ಯಾಕೆ ನಮಗೆ ಈ ಶಿಕ್ಷೆ..ಯಾರೋ ಮಾಡಿದ ತಪ್ಪಿಗೆ ನಮಗ್ಯಾಕೆ ಈ ನೋವು..!

ನಿಜವಾಗಿ ನೊಂದವರು ನಾವು…ಕಲ್ಬುರ್ಗಿ ಎಲ್ಲಿ,ದಕ್ಷಿಣ ಕನ್ನಡ ಎಲ್ಲಿ..

ತನಿಖೆ ಮಾಡಿ ಮೊದಲು‌..‌ಮರು ಪರೀಕ್ಷೆ ರದ್ದು ಮಾಡಿ ಆದೇಶ ಪ್ರತಿ ಕೊಡಲಿ..

ಕಾನೂನು ಹೋರಾಟ ಮಾಡ್ತೀವಿ ಮುಂದೆ..

ಸರ್ಕಾರ ಈ ಬಗ್ಗೆ ಕ್ರಮವಹಿಸಬೇಕು…ಸಿಐಡಿ ನಮ್ಮನ್ನ ಯಾವ ರೀತಿ ಬೇಕಾದ್ರು ವಿಚಾರಣೆ ಮಾಡಲಿ..ಏನಾದ್ರು ತಪ್ಪು ಮಾಡಿದ್ರೆ ಕ್ರಮ ಕೈಗೊಳ್ಳಲಿ..

ನಾವೇದ್ರು ದುಡ್ಡು ಕೊಟ್ಟಿದ್ದೀವಾ?
ಪಿಎಸ್ ಐ ನೇಮಕಾತಿ ಅಕ್ರಮ ಪ್ರಕರಣ..545 ಪಿಎಸ್ಐ ಮರು ಪರೀಕ್ಷೆ ವಿರೋಧಿಸಿ ಉಪವಾಸ ಸತ್ಯಾಗ್ರಹ..

ಅಯ್ಕೆಯಾದ ಅಭ್ಯರ್ಥಿಗಳಿಂದ ಫ್ರೀಡಂ ಪಾರ್ಕ್‌ನಲ್ಲಿ ಉಪವಾಸ ಸತ್ಯಾಗ್ರಹ…

ಒಂಭತ್ತು ಗಂಟೆಗೆ ಪ್ರತಿಭಟನೆ ಜೊತೆಗೆ ಉಪವಾಸ ಸತ್ಯಾಗ್ರಹ ನಡೆಸಲು ನಿರ್ಧರಿಸಿದ ಅಭ್ಯರ್ಥಿಗಳು….

ಸರ್ಕಾರ ಪಿಎಸ್ಐ ಮರು ಪರೀಕ್ಷೆ ರದ್ದುಗೊಳಿಸುವಂತೆ ಆಗ್ರಹಿಸಿ ಉಪವಾಸ ಸತ್ಯಾಗ್ರಹ…

ಇಂದು ಪ್ರತಿಭಟನೆ ಮಾಡುವ ಸ್ಥಳಕ್ಕೆ ಭೇಟಿ ಕೊಡಲಿರೋ ಕಾಂಗ್ರೆಸ್ ನಾಯಕರು..

ಆಯ್ಕೆಯಾದ ಅಭ್ಯರ್ಥಿಗಳಿಗೆ ಆರ್ಡರ್ ಪ್ರತಿ ಕೊಡಬೇಕೆಂದು ಪಟ್ಟು..

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಹನುಮ ಜನ್ಮಭೂಮಿ‌ ಅಂಜನಾದ್ರಿ ಮೇಲೆ ಕಣ್ಣಿಟ್ಟಿರೋ‌ ಕಾಂಗ್ರೆಸ್ ನಾಯಕರು..!

Mon May 2 , 2022
ಕಾಂಗ್ರೆಸ್ ನಿಂದ ಅಂಜನಾದ್ರಿ ಜಪ.. ಸಂತ ಸಮ್ಮೇಳನಕ್ಕೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ್ ಗೆ ಅಹ್ವಾನ. ಅಗಸ್ಟ್ ನಲ್ಲಿ ನಡೆಯೋ ಸಂತ ಸಮ್ಮೇಳನಕ್ಕೆ ಇಬ್ಬರು ನಾಯಕರಿಗೆ ಅಹ್ವಾನ.. ಅಂಜನಾದ್ರಿ ಬೆಟ್ಟದ ಅರ್ಚಕ ವಿದ್ಯಾದಾಸ್ ಬಾಬಾ ರಿಂದ ಆಹ್ವಾನ ‌.. ಸ್ಥಳೀಯ ಕಾಂಗ್ರೆಸ್ ಮುಖಂಡರ ಮೇರೆಗೆ ಇಬ್ಬರು ನಾಯಕರಿಗೆ ಅಹ್ವಾನ. ಅಂಜನಾದ್ರಿ ಬೆಟ್ಟದಲ್ಲಿ ಅಗಸ್ಟ್ ನಲ್ಲಿ ನಡೆಯಲಿರೋ ಸಂತ ಸಮ್ಮೇಳನ.. ಅಂಜನಾದ್ರಿ ಹನುಮ ಹುಟ್ಟಿದ ಸ್ಥಳ ಎಂದು […]

Advertisement

Wordpress Social Share Plugin powered by Ultimatelysocial