ಬಪ್ಪಿ ಲಹಿರಿಗೆ ಮರಳು ಶಿಲ್ಪದ ಮೂಲಕ ನಮನ ಸಲ್ಲಿಸಿದ ಕಲಾವಿದ ಸುದರ್ಶನ್ ಪಟ್ನಾಯಕ್

 

 

ಬಾಲಿವುಡ್‌ನಲ್ಲಿ ‘ಡಿಸ್ಕೊ ಕಿಂಗ್‌’ ಎಂದೇ ಖ್ಯಾತರಾಗಿದ್ದ ಸಂಗೀತ ಸಂಯೋಜಕ ಹಾಗೂ ಗಾಯಕ ಬಪ್ಪಿ ಲಹಿರಿ ಅವರ ನಿಧನಕ್ಕೆ ಮರಳು ಶಿಲ್ಪ ಕಲಾವಿದ ಸುದರ್ಶನ್ ಪಟ್ನಾಯಕ್ ಸಂತಾಪ ಸೂಚಿಸಿದ್ದಾರೆ.

ಪುರಿಯ ಕಡಲ ತೀರದಲ್ಲಿ ಮರಳಿನಲ್ಲಿ ಬಪ್ಪಿ ಲಹಿರಿ ಅವರ ಶಿಲ್ಪಾಕೃತಿಯನ್ನು ರಚಿಸುವ ಮೂಲಕ ಗೌರವ ನಮನ ಸಲ್ಲಿಸಿದ್ದಾರೆ.

ಅದರಲ್ಲಿ’ಯಾದ್ ಆ ರಹಾ ಹೈ ತೇರಾ ಪ್ಯಾರ್’ (ನಿಮ್ಮ ಪ್ರೀತಿ ನೆನಪಿಗೆ ಬರುತ್ತಿದೆ) ಎಂದು ಬರೆದಿದ್ದಾರೆ.https://play.google.com/store/apps/details?id=com.speed.newskannadaವಿಸ್ತಾರಾ

Please follow and like us:

Leave a Reply

Your email address will not be published. Required fields are marked *

Next Post

ನನ್ನ ಪಾತ್ರ ವಾಸ್ತವದಲ್ಲಿ ನಾನಿದ್ದಕ್ಕಿಂತ ದೂರ: ರಾಶಿ ಖನ್ನಾ

Thu Feb 17 , 2022
ಡಿಜಿಟಲ್ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಡಿಸ್ನಿ+ ಹಾಟ್‌ಸ್ಟಾರ್‌ನಲ್ಲಿ ‘ರುದ್ರ – ದಿ ಎಡ್ಜ್ ಆಫ್ ಡಾರ್ಕ್‌ನೆಸ್’ ಮೂಲಕ ಪಾದಾರ್ಪಣೆ ಮಾಡಲಿರುವ ನಟಿ ರಾಶಿ ಖನ್ನಾ, ವೆಬ್ ಸರಣಿಯಲ್ಲಿನ ತನ್ನ ಪಾತ್ರವು ನಿಜ ಜೀವನದಲ್ಲಿ ಯಾರಿಂದ ದೂರವಿದೆ ಎಂದು ಹೇಳುತ್ತಾರೆ. OTT ಪ್ಲಾಟ್‌ಫಾರ್ಮ್‌ನಲ್ಲಿ ಮಾರ್ಚ್ 4 ರಂದು ಬಿಡುಗಡೆಯಾಗಲಿರುವ ವೆಬ್ ಸರಣಿಯು ನಟ ಅಜಯ್ ದೇವಗನ್ ನಾಯಕನಾಗಿ ಕಾಣಿಸಿಕೊಳ್ಳಲಿದೆ ಮತ್ತು ನಾಡಿಮಿಡಿತದ ಅಪರಾಧ ತನಿಖೆ ಮತ್ತು ಸತ್ಯವನ್ನು ಕಂಡುಹಿಡಿಯಲು ಕತ್ತಲೆಯಲ್ಲಿ ವಾಸಿಸುವ ಸಂಕೀರ್ಣ […]

Advertisement

Wordpress Social Share Plugin powered by Ultimatelysocial