ಡಾ.ಬಿ ಆರ್ ಅಂಬೇಡ್ಕರ್ ಭವನ ಕಾಮಗಾರಿ ಪ್ರಾರಂಭಕ್ಕೆ ಒತ್ತಾಯ

ಡಾ.ಬಿ ಆರ್ ಅಂಬೇಡ್ಕರ್ ಭವನ ನಿರ್ಮಾಣದ ವಿಚಾರವಾಗಿ ಸಮಿತಿ ನಿರ್ಮಾಣ ಮಾಡಿದ್ದು ಅಂಬೇಡ್ಕರ್ ಭವನ ನಿರ್ಮಾಣ ಹಂತದಲ್ಲಿ ಕಳಪೆ ಆಗಿರುವುದರಿಂದ ಪೂರ್ತಿ ನೆಲಸಮ ಮಾಡಿ ಹೊಸದಾಗಿ ಕಾಮಗಾರಿ ಪ್ರಾರಂಭ ಮಾಡಿ ಎಂದು ನಮ್ಮ ಬೇಡಿಕೆ ಆಗಿದೆ.ಕಾಮಗಾರಿ ವರದಿ ಸಮಾಜಸ್ಸವಾಗಿ ಇಲ್ಲದ ಕಾರಣ ಕಾಮಗಾರಿ ಹಂತದಲ್ಲಿ ನೆನಗುದ್ದಿಗೆ ಬಿದ್ದಿರುವ ಅಂಬೇಡ್ಕರ್ ಭವನವನ್ನು ನೆಲಸಮ ಗೊಳಿಸಿ ಹೊಸದಾಗಿ ಕಾಮಗಾರಿ ಪ್ರಾರಂಭ ಮಾಡಿ ಎಂದು ಒತ್ತಾಯಿಸಿ ಸೋಮವಾರ ಪ್ರತಿಭಟನೆ ಮಾಡುವುದಾಗಿ ತಿಳಿಸಿದರು..ಛಲವಾದಿ ಮಹಾಸಭಾ ತಾಲೋಕು ಅಧ್ಯಕ್ಷ ಎ ವಿ ಪೃಥ್ವಿರಾಜ್. ಉಪಾಧ್ಯಕ್ಷ ನಿಂಗರಾಜ್. ದಲಿತ ಮುಖಂಡ ವಿರಾಜು ಸಮ ಸಮಾಜ ನಿರ್ಮಾಣ ವೇದಿಕೆ ತಾಲೋಕು ಅಧ್ಯಕ್ಷ ವಿನೋದ್ ದಲಿತ ಮುಖಂಡರಾದ ಪ್ರಸನ್ನಕುಮಾರ್ ವಿಜಾಪುರ. ರಮೇಶ್ ಮರಿಲಕ್ಕಿ. ಶಂಕರ್ dss ಲಕ್ಶ್ಮಣ. ಬೆಮ್ಮತ್ತಿ ಮದು. ಚಿನ್ನಸ್ವಾಮಿ ಕಲ್ಲೂರು. ಚಂದ್ರು. ಮುಂತಾದವರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ದೇಶ ಭಕ್ತರ ಹೆಸರಲ್ಲಿ ಕಾನೂನು ಸುವ್ಯವಸ್ಥೆ ಹಾಳು ಮಾಡುವವರನ್ನು  ಸಹಿಸುವುದಿಲ್ಲ :ಮುಖ್ಯಮಂತ್ರಿ ಬೊಮ್ಮಾಯಿ

Sun Dec 19 , 2021
ದೇಶ ಭಕ್ತರ ಹೆಸರಲ್ಲಿ ಕಾನೂನು ಸುವ್ಯವಸ್ಥೆ ಹಾಳು ಮಾಡುವವರನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಚ್ಚರಿಕೆ ನೀಡಿದರು.ಭಾನುವಾರ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಲ್ಲರಲ್ಲಿಯೂ ಮನವಿ ಮಾಡುತ್ತೇನೆ.ದೇಶಭಕ್ತರಿಗೆ ಪ್ರತಿಯೊಬ್ಬರೂ ಗೌರವ ಕೊಡಬೇಕು. ಅದಕ್ಕಾಗಿಯೇ ಸಂಗೊಳ್ಳಿ ರಾಯಣ್ಣ, ಕಿತ್ತೂರು ರಾಣಿ ಚನ್ನಮ್ಮ, ಛತ್ರಪತಿ ಶಿವಾಜಿ ಮಹಾರಾಜ್ ಅವರ ಮೂರ್ತಿಗಳನ್ನು ಪ್ರತಿಷ್ಠಾಪಿಸಿದ್ದೇವೆ. ಬೇರೆ ಬೇರೆ ವಿಷಯ ತಂದು ಕಾನೂನು ಸುವ್ಯವಸ್ಥೆ ಹಾಳು ಮಾಡುವುದು ಸರಿಯಲ್ಲ ಎಂದರು.ಏನೇ ಹೇಳುವುದಿದ್ದರೂ ಶಾಂತವಾಗಿ […]

Advertisement

Wordpress Social Share Plugin powered by Ultimatelysocial