ನಾಲ್ಕು ವರ್ಷ ಕಳೆದ್ರು ಸಿಗದ ಪರಿಹಾರ
ನೆರೆ ಸಂತ್ರಸ್ತ ಮಲೆ ಮನೆ ಮದುಗುಂಡಿ ಗ್ರಾಮಸ್ಥರಿಂದ ಪ್ರತಿಭಟನೆ
ಮೂಡಿಗೆರೆ ತಾಲೂಕು ಕಚೇರಿ ಮುಂದೆ ಪ್ರತಿಭಟನೆ
ತಾಲೂಕು ಕಚೇರಿಗೆ ನುಗ್ಗಲು ಯತ್ನ
ಪ್ರತಿಭಟನಾಕಾರರನ್ನು ತಡೆದ ಪೊಲೀಸ್ರು
*ವಿಷ ಸೇವಿಸಲು ಮುಂದಾದ ಪ್ರತಿಭಟನೆಕಾರರು
ಸೀಮೆಎಣ್ಣೆ ಸುರಿದುಕೊಂಡ ಮತ್ತೊಬ್ಬ ಪ್ರತಿಭಟನಾಕಾರ
ಆತ್ಮಹತ್ಯೆ ಯತ್ನ
ಬಾಟಲಿ ಹಾಗೂ ಸೀಮೆಎಣ್ಣೆ ಕ್ಯಾನ್ ಕಿತ್ತುಕೊಂಡು ಪೊಲೀಸ್ರು
2019 ಮಳೆ, ಪ್ರವಾಹದಿಂದ ಕೊಚ್ಚಿ ಹೋದ ಮನೆ ಹಾಗೂ ಜಮೀನು
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada