ಮೇಲುಕೋಟೆಗೆ ಸಚಿವ ಅಶ್ವತ್ಥ್ ನಾರಾಯಣ್ ಭೇಟಿ.

ಗುರು ಪೂರ್ಣಿಮೆ ಹಿನ್ನೆಲೆ.
ಸಚಿವ ಅಶ್ವತ್ಥ್ ನಾರಾಯಣ್ ಗೆ ದೇಗುಲದ ಆಡಳಿತ ಮಂಡಳಿಯಿಂದ ಪೂರ್ಣಕುಂಭ ಸ್ವಾಗತ.
ಚಲುವನಾರಾಯಣಸ್ವಾಮಿ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಕೆ.
ಶಾಲು ಹೊದಿಸಿ, ಆಶೀರ್ವದಿಸಿ, ಸತ್ಕರಿಸಿದ ದೇಗುಲದ ಅರ್ಚಕರು.
ಮಂಡ್ಯ ಜಿಲ್ಲೆ, ಪಾಂಡವಪುರ ತಾಲೂಕಿನ ಮೇಲುಕೋಟೆ ಶ್ರೀಕ್ಷೇತ್ರ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಕಪ್ಪು ಕಲೆಗಳು ಮತ್ತು ಹೈಪರ್ಪಿಗ್ಮೆಂಟೇಶನ್ ಚಿಕಿತ್ಸೆಗೆ 6 ಮಾರ್ಗಗಳು

Wed Jul 13 , 2022
ನಮಗೆಲ್ಲರಿಗೂ ವರ್ಷವಿಡೀ ಸುಂದರ ತ್ವಚೆ ಬೇಕು ಅಲ್ಲವೇ? ಒಳ್ಳೆಯದು, ನಮ್ಮಲ್ಲಿ ಕೆಲವರು ಅದನ್ನು ಸಾರ್ವಕಾಲಿಕ ಹೊಂದಲು ಸಾಕಷ್ಟು ಅದೃಷ್ಟವಂತರು. ಹೇಗಾದರೂ, ಮುಖ ಮತ್ತು ಕೈಗಳ ಮೇಲೆ ಕಪ್ಪು ಕಲೆಗಳನ್ನು ಅಭಿವೃದ್ಧಿಪಡಿಸುವವರಿಗೆ, ಅದನ್ನು ನಿಭಾಯಿಸಲು ನಿರಾಶಾದಾಯಕವಾಗಿರುತ್ತದೆ ಮತ್ತು ಇವುಗಳನ್ನು ಮರೆಮಾಚುವವರ ಬಹು ಅಪ್ಲಿಕೇಶನ್‌ಗಳೊಂದಿಗೆ ಮುಚ್ಚಲಾಗುವುದಿಲ್ಲ ಎಂದು ನಮಗೆಲ್ಲರಿಗೂ ತಿಳಿದಿದೆ. ಚರ್ಮವು ಹೆಚ್ಚುವರಿ ಮೆಲನಿನ್ ಅನ್ನು ಉತ್ಪಾದಿಸಿದಾಗ (ಚರ್ಮದ ಬಣ್ಣವನ್ನು ನೀಡುವ ವರ್ಣದ್ರವ್ಯ), ಇದು ಹೈಪರ್ಪಿಗ್ಮೆಂಟೇಶನ್‌ಗೆ ಕಾರಣವಾಗುತ್ತದೆ ಮತ್ತು ಇದರ ಪರಿಣಾಮವಾಗಿ ಕಪ್ಪು […]

Advertisement

Wordpress Social Share Plugin powered by Ultimatelysocial