ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಗಾಂಧಿ ಕುಟುಂಬದ ಕುಡಿಗಳ ವಿರುದ್ಧ ಕಿಡಿಕಾರಿದ್ದಾರೆ.

ಉತ್ತರಪ್ರದೇಶ: ಚುನಾವಣೆ ಹಿನ್ನೆಲೆಯಲ್ಲಿ ಪ್ರಚಾರದ ಜತೆಗೆ ಟೀಕೆ-ಪ್ರತಿಟೀಕೆಗಳೂ ಉತ್ತರಪ್ರದೇಶದಲ್ಲಿ ಮೇಲಾಟ ನಡೆಸುತ್ತಿದ್ದು, ಇದೀಗ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಗಾಂಧಿ ಕುಟುಂಬದ ಕುಡಿಗಳ ವಿರುದ್ಧ ಕಿಡಿಕಾರಿದ್ದಾರೆ.ಗಾಂಧಿ ಹೆಸರನ್ನು ನೇರವಾಗಿ ಉಲ್ಲೇಖಿಸದಿದ್ದರೂ ಅವರು ಸೂಚ್ಯವಾಗಿ ಅದನ್ನು ಹೇಳಿದ್ದಾರೆ. ಉತ್ತರಪ್ರದೇಶವು ಕುಟುಂಬವೊಂದರ ನಾಲ್ವರನ್ನು ಸಂಸತ್ತಿಗೆ ಕಳುಹಿಸಿದೆ. ಆದರೆ ಆ ಅವರಿಬ್ಬರು ಕೇರಳಕ್ಕೆ ಹೋದಾಗ ಉತ್ತರಪ್ರದೇಶವನ್ನು ಹಾಗೂ ಇಲ್ಲಿನ ಜನರನ್ನೇ ಕಡೆಗಣಿಸಿ ಮಾತನಾಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.ರಾಹುಲ್​ ಗಾಂಧಿ ಹಾಗೂ ಪ್ರಿಯಾಂಕಾ ಹೆಸರು ಹೇಳದೆ ಅವರ ಬಗ್ಗೆ ಮಾತನಾಡಿದ ಯೋಗಿ, ಅವರು ದೇಶದ ಹೊರಗೆ ಹೋದಾಗ ಭಾರತದತ್ತ ಬೆರಳು ತೋರಿ ಮಾತನಾಡುತ್ತಾರೆ. ಅವರಿಗೆ ಭಾರತದ ಜನತೆ ಮೇಲೆ ನಂಬಿಕೆ ಇಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪೌಷ್ಟಿಕತಜ್ಞರು ದ್ವಿದಳ ಧಾನ್ಯಗಳನ್ನು ಹೇಗೆ ಸೇವಿಸಬೇಕು ಎಂಬುದರ ಕುರಿತು 3 ನಿಯಮಗಳನ್ನು ವಿವರಿಸುತ್ತಾರೆ

Sat Feb 12 , 2022
  ಸರಿಯಾದ ಆಹಾರವನ್ನು ತಿನ್ನುವುದು ಮತ್ತು ಸರಿಯಾದ ಪದಾರ್ಥವನ್ನು ಆರಿಸುವುದು ಆರೋಗ್ಯಕರ ಮತ್ತು ಫಿಟ್ ಆಗಿರಲು ಒಂದು ಮಾರ್ಗವಾಗಿದೆ. ಆರೋಗ್ಯಕರ ಮತ್ತು ಅಪಾಯ-ಮುಕ್ತ ಜೀವನವನ್ನು ನಡೆಸಲು, ಆಹಾರವು ಮುಖ್ಯವಾಗಿದೆ. ಬೇಳೆಕಾಳುಗಳು ಕೂಡ ಒಂದು ಪ್ರಮುಖ ಅಂಶವಾಗಿದೆ. ದ್ವಿದಳ ಧಾನ್ಯಗಳಷ್ಟೇ ಮುಖ್ಯ. ಬೇಳೆಕಾಳುಗಳು ಊಟದ ಮೂಲ ಖಾದ್ಯವನ್ನು ರೂಪಿಸುತ್ತವೆ. ಯಾವುದನ್ನಾದರೂ ಅತಿಯಾಗಿ ಮಾಡುವುದು ಕೆಟ್ಟದು. ಬೇಳೆಕಾಳುಗಳನ್ನು ಸರಿಯಾದ ರೀತಿಯಲ್ಲಿ ಸೇವಿಸಲು ಕೆಲವು ನಿಯಮಗಳಿವೆ. ಇದನ್ನು Instagram ಗೆ ತೆಗೆದುಕೊಂಡು, ಪೌಷ್ಟಿಕತಜ್ಞ ರುಜುತಾ […]

Advertisement

Wordpress Social Share Plugin powered by Ultimatelysocial