ರಸ್ತೆ ಅಪಘಾತದಲ್ಲಿ ವ್ಯಕ್ತಿಯು ಸ್ಥಳದಲ್ಲೇ ಮೃತ

ರಸ್ತೆ ಅಪಘಾತದಲ್ಲಿ ವ್ಯಕ್ತಿಯು ಸ್ಥಳದಲ್ಲೇ ಮೃತ ಪಟ್ಟಿರುವ ಘಟನೆ ಕೆ ಆರ್ ಪೇಟೆ ತಾಲೋಕಿನ ದೊಡ್ಡನಕಟ್ಟೆ ರಸ್ತೆ ಯಲ್ಲಿ ನಡೆದಿದೆ. ಕೆ ಆರ್ ಪೇಟೆ ತಾಲೂಕಿನ ನಾಟನಹಳ್ಳಿ ಗ್ರಾಮದ ಶಿವಕುಮಾರ್ ಬಿನ್ ಚಂದ್ರಶೇಖರ್ ಗೌಡ ವ್ಯಕ್ತಿ ರಾತ್ರಿ ವೇಳೆ ದೊಡ್ಡನಕಟ್ಟೆ ಬಳಿ ಹೆಲ್ಮೆಟ್ ಇಲ್ಲದೆ ಪ್ರಯಾಣಿಸುತ್ತಿದ್ದ ವೇಳೆ ಅಪಚಿತ ವಾಹನ ಡಿಕ್ಕಿ ಹೊಡೆದು ಪರಾರಿಯಾಗಿದ್ದಾರೆ, ಈ ಕುರಿತು ಕೆ ಆರ್ ಪೇಟೆ ತಾಲೂಕಿನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಸಬ್ಬಿಂಗ್ ಸ್ಪೆಕ್ಟರ್ ಸುರೇಶ್ ರವರು ಹಾಗೂ ಸಿಬ್ಬಂದಿಗಳು ತನಿಖೆ ಕೈಗಿಂಡಿದ್ದಾರೆ.

ಇದನ್ನೂ ಓದಿ:ಆನೆ ಹಿಂಡು ದಾಳಿಗೆ ರೈತ ಬಲಿ.

Please follow and like us:

Leave a Reply

Your email address will not be published. Required fields are marked *

Next Post

ಮರಳನ್ನು 3000 ರಿಂದ 4000 ರೂ ಗೆ ಮಾರಾಟ

Tue Feb 23 , 2021
ಲಕ್ಷ್ಮೇಶ್ವರ ತಾಲೂಕಿನ ಆದರಹಳ್ಳಿ ಗ್ರಾಮದಲ್ಲಿ ಜವಳು ಪ್ರದೇಶದ ಬೆಟ್ಟಗಳ ಕೆಳಗೆ ರೈತರ ಜಮೀನುಗಳಲ್ಲಿ ಮರಳುಗಳ್ಳರು ಹಗಲು ರಾತ್ರಿ ಎನ್ನದೇ ಮರಳನ್ನು ಅಗೆಯುತ್ತಿದ್ದಾರೆ.. ಮರಳನ್ನು ಒಂದು ಟ್ರ್ಯಾಕ್ಟರಗೆ 3000 ರಿಂದ 4000 ರೂಪಾಯಿಗೆ ಮಾರಾಟ ಮಾಡಲಾಗುತ್ತದೆ. ಈ ಮರಳು ಮನೆ ಕಟ್ಟಲು ಯೋಗ್ಯವಲ್ಲವಾದರೂ ಮರಳುಗಳ್ಳರು ಮರಳನ್ನು ಹಳ್ಳದ ಮರಳು ಏಂದು ಮಾರಾಟ ಮಾಡುತ್ತಿದ್ದರೆ. ಇದರಿಂದ ಮನೆಯೂ ಎರಡು ಮೂರು ವರ್ಷದಲ್ಲಿಯೇ ಬಿಳುವ ಹಂತಕ್ಕೆ ತಲುಪುತ್ತದೆ. . ಅಕ್ರಮ ಮರಳುಗಾರಿಕೆ ನಡೆಯುತ್ತಿದರು. ಮರಳುಗಾರಿಕೆ […]

Advertisement

Wordpress Social Share Plugin powered by Ultimatelysocial