ಡಾ.ಬಿ ಆರ್ ಅಂಬೇಡ್ಕರ್ ಭವನ ನಿರ್ಮಾಣದ ವಿಚಾರವಾಗಿ ಸಮಿತಿ ನಿರ್ಮಾಣ ಮಾಡಿದ್ದು ಅಂಬೇಡ್ಕರ್ ಭವನ ನಿರ್ಮಾಣ ಹಂತದಲ್ಲಿ ಕಳಪೆ ಆಗಿರುವುದರಿಂದ ಪೂರ್ತಿ ನೆಲಸಮ ಮಾಡಿ ಹೊಸದಾಗಿ ಕಾಮಗಾರಿ ಪ್ರಾರಂಭ ಮಾಡಿ ಎಂದು ನಮ್ಮ ಬೇಡಿಕೆ ಆಗಿದೆ.ಕಾಮಗಾರಿ ವರದಿ ಸಮಾಜಸ್ಸವಾಗಿ ಇಲ್ಲದ ಕಾರಣ ಕಾಮಗಾರಿ ಹಂತದಲ್ಲಿ ನೆನಗುದ್ದಿಗೆ ಬಿದ್ದಿರುವ ಅಂಬೇಡ್ಕರ್ ಭವನವನ್ನು ನೆಲಸಮ ಗೊಳಿಸಿ ಹೊಸದಾಗಿ ಕಾಮಗಾರಿ ಪ್ರಾರಂಭ ಮಾಡಿ ಎಂದು ಒತ್ತಾಯಿಸಿ ಸೋಮವಾರ ಪ್ರತಿಭಟನೆ ಮಾಡುವುದಾಗಿ ತಿಳಿಸಿದರು..ಛಲವಾದಿ ಮಹಾಸಭಾ ತಾಲೋಕು ಅಧ್ಯಕ್ಷ ಎ ವಿ ಪೃಥ್ವಿರಾಜ್. ಉಪಾಧ್ಯಕ್ಷ ನಿಂಗರಾಜ್. ದಲಿತ ಮುಖಂಡ ವಿರಾಜು ಸಮ ಸಮಾಜ ನಿರ್ಮಾಣ ವೇದಿಕೆ ತಾಲೋಕು ಅಧ್ಯಕ್ಷ ವಿನೋದ್ ದಲಿತ ಮುಖಂಡರಾದ ಪ್ರಸನ್ನಕುಮಾರ್ ವಿಜಾಪುರ. ರಮೇಶ್ ಮರಿಲಕ್ಕಿ. ಶಂಕರ್ dss ಲಕ್ಶ್ಮಣ. ಬೆಮ್ಮತ್ತಿ ಮದು. ಚಿನ್ನಸ್ವಾಮಿ ಕಲ್ಲೂರು. ಚಂದ್ರು. ಮುಂತಾದವರು ಉಪಸ್ಥಿತರಿದ್ದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada