ಆಕಸ್ಮಿಕ ಬೆಂಕಿಗೆ ಮನೆ ಆಹುತಿ.
ಲಕ್ಷ್ಮೇಶ್ವರ ತಾಲೂಕಿನ ಹರದಗಟ್ಟಿ ಗ್ರಾಮದಲ್ಲಿ ಘಟನೆ.
ಮನೆಯಲ್ಲಿ ಕಟ್ಟಿದ ಮೂರು ಆಡ ಮರಿ, ಮೋಟರ್, ಸ್ಪಕ್ಲರ್ ಸಟ್ ಬೆಂಕಿಗೆ ಸುಟ್ಟು ಕರಕಲಾಗಿದೆ.
ಇಬ್ರಾಹಿಂಸಾಬ ತಾಡಪತ್ರಿ ಅವರಿಗೆ ಸೇರಿದ್ದ ಮನೆ.
ಬೆಳಗ್ಗಿನ ಜಾವ 5 .5 ಕ್ಕೆ ಆಕಸ್ಮಿಕ ಬೆಂಕಿಗೆ ಮನೆ ಮನೆ ಬಶ್ಮ.
ಅಗ್ನಿಶಾಮಕ ದಳದಿಂದ ಬೆಂಕಿ ನಿಂದಿಸಿವ ಕಾರ್ಯ
ಲಕ್ಷ್ಮೇಶ್ವರ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದ ಘಟನೆ.
https://play.google.com/store/apps/details?id=com.speed.newskannada