ಯಾದಗಿರಿಯಲ್ಲಿ ಅಮಿತ್ ಷಾ ಭಾಷಣ..!

ಅಭೂತಪೂರ್ವ ಬೆಂಬಲ ನೀಡಿದಕ್ಕೆ ಯಾದಗಿರಿ ಜನರಿಗೆ ಧನ್ಯವಾದಗಳು,  ಕಲ್ಯಾಣ ಕರ್ನಾಟಕ ಭಾಗದಲ್ಲಿ ಕಮಲ ಅರಳಲಿದೆ.  ಶಾಸಕ ವೆಂಕಟರೆಡ್ಡಿ ಮುದ್ನಾಳ ಅವರನ್ನು ಗೆಲ್ಲಿಸಿ,  ರಾಜ್ಯದಲ್ಲಿ ಪೂರ್ಣ ಬಹುಮತದ ಸರ್ಕಾರ ಬರಲು
ಬಿಜೆಪಿಗೆ ಬೆಂಬಲಿಸಬೇಕಿದೆ.

ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯ ಮಾಡಿದೆ.  ಮುಸ್ಲಿಂ ಮೀಸಲಾತಿ ರದ್ದು ಮಾಡಿ,  ಒಕ್ಕಲಿಗ, ಲಿಂಗಾಯತ, SC, St ಸಮುದಾಯಕ್ಕೆ ಮೀಸಲಾತಿ ಕಲ್ಪಿಸಲಾಗಿದೆ. ಕಾಂಗ್ರೆಸ್ ನಾಯಕರ ವಿರುದ್ಧ ಅಮಿತ್ ಷಾ ವಾಗ್ದಾಳಿ.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಜಿಲ್ಲಾ ಅಧಿಕಾರಿಗಳು .ಆರ್ ಸ್ನೇಹಲ್ ಅವರಿಂದ ಸಾರ್ವತ್ರಿಕ ಚುನಾವಣೆ 2023 ಸಂಬಂಧ ಸೆಕ್ಟರ್ ಅಧಿಕಾರಿಗಳ ಸಭೆ..!

Wed Apr 26 , 2023
ಸ್ಥಳ.ಯಾದಗಿರಿ ಜಿಲ್ಲೆ ಶಾಹಪುರ ತಾಲೂಕು ಪಂಚಾಯತ್ ಸಭಾಂಗಣ ಶಹಪುರ್,   ಇದೇ ಸಂದರ್ಭದಲ್ಲಿ ಎ ಡಿ ಸಿ ಶರಣಬಸಪ್ಪ ತೋಟಪ್ಗಳು ಅವರು ಮಾತನಾಡಿ.  ಚುನಾವಣೆಯಲ್ಲಿ ಹೇಗೆ ಅಧಿಕಾರಿಗಳು ಕೆಲಸ ಮಾಡುವುದು ಯಾವುದೇ ಸಮಸ್ಯೆಗಳಿಗೆ ಯಾವ ತರ ನಿಭಾಯಿಸುವುದು ಚಾಲೆಂಜಿಂಗ್ ವೋಟ್ ಮಾಡೋದು ಹೇಗೆ ಎಂಬುದರ ಬಗ್ಗೆ ಮಾಹಿತಿ ನೀಡಿದರು. ಸಭೆಯಲ್ಲಿ ಪೊಲೀಸ್ ಇಲಾಖೆ ಎಲ್ಲಾ ಇಲಾಖೆಯ ಅಧಿಕಾರಿಗಳು ಭಾಗವಹಿಸಿದರು.   ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada Please […]

Advertisement

Wordpress Social Share Plugin powered by Ultimatelysocial