ರಾಜ್ಯ ಬಿಜೆಪಿ ಕಚೇರಿಗೆ ಅರುಣ್ ಸಿಂಗ್ ಆಗಮನ!

ರಾಜ್ಯ ಬಿಜೆಪಿ ಕಚೇರಿಗೆ ಅರುಣ್ ಸಿಂಗ್ ಆಗಮನ

ಅರುಣ್ ಸಿಂಗ್,ರಾಜ್ಯ ಬಿಜೆಪಿ ಉಸ್ತುವಾರಿ

ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಕಚೇರಿ

ಚಿಂತನ ಮಂಥನ ಸಭೆ ಹಿನ್ನೆಲೆ ಆಗಮನ

ರಾಜ್ಯದಲ್ಲಿ ಆಂತರಿಕ ಸರ್ವೆಯಿಂದ ಪಕ್ಷಕ್ಕೆ ಹಿನ್ನಡೆ

ಹೀಗಾಗಿ ಚಿಂತನಮಂಥನಕ್ಕೆ ಮುಂದಾಗಿರುವ ನಾಯಕರು

ಸಭೆ ಹಿನ್ನೆಲೆ ಬಿಜೆಪಿ ಕಚೇರಿಗೆ ಅರುಣ್ ಸಿಂಗ್ ಭೇಟಿ

ಪಕ್ಷದ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್

ನಿರ್ಮಲ್ ಕುಮಾರ್ ಸುರಾನಾ ಕಚೇರಿಗೆ ಆಗಮನ

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಕೋಲಾರ :ಪ್ರಭಾವಿಗಳಿಂದ ರಸ್ತೆ ಒತ್ತುವಾರಿ, ತೋಟಕ್ಕೆ ದಾರಿ ಇಲ್ಲದೆ ರೈತ ಪರದಾಟ,

Fri Jul 15 , 2022
ಪ್ರಭಾವಿಗಳಿಂದ ರಸ್ತೆ ಒತ್ತುವಾರಿ, ತೋಟಕ್ಕೆ ದಾರಿ ಇಲ್ಲದೆ ರೈತ ಪರದಾಟ, ರಸ್ತೆ ಇಲ್ಲದೇ ತೋಟದಲ್ಲೇ ಕೊಳಿತಿದೆ ಲಕ್ಷಾಂತರ ರೂಪಾಯಿ ಬೆಳೆ, ನಕಾಶೆಯಲ್ಲಿ ರಸ್ತೆ ಇದ್ರೂ ಪ್ರಬಾವಿಗಳಿಂದ ರಸ್ತೆ ಒತ್ತುವರಿ, ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ರಾಜೇನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಅಧಿಕಾರಹಟ್ಟಿ ಗ್ರಾಮದಲ್ಲಿ ಘಟನೆ, ತೋಟದಲ್ಲಿ ಬೆಳೆ ಹಾಳಾಗುತ್ತಿರೊದನ್ನ ಕಂಡು ಕಣ್ಣೀರಿಡುತ್ತಿರುವ ರೈತ, ಟೊಮ್ಯಾಟೊ ಸೇರಿದಂತೆ ವಿವಿಧ ಬೆಳೆಯನ್ನು ಬೆಳೆದಿರುವ ಹತ್ತಕ್ಕೂ ಹೆಚ್ಚು ರೈತರು, ರಸ್ತೆ ಒತ್ತುವರಿ ತೆರವಿಗೆ ಅಧಿಕಾರುಗಳು […]

Advertisement

Wordpress Social Share Plugin powered by Ultimatelysocial