ರಸ್ತೆ ಅಪಘಾತದಲ್ಲಿ ವ್ಯಕ್ತಿಯು ಸ್ಥಳದಲ್ಲೇ ಮೃತ ಪಟ್ಟಿರುವ ಘಟನೆ ಕೆ ಆರ್ ಪೇಟೆ ತಾಲೋಕಿನ ದೊಡ್ಡನಕಟ್ಟೆ ರಸ್ತೆ ಯಲ್ಲಿ ನಡೆದಿದೆ. ಕೆ ಆರ್ ಪೇಟೆ ತಾಲೂಕಿನ ನಾಟನಹಳ್ಳಿ ಗ್ರಾಮದ ಶಿವಕುಮಾರ್ ಬಿನ್ ಚಂದ್ರಶೇಖರ್ ಗೌಡ ವ್ಯಕ್ತಿ ರಾತ್ರಿ ವೇಳೆ ದೊಡ್ಡನಕಟ್ಟೆ ಬಳಿ ಹೆಲ್ಮೆಟ್ ಇಲ್ಲದೆ ಪ್ರಯಾಣಿಸುತ್ತಿದ್ದ ವೇಳೆ ಅಪಚಿತ ವಾಹನ ಡಿಕ್ಕಿ ಹೊಡೆದು ಪರಾರಿಯಾಗಿದ್ದಾರೆ, ಈ ಕುರಿತು ಕೆ ಆರ್ ಪೇಟೆ ತಾಲೂಕಿನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಸಬ್ಬಿಂಗ್ ಸ್ಪೆಕ್ಟರ್ ಸುರೇಶ್ ರವರು ಹಾಗೂ ಸಿಬ್ಬಂದಿಗಳು ತನಿಖೆ ಕೈಗಿಂಡಿದ್ದಾರೆ.
ಇದನ್ನೂ ಓದಿ:ಆನೆ ಹಿಂಡು ದಾಳಿಗೆ ರೈತ ಬಲಿ.