ರಾಮಚರಿತಮಾನಸವನ್ನು ಬೆಂಕಿಗಾಹುತಿ ಮಾಡಿದ ಬಗ್ಗೆ ನಟ ರಝಾ ಮುರಾದರ ಹೇಳಿಕೆ !

ರಾಮಚರಿತಮಾನಸವನ್ನು ಬೆಂಕಿಗಾಹುತಿ ಮಾಡಿದ ಬಗ್ಗೆ ನಟ ರಝಾ ಮುರಾದರ ಹೇಳಿಕೆ !

ನಟ ರಝಾ ಮುರಾದಪ್ರಯಾಗರಾಜ (ಉತ್ತರಪ್ರದೇಶ) – ನಮ್ಮ ದೇಶದಲ್ಲಿ ಎಲ್ಲರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯ ನೀಡಲಾಗಿದೆ, ಇದರರ್ಥ ನಾವು ಯಾರ ಧಾರ್ಮಿಕ ಶ್ರದ್ಧೆಯನ್ನು ನಾವು ನೋಯಿಸಬಹುದು ಎಂದಲ್ಲ.

ಯಾವುದೇ ಧರ್ಮಗ್ರಂಥದಿಂದ ವಿವಾದ ನಿರ್ಮಾಣವಾಗುವುದು ಅಯೋಗ್ಯವಾಗಿದೆ. ನಟ ರಜಾ ಮುರಾದರು ಸಮಾಜವಾದಿ ಪಕ್ಷದಿಂದ ರಾಮಚರಿತಮಾನಸವನ್ನು ಸುಟ್ಟಿರುವ ಘಟನೆಯಿಂದ ಪತ್ರಕರ್ತರು ಕೇಳಿದ ಪ್ರಶ್ನೆಯ ಮೇಲೆ ಮೇಲಿನಂತೆ ಹೇಳಿಕೆ ನೀಡಿದರು.

ಈ ಪ್ರಸಂಗದಲ್ಲಿ ಮುರಾದ ಇವರು ಯೋಗಿ ಆದಿತ್ಯನಾಥರನ್ನು ಶ್ಲಾಘಿಸಿದರು. ಅವರು, ಯೋಗಿಯವರ ಸರಕಾರ ರಾಜ್ಯದಲ್ಲಿ ಒಳ್ಳೆಯ ಕಾರ್ಯಗಳನ್ನು ಮಾಡುತ್ತಿರುವುದರಿಂದಲೇ ಜನತೆ ಅವರನ್ನು ಪುನಃ ಆಯ್ಕೆ ಮಾಡಿದ್ದಾರೆ ಎಂದು ಹೇಳಿದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕಡಬದಲ್ಲಿ ಬೆಳ್ಳಂಬೆಳಗ್ಗೆ ಕಾಡಾನೆ ದಾಳಿ : ಯುವತಿ ಸೇರಿ ಇಬ್ಬರು ಸಾವು

Mon Feb 20 , 2023
    ದಕ್ಷಿಣ ಕನ್ನಡ : ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಮೀನಾಡಿ ಬಳಿಬೆಳ್ಳಂಬೆಳಗ್ಗೆ ಕಾಡಾನೆ ದಾಳಿ ನಡೆಸಿದ್ದು, ಯುವತಿ ಸೇರಿ ಇಬ್ಬರು ಬಲಿಯಾಗಿರುವ ಘಟನೆ ನಡೆದಿದೆ. ರಂಜಿತಾ (21) ಹಾಗೂ ರಮೇಶ್ ರೈ (60) ಕಾಡಾನೆ ದಾಳಿಗೆ ಮೃತಪಟ್ಟಿದ್ದಾರೆ. ರಂಜಿತ ಹಾಲು ಸಹಕಾರ ಸಂಘದ ಸಿಬ್ಬಂದಿಯಾಗಿದ್ದು, ಮನೆಯಿಂದ ಸೊಸೈಟಿಗೆ ಹೋಗುತ್ತಿದ್ದ ವೇಳೆ ಕಾಡಾನೆ ದಾಳಿ ನಡೆಸಿದೆ. ಇದೇ ವೇಳೆ ರಮೇಶ್ ರೈ ಮೇಲೂ ಕಾಡಾನೆ ದಾಳಿ ನಡೆಸಿದೆ. […]

Advertisement

Wordpress Social Share Plugin powered by Ultimatelysocial