ಚುನಾವಣೆ ಸಮೀಪಿಸುತ್ತಿದ್ದಂತೆ ಮತಕ್ಷೇತ್ರದಲ್ಲಿ ಶುರುವಾಯಿತು ಪಕ್ಷಾಂತರ ಪರ್ವ.

ಚುನಾವಣೆ ಸಮೀಪಿಸುತ್ತಿದ್ದಂತೆ ಮತಕ್ಷೇತ್ರದಲ್ಲಿ ಶುರುವಾಯಿತು ಪಕ್ಷಾಂತರ ಪರ್ವ

*ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರುತ್ತಿರುವ ಯುವಕರು. *
ಇನ್ನೇನು ಚುನಾವಣೆ ದಿನಾಂಕ ಅತಿ ಶೀಘ್ರದಲ್ಲಿ ಘೋಷಣೆ ಆಗಲಿದ್ದು ಇದರ ಮಧ್ಯೆ ಕಾಗವಾಡ ಮತ ಕ್ಷೇತ್ರದಲ್ಲಿ ಬಾರಿ ಪ್ರಮಾಣದಲ್ಲಿ ಬದಲಾವಣೆಗಳು ನಡೆಯುತ್ತಿವೆ ಕರ್ನಾಟಕ ಹಾಗೂ ಕೇಂದ್ರದಲ್ಲಿಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದರೂ ಸಹ ಕಾರ್ಯಕರ್ತರಿಗೆ ಬೇಸತ್ತು ಕಾಂಗ್ರೆಸ್ ಪಕ್ಷದತ್ತ ಮುಖ ಮಾಡುತ್ತಿದ್ದಾರೆ.

ಬೆಳಗಾವಿ ಜಿಲ್ಲೆ ಕಾಗವಾಡ ತಾಲ್ಲೂಕಿನ ಸಾವಿರಾರು ಯುವಕರು ಹಾಗೂ ಪ್ರಜ್ಞಾವಂತರು ಬಿಜೆಪಿ ಬಿಟ್ಟು
ಕಾಂಗ್ರೆಸ್ ಸೇರ್ಪಡೆ ಆಗ್ತಿತಿದರೆ.

ಯುವಕರು ನಿರುದ್ಯೋಗ ಸಮಸ್ಯೆ ಬೆಲೆ ಏರಿಕೆಗೆ ಬೇಸತ್ತು ಕಾಂಗ್ರೆಸ್ ಪಕ್ಷ ಕಡೆ ಮುಖ ಮಾಡಿದ ಯುವಕರು.

ಕಾಗವಾಡ ಮಾಜಿ ಶಾಸಕ ರಾಜು ಕಾಗೆ ನೇತೃತ್ವದಲ್ಲಿ ಕಾಂಗ್ರೆಸ್ ಸೇರ್ಪಡೆ ಆಗುತ್ತಿರುವ ಯುವಕರು.

ಕಾಗವಾಡ ಮತ್ತ ಕ್ಷೇತ್ರದಲ್ಲಿ ಯುವಕರು ಕಾಂಗ್ರೆಸ್ ಸೇರ್ಪಡೆ ಆಗುತ್ತಿರೋದು ತುಂಬಾ ಕುತೂಹ ಮೂಡಿಸಿದೆ

ಯುವಕರರ ಸೆರಪಡೆಯಿಂದ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಮುನ್ಸೂಚನೆ ತೊರುತ್ತಿದೆ…

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಟಿಡಿಪಿ ನಾಯಕ ʻವೆನ್ನಾ ಬಾಲಕೋಟಿ ರೆಡ್ಡಿʼ ಮೇಲೆ ಗುಂಡಿನ ದಾಳಿ,

Thu Feb 2 , 2023
ಹೈದರಾಬಾದ್ : ತೆಲುಗು ದೇಶಂ ಪಕ್ಷದ (ಟಿಡಿಪಿ) ನಾಯಕ ವೆನ್ನಾ ಬಾಲಕೋಟಿ ರೆಡ್ಡಿ  ಮೇಲೆ ಬುಧವಾರ ಅವರ ನಿವಾಸದಲ್ಲಿ ಗುಂಡು ಹಾರಿಸಲಾಗಿದ್ದು, ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ದಾಳಿಗೆ ವೈಎಸ್‌ಆರ್‌ಸಿಪಿ (YSRCP) ಜವಾಬ್ದಾರಿ ಎಂದು ಟಿಡಿಪಿ ನಾಯಕ ಆರೋಪಿಸಿದ್ದಾರೆ. ಪೊಲೀಸರ ಪ್ರಕಾರ, ಬುಧವಾರ ರಾತ್ರಿ 10.30 ರ ಸುಮಾರಿಗೆ ಟಿಡಿಪಿ ನಾಯಕ ಮತ್ತು ಮಾಜಿ ಸಂಸದ ವೆನ್ನಾ ಬಾಲಕೋಟಿ ರೆಡ್ಡಿ ಮೇಲೆ ಪಿ ವೆಂಕಟೇಶ್ವರ್ ರೆಡ್ಡಿ ಗುಂಡು ಹಾರಿಸಿದ್ದಾರೆ. ರಾತ್ರಿ ವೆಂಕಟೇಶ್ವರ್ […]

Advertisement

Wordpress Social Share Plugin powered by Ultimatelysocial