ಐಎಎಸ್ ಆಧಿಕಾರಿ ಅಮೃತ ಪೌಲ್ ಗೆ ಮಂಪರು ಪರೀಕ್ಷೆಗೆ ಕಾಂಗ್ರೆಸ್ ಒತ್ತಾಯ.

ವಿಜಯಪುರ:ಪಿಎಸ್ಐ ನೇಮಕಾತಿಯಲ್ಲಿ ಅಕ್ರಮ ವಿಚಾರ.

ಐಎಎಸ್ ಆಧಿಕಾರಿ ಅಮೃತ ಪೌಲ್ ಗೆ ಮಂಪರು ಪರೀಕ್ಷೆಗೆ ಕಾಂಗ್ರೆಸ್ ಒತ್ತಾಯ.

ಹಿಂದೆ ತಮ್ಮ ಸರ್ಕಾರದಲ್ಲಿ ಸಾಕಷ್ಟು ಆಗಿದ್ದವಲ್ಲಾ ಏನು ಮಾಡಿದ್ದಾರೆ ಅವರು ಎಂದು ಪ್ರಶ್ನೆ.

ವಿಜಯಪುರ ನಗರದಲ್ಲಿ ಸಚಿವ ಆಚಾರ ಹಾಲಪ್ಪಾ ಪ್ರಶ್ನೆ.

ಇಲಾಖಾ ಪ್ರಗತಿ ಪರಿಶೀಲನಾ ಸಭೆ ನಡೆಸಲು ಆಗಮಿಸಿದ್ದ ವೇಳೆ ಮಾತನಾಡಿದ ಸಚಿವ.

ನಮ್ಮ ಸರ್ಕಾರ ಬಹಳ ಸ್ಪಷ್ಟವಾಗಿದೆ.

ಈ ಪ್ರಕರಣದಲ್ಲಿ ನಾವು ಯಾರನ್ನೂ ಬಿಟ್ಟಿಲ್ಲಾ.

ತಪ್ಪಿತಸ್ಥರೆಂದು ಕಂಡು ಬಂದವರನ್ನು ಕಾನೂನು ವ್ಯಾಪ್ತಿಗೆ ಒಳಪಡಿಸಿದ್ದೇವೆ.

ಇದನ್ನೆಲ್ಲಾ ಕಣ್ಣಾರೆ ನೋಡುತ್ತಿದ್ದಾರೆ, ನೊಡಿಯೂ ಮಾತನಾಡಿದರೆ ಹೇಗೆ ಎಂದು ಸಚಿವರು.

ಈ ಮೂಲಕ ವಿರೋಧ ಪಕ್ಷದವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಆಚಾರ ಹಾಲಪ್ಪ.

ಸಿದ್ದರಾಮಯ್ಯನವರಿಗೆ ಗೊತ್ತಿದ್ದರೆ ಮಾಹಿತಿ ಕೊಡಲಿ.

ರಾಜಕೀಯ ಲಾಭಕ್ಕಾಗಿ ಮಾತನಾಡಿದರೆ ಅವರಿಗೆ ಶೋಭೆ ಬರಲ್ಲಾ ಎಂದು ಹೇಳಿಕೆ.

ಆಲಮಟ್ಟಿಗೆ ಕೆಬಿಜೆಎನ್ಎಲ್ ಕಚೇರಿ ಸ್ಥಳಾಂತರವಾಗದೇ ಇರೋ ವಿಚಾರ.

ಬೃಹತ್ ನೀರಾವರಿ ಮಂತ್ರಿ ನಿಮ್ಮವರೇ ಇದ್ದಾರೆ ನನ್ಯಾಕೆ ಕೇಳುತ್ತಿರಿ ಎಂದು ಹೇಳಿಕೆ.

ವಿಜಯಪುರ ನಗರದ ಜಿಲ್ಲಾ ಪಂಚಾಯತಿ ಸಭಾ ಭವನದಲ್ಲಿ ಹೇಳಿಕೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ರಾಜ್ಯ ಬಿಜೆಪಿ ಕಚೇರಿಗೆ ಅರುಣ್ ಸಿಂಗ್ ಆಗಮನ!

Fri Jul 15 , 2022
ರಾಜ್ಯ ಬಿಜೆಪಿ ಕಚೇರಿಗೆ ಅರುಣ್ ಸಿಂಗ್ ಆಗಮನ ಅರುಣ್ ಸಿಂಗ್,ರಾಜ್ಯ ಬಿಜೆಪಿ ಉಸ್ತುವಾರಿ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಕಚೇರಿ ಚಿಂತನ ಮಂಥನ ಸಭೆ ಹಿನ್ನೆಲೆ ಆಗಮನ ರಾಜ್ಯದಲ್ಲಿ ಆಂತರಿಕ ಸರ್ವೆಯಿಂದ ಪಕ್ಷಕ್ಕೆ ಹಿನ್ನಡೆ ಹೀಗಾಗಿ ಚಿಂತನಮಂಥನಕ್ಕೆ ಮುಂದಾಗಿರುವ ನಾಯಕರು ಸಭೆ ಹಿನ್ನೆಲೆ ಬಿಜೆಪಿ ಕಚೇರಿಗೆ ಅರುಣ್ ಸಿಂಗ್ ಭೇಟಿ ಪಕ್ಷದ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ನಿರ್ಮಲ್ ಕುಮಾರ್ ಸುರಾನಾ ಕಚೇರಿಗೆ ಆಗಮನ ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: […]

Advertisement

Wordpress Social Share Plugin powered by Ultimatelysocial