಸಿಗದ ಪರಿಹಾರ

ನೆರೆ ಸಂತ್ರಸ್ತ ಮಲೆ ಮನೆ ಮದುಗುಂಡಿ ಗ್ರಾಮಸ್ಥರಿಂದ ಪ್ರತಿಭಟನೆ

ಮೂಡಿಗೆರೆ ತಾಲೂಕು ಕಚೇರಿ ಮುಂದೆ ಪ್ರತಿಭಟನೆ

ತಾಲೂಕು ಕಚೇರಿಗೆ ನುಗ್ಗಲು ಯತ್ನ

ಪ್ರತಿಭಟನಾಕಾರರನ್ನು ತಡೆದ ಪೊಲೀಸ್ರು

*ವಿಷ ಸೇವಿಸಲು ಮುಂದಾದ ಪ್ರತಿಭಟನೆಕಾರರು

ಸೀಮೆಎಣ್ಣೆ ಸುರಿದುಕೊಂಡ ಮತ್ತೊಬ್ಬ ಪ್ರತಿಭಟನಾಕಾರ
ಆತ್ಮಹತ್ಯೆ ಯತ್ನ

ಬಾಟಲಿ ಹಾಗೂ ಸೀಮೆಎಣ್ಣೆ ಕ್ಯಾನ್ ಕಿತ್ತುಕೊಂಡು ಪೊಲೀಸ್ರು

2019 ಮಳೆ, ಪ್ರವಾಹದಿಂದ ಕೊಚ್ಚಿ ಹೋದ ಮನೆ ಹಾಗೂ ಜಮೀನು

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಎಲ್‌ಪಿಜಿ ಸಿಲಿಂಡರ್ ಬೆಲೆ ಇಳಿಕೆ ಮಾಡಬಹುದು.

Fri Feb 10 , 2023
ನವದೆಹಲಿ, ಫೆಬ್ರವರಿ 9: ಇಂಧನದ ಅಂತಾರಾಷ್ಟ್ರೀಯ ಬೆಲೆಯು ಅದರ ಪ್ರಸ್ತುತ ಬೆಲೆ ಮೆಟ್ರಿಕ್ ಟನ್‌ಗೆ 750 ಡಾಲರ್‌ಗಿಂದ ಕಡಿಮೆಯಾದರೆ ದೇಶೀಯ ಎಲ್‌ಪಿಜಿ ಸಿಲಿಂಡರ್‌ ಬೆಲೆಯನ್ನು ಇನ್ನೂ ಕಡಿಮೆ ದರಗಳಲ್ಲಿ ಮಾರಾಟ ಮಾಡಬಹುದು ಎಂದು ಕೇಂದ್ರ ಸರ್ಕಾರ ಗುರುವಾರ ಲೋಕಸಭೆಗೆ ತಿಳಿಸಿದೆ. ದೈನಂದಿನ ಅಂತಾರಾಷ್ಟ್ರೀಯ ಬೆಲೆಯನ್ನು ವಿವಿಧ ಅಂಶಗಳಿಂದ ನಿರ್ಧರಿಸಲಾಗುತ್ತದೆ. ನಾನು ಓದಿದ ಒಂದು ವಿಶ್ಲೇಷಣೆಯು ಅನಿಲ ತುಂಬಾ ಲಭ್ಯವಿರುತ್ತದೆ. ಕೆಲವು ವರ್ಷಗಳಲ್ಲಿ ಎಲ್ಲವೂ ಹಿಂದಿನ ವಿಷಯವಾಗಿರುತ್ತದೆ ಎಂದು ಹೇಳಿದೆ ಎಂದು […]

Advertisement

Wordpress Social Share Plugin powered by Ultimatelysocial