ರಾಜ್ಯ ಬಿಜೆಪಿ ಕಚೇರಿಗೆ ಅರುಣ್ ಸಿಂಗ್ ಆಗಮನ
ಅರುಣ್ ಸಿಂಗ್,ರಾಜ್ಯ ಬಿಜೆಪಿ ಉಸ್ತುವಾರಿ
ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಕಚೇರಿ
ಚಿಂತನ ಮಂಥನ ಸಭೆ ಹಿನ್ನೆಲೆ ಆಗಮನ
ರಾಜ್ಯದಲ್ಲಿ ಆಂತರಿಕ ಸರ್ವೆಯಿಂದ ಪಕ್ಷಕ್ಕೆ ಹಿನ್ನಡೆ
ಹೀಗಾಗಿ ಚಿಂತನಮಂಥನಕ್ಕೆ ಮುಂದಾಗಿರುವ ನಾಯಕರು
ಸಭೆ ಹಿನ್ನೆಲೆ ಬಿಜೆಪಿ ಕಚೇರಿಗೆ ಅರುಣ್ ಸಿಂಗ್ ಭೇಟಿ
ಪಕ್ಷದ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್
ನಿರ್ಮಲ್ ಕುಮಾರ್ ಸುರಾನಾ ಕಚೇರಿಗೆ ಆಗಮನ
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: