ಯುವಕ ಯುವತಿ ಕಿಡ್ನಾಪ್ ಕೇಸ್ ಗೆ ಟ್ವಿಸ್ಟ್.
ಸುಲಿಗೆಕೋರರ ಗ್ಯಾಂಗ್ ನಿಂದ ಕಿಡ್ನಾಪ್.
ಕಿಡ್ನಾಪರ್ಸ್ ಗೆ ಸಾಥ್ ಕೊಟ್ಟಿದ್ದೆ ಯುವತಿ.
ಆರೋಪಿಗಳಿಗೆ ಹೊಟೇಲ್ ಲೋಕೇಷನ್ ಕಳುಹಿಸಿದ್ದ ಯುವತಿ.
ಯುವತಿ ಲೋಕೇಷನ್ ಕಳುಹಿಸಿದ ಸ್ಥಳಕ್ಕೆ ಬಂದು ಕಾರು ಅಪಘಾತದ ನಾಟಕ.
ಬೈಕ್ ಗೆ ಕಾರು ಡಿಕ್ಕಿ ಹೊಡೆದಿದೆ ಎಂದು ಸೀನ್ ಕ್ರಿಯೆಟ್ ಮಾಡಿದ ಗ್ಯಾಂಗ್.
ನಂತರ ಯುವತಿ ಸಮೇತ ಇಬ್ಬರು ಯುವಕರ ಕಿಡ್ನಾಪ್.
ಮಾರ್ಗಮಧ್ಯೆ ಕಾರಿನಿಂದ ಜಿಗಿದು ಪಾರಾಗಿದ್ದ ಮಂಜುನಾಥ್.
ಕಿಡ್ನಾಪ್ ಮಾಡಿ ಮಂಡ್ಯ, ಮೈಸೂರು ಮೂಲಕ ನಂಜನಗೂಡಿಗೆ ತೆರಳಿದ್ದ ಆರೋಪಿಗಳು.
ರಜನೀಕಾಂತ್ ಬಿಡುಗಡೆಗೆ ಐದು ಲಕ್ಷ ಹಣ ನೀಡುವಂತೆ ಡಿಮಾಂಡ್.
ರಾತ್ರೋರಾತ್ರಿ ಆರೋಪಿಗಳ ಬೆನ್ನು ಬಿದ್ದಿದ್ದ ಬೇಗೂರು ಪೊಲೀಸರು.
ನಂಜನಗೂಡು ಬಳಿ ಆರೋಪಗಳು ಇರುವುದು ಪತ್ತೆ ಹಚ್ಚಿದ್ದ ಪೊಲೀಸರು.
ಸ್ಥಳೀಯ ಪೊಲೀಸರ ನೆರವಿನಿಂದ ಏಳು ಜನರ ಬಂಧನ.
ಯುವತಿ ಸೇರಿ ಏಳು ಜನರ ಬಂಧನ.
ಪ್ರಮುಖ ಆರೋಪಿ ತಿರುಮಲೇಶ್ ಸೇರಿ ಏಳು ಜನರ ಬಂಧನ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada