ಯುವಕ ಯುವತಿ ಕಿಡ್ನಾಪ್ ಕೇಸ್ ಗೆ ಟ್ವಿಸ್ಟ್.

ಯುವಕ ಯುವತಿ ಕಿಡ್ನಾಪ್ ಕೇಸ್ ಗೆ ಟ್ವಿಸ್ಟ್.

ಸುಲಿಗೆಕೋರರ ಗ್ಯಾಂಗ್ ನಿಂದ ಕಿಡ್ನಾಪ್.

ಕಿಡ್ನಾಪರ್ಸ್ ಗೆ ಸಾಥ್ ಕೊಟ್ಟಿದ್ದೆ ಯುವತಿ.

ಆರೋಪಿಗಳಿಗೆ ಹೊಟೇಲ್ ಲೋಕೇಷನ್ ಕಳುಹಿಸಿದ್ದ ಯುವತಿ.

ಯುವತಿ ಲೋಕೇಷನ್ ಕಳುಹಿಸಿದ ಸ್ಥಳಕ್ಕೆ ಬಂದು ಕಾರು ಅಪಘಾತದ ನಾಟಕ.

ಬೈಕ್ ಗೆ ಕಾರು ಡಿಕ್ಕಿ ಹೊಡೆದಿದೆ ಎಂದು ಸೀನ್ ಕ್ರಿಯೆಟ್ ಮಾಡಿದ ಗ್ಯಾಂಗ್.

ನಂತರ ಯುವತಿ ಸಮೇತ ಇಬ್ಬರು ಯುವಕರ ಕಿಡ್ನಾಪ್.

ಮಾರ್ಗಮಧ್ಯೆ ಕಾರಿನಿಂದ ಜಿಗಿದು ಪಾರಾಗಿದ್ದ ಮಂಜುನಾಥ್.

ಕಿಡ್ನಾಪ್ ಮಾಡಿ ಮಂಡ್ಯ, ಮೈಸೂರು ಮೂಲಕ ನಂಜನಗೂಡಿಗೆ ತೆರಳಿದ್ದ ಆರೋಪಿಗಳು.

ರಜನೀಕಾಂತ್ ಬಿಡುಗಡೆಗೆ ಐದು ಲಕ್ಷ ಹಣ ನೀಡುವಂತೆ ಡಿಮಾಂಡ್.

ರಾತ್ರೋರಾತ್ರಿ ಆರೋಪಿಗಳ ಬೆನ್ನು ಬಿದ್ದಿದ್ದ ಬೇಗೂರು ಪೊಲೀಸರು.

ನಂಜನಗೂಡು ಬಳಿ ಆರೋಪಗಳು ಇರುವುದು ಪತ್ತೆ ಹಚ್ಚಿದ್ದ ಪೊಲೀಸರು.

ಸ್ಥಳೀಯ ಪೊಲೀಸರ ನೆರವಿನಿಂದ ಏಳು ಜನರ ಬಂಧನ.

ಯುವತಿ ಸೇರಿ ಏಳು ಜನರ ಬಂಧನ.

ಪ್ರಮುಖ ಆರೋಪಿ ತಿರುಮಲೇಶ್ ಸೇರಿ ಏಳು ಜನರ ಬಂಧನ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನಟ ಪ್ರವೀಣ್ ಮೇಲೆ ಹಲ್ಲೆ ಕೇಸ್ ದಾಖಲು.

Tue Feb 21 , 2023
ಚೂರಿಕಟ್ಟೆ ಸೇರಿ ಕನ್ನಡದ ಕೆಲ ಚಿತ್ರಗಳಲ್ಲಿ ನಾಯಕನಾಗಿ ನಟಿಸಿರುವ ಪ್ರವೀಣ್ ತೇಜ ಮೇಲೆ ಪರಿಚಯಸ್ಥನಿಂದ ನಗರದಲ್ಲಿ ಹಲ್ಲೆಯಾಗಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.ದಿಲೀಪ್ ಎಂಬಾತ ನನ್ನ ಮೇಲೆ ಹಲ್ಲೆ ಮಾಡಿ, ದುಬಾರಿ ಕಾರಿನ ಗಾಜನ್ನು ಪುಡಿ ಪುಡಿ ಮಾಡಿದ್ದಾನೆ. ಜೊತೆಗೆ ತಮ್ಮ ಕುಟುಂಬಕ್ಕೆ ಪ್ರಾಣ ಬೆದರಿಕೆ ಹಾಕಿದ್ದಾನೆ ಎಂದು ನಟ ಪ್ರವೀಣ್ ಕೋಣನಕುಂಟೆ ಠಾಣೆಗೆ ದೂರು ನೀಡಿ ದಿಲೀಪ್ ವಿರುದ್ಧ ಕ್ರಮ ತಗೆದುಕೊಳ್ಳುವಂತೆ ಮನವಿ ಮಾಡಿದ್ದಾರೆ.ಕಳೆದ ಫೆಬ್ರವರಿ ೧೨ ರಂದು […]

Advertisement

Wordpress Social Share Plugin powered by Ultimatelysocial