ಕಾಂಗ್ರೆಸ್ ನಿಂದ ಅಂಜನಾದ್ರಿ ಜಪ..
ಸಂತ ಸಮ್ಮೇಳನಕ್ಕೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ್ ಗೆ ಅಹ್ವಾನ.
ಅಗಸ್ಟ್ ನಲ್ಲಿ ನಡೆಯೋ ಸಂತ ಸಮ್ಮೇಳನಕ್ಕೆ ಇಬ್ಬರು ನಾಯಕರಿಗೆ ಅಹ್ವಾನ..
ಅಂಜನಾದ್ರಿ ಬೆಟ್ಟದ ಅರ್ಚಕ ವಿದ್ಯಾದಾಸ್ ಬಾಬಾ ರಿಂದ ಆಹ್ವಾನ ..
ಸ್ಥಳೀಯ ಕಾಂಗ್ರೆಸ್ ಮುಖಂಡರ ಮೇರೆಗೆ ಇಬ್ಬರು ನಾಯಕರಿಗೆ ಅಹ್ವಾನ.
ಅಂಜನಾದ್ರಿ ಬೆಟ್ಟದಲ್ಲಿ ಅಗಸ್ಟ್ ನಲ್ಲಿ ನಡೆಯಲಿರೋ ಸಂತ ಸಮ್ಮೇಳನ..
ಅಂಜನಾದ್ರಿ ಹನುಮ ಹುಟ್ಟಿದ ಸ್ಥಳ ಎಂದು ಹೆಸರಾದ ಪ್ರದೇಶ..
ಹನುಮನ ಹೆಸರಲ್ಲೂ ಶುರುವಾದ ರಾಜಕಾರಣ..ಕಾಂಗ್ರೆಸ್ ನಾಯಕರಿಂದ ಹನುಮನ ಜಪ ಆರಂಭ.
ಈ ಬಾರಿ ವಿಧಾನ ಸಭೆ ಚುನಾವಣೆ ಹಿನ್ನಲೆ ಹನುಮಮಾಲೆ ಧರಿಸಿದ್ದ ಕಾಂಗ್ರೆಸ್ ನಾಯಕರು.
ಇದೀಗ ಸ್ಥಳೀಯ ಕಾಂಗ್ರೆಸ್ ನಾಯಕರಿಂದ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಗೆ ಅಹ್ವಾನ..
ಬಿಜೆಪಿ ನಾಯಕರಿಂದಲೂ ಆರಂಭವಾಗಿರೋ ಹನುಮ ಜಪ..
ಆಯೋದ್ಯೆ ಮಾದರಿಯಲ್ಲಿ ಅಂಜನಾದ್ರಿ ಅಭಿವೃದ್ಧಿ ಮಾಡ್ತೀವಿ ಎನ್ನುತ್ತಿರೋ ಸರ್ಕಾರ.
ಹನುಮನ ಹಿಂದೆ ಬಿದ್ದಿರೋ ಬಿಜೆಪಿ ಕಾಂಗ್ರೆಸ್ ನಾಯಕರು..
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada