ವಿಜಯಪುರ:ಪಿಎಸ್ಐ ನೇಮಕಾತಿಯಲ್ಲಿ ಅಕ್ರಮ ವಿಚಾರ.
ಐಎಎಸ್ ಆಧಿಕಾರಿ ಅಮೃತ ಪೌಲ್ ಗೆ ಮಂಪರು ಪರೀಕ್ಷೆಗೆ ಕಾಂಗ್ರೆಸ್ ಒತ್ತಾಯ.
ಹಿಂದೆ ತಮ್ಮ ಸರ್ಕಾರದಲ್ಲಿ ಸಾಕಷ್ಟು ಆಗಿದ್ದವಲ್ಲಾ ಏನು ಮಾಡಿದ್ದಾರೆ ಅವರು ಎಂದು ಪ್ರಶ್ನೆ.
ವಿಜಯಪುರ ನಗರದಲ್ಲಿ ಸಚಿವ ಆಚಾರ ಹಾಲಪ್ಪಾ ಪ್ರಶ್ನೆ.
ಇಲಾಖಾ ಪ್ರಗತಿ ಪರಿಶೀಲನಾ ಸಭೆ ನಡೆಸಲು ಆಗಮಿಸಿದ್ದ ವೇಳೆ ಮಾತನಾಡಿದ ಸಚಿವ.
ನಮ್ಮ ಸರ್ಕಾರ ಬಹಳ ಸ್ಪಷ್ಟವಾಗಿದೆ.
ಈ ಪ್ರಕರಣದಲ್ಲಿ ನಾವು ಯಾರನ್ನೂ ಬಿಟ್ಟಿಲ್ಲಾ.
ತಪ್ಪಿತಸ್ಥರೆಂದು ಕಂಡು ಬಂದವರನ್ನು ಕಾನೂನು ವ್ಯಾಪ್ತಿಗೆ ಒಳಪಡಿಸಿದ್ದೇವೆ.
ಇದನ್ನೆಲ್ಲಾ ಕಣ್ಣಾರೆ ನೋಡುತ್ತಿದ್ದಾರೆ, ನೊಡಿಯೂ ಮಾತನಾಡಿದರೆ ಹೇಗೆ ಎಂದು ಸಚಿವರು.
ಈ ಮೂಲಕ ವಿರೋಧ ಪಕ್ಷದವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಆಚಾರ ಹಾಲಪ್ಪ.
ಸಿದ್ದರಾಮಯ್ಯನವರಿಗೆ ಗೊತ್ತಿದ್ದರೆ ಮಾಹಿತಿ ಕೊಡಲಿ.
ರಾಜಕೀಯ ಲಾಭಕ್ಕಾಗಿ ಮಾತನಾಡಿದರೆ ಅವರಿಗೆ ಶೋಭೆ ಬರಲ್ಲಾ ಎಂದು ಹೇಳಿಕೆ.
ಆಲಮಟ್ಟಿಗೆ ಕೆಬಿಜೆಎನ್ಎಲ್ ಕಚೇರಿ ಸ್ಥಳಾಂತರವಾಗದೇ ಇರೋ ವಿಚಾರ.
ಬೃಹತ್ ನೀರಾವರಿ ಮಂತ್ರಿ ನಿಮ್ಮವರೇ ಇದ್ದಾರೆ ನನ್ಯಾಕೆ ಕೇಳುತ್ತಿರಿ ಎಂದು ಹೇಳಿಕೆ.
ವಿಜಯಪುರ ನಗರದ ಜಿಲ್ಲಾ ಪಂಚಾಯತಿ ಸಭಾ ಭವನದಲ್ಲಿ ಹೇಳಿಕೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: