ರಾಮನಗರ ಗಾಳಿಪಟ ಉತ್ಸವದಲ್ಲಿ ಸಚಿವ ಅಶ್ವತ್ಥ್ ನಾರಾಯಣ್ ಹೇಳಿಕೆ

ಪ್ರವೀಣ್ ಹತ್ಯೆ ಬಳಿಕ ಮತ್ತೊಂದು ಮುಸ್ಲಿಂ ಯುವಕನ ಹತ್ಯೆ ವಿಚಾರ

ಇದು ನಿಜಕ್ಕೂ ಕೂಡ ಜನರ ತಾಳ್ಮೆಯನ್ನ ಕೆಲವರು ಪ್ರಚೋದಕರು ಪರೀಕ್ಷೆ ಮಾಡುತ್ತಿದ್ದಾರೆ

ಈಗಾಗಲೇ ನಮ್ಮ ಮುಖ್ಯಮಂತ್ರಿಗಳು ಹಾಗೂ ನಮ್ಮ ಸರ್ಕಾರ ಸ್ಪಷ್ಟವಾಗಿ ಹೇಳಿದೆ

ಯಾವುದೇ ಕಾರಣಕ್ಕೂ ಕೊಲೆಗಡುಕರಿಗೆ ಅನುಕೂಲಕರವಾಗಿ ಇಲ್ಲದೆ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸುತ್ತೇವೆ

ಎನ್ಕೌಂಟರ್ ಮಾಡೋದಕ್ಕೂ ನಾವು ಈಗಾಗಲೇ ತಯಾರಿದ್ದೇವೆ ಅಂತ ತಿಳಿಸಿದ್ದೇವೆ

ಮುಂದಿನ ದಿನಗಳಲ್ಲಿ ಇಂತಹ ಹತ್ಯೆಕೋರರಿಗೆ ನಡುಕ ಹುಟ್ಟಿಸುವಂತಹ ಕೆಲಸ ಆಗುತ್ತೆ

ಕನಸುಮನಸ್ಸಿನಲ್ಲೂ ಯಾವುದೇ ಕಾರಣಕ್ಕೂ ಕೊಲೆ ಬಗ್ಗೆ ಯೋಚನೆ ಅಹ ಮಾಡಬಾರದು

ಎನ್ಕೌಂಟರ್ ಆಗುವಂತಹ ಕಾಲ ಈಗಾಗಲೇ ಹತ್ತಿರ ಬಂದಿದೆ

ತೀವ್ರವಾಗಿ ಕ್ರಮ ಜರುಗಿಸುವಂತಹ ಕೆಲಸಗಳನ್ನ ಮಾಡಿ ಜಾಗೃತಿ ಮೂಡಿಸುತ್ತೇವೆ

ಆ್ಯಂಟಿ ಟೆರರಿಸ್ಟ್ ಸ್ಕ್ವಾಡ್ ಗಳನ್ನ ಮಾಡೋ ಜೊತೆಗೆ ಇನ್ನೂ ಎಚ್ಚರಿಕೆ ಕ್ರಮಗಳನ್ನ ಮಾಡೋ ಮೂಲಕ ನಮ್ಮ ಗೃಹ ಇಲಾಖೆಯಿಂದ ಅಮಾಯಕರ ಜೀವ ರಕ್ಷಣೆ ಮಾಡುತ್ತೇವೆ

ಪ್ರವೀಣ್ ನೆಟ್ಟೂರು ಅವರ ಮನೆಗೆ ಬಂದಂತಹ ಪರಿಸ್ಥಿತಿ ಯಾವ ಕಾರಣಕ್ಕೂ ಬೇರೆಯವರಿಗೆ ಬರದಂತಹ ಕ್ರಮ ಆಗುತ್ತೇ

ಕಾರ್ಯಕರ್ತರ ರಾಜೀನಾಮೆ ವಿಚಾರ

ತುಂಬಾ ನೋವಾಗಿರುತ್ತೆ ಆಕ್ರೋಶಕ್ಕೆ ಒಳಗಾಗಿರುತ್ತಾರೆ

ಉಂತಹ ಕೊಲೆಯಂತಹ ಪ್ರಕಣ ಆದಾಗ ಬಂಧಿಸುವಂತಹ ಕೆಲಸಗಳು ಆಗಿವೆ, ಈಗಲೂ ಆಗಿದೆ

ನಮ್ಮ ಸರ್ಕಾರದ ಹಾಗೂ ಗೃಹ ಇಲಾಖೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ

ಇನ್ನೂ ಆಕ್ರೋಶ ಇದೆ, ಆ ಆಕ್ರೋಶವನ್ನ ಗೌರವಿಸುವಂತೆ ತೀವ್ರವಾಗಿ ಕ್ರಮ ಜರುಗಿಸುತ್ತೇವೆ

ಈಗಾಗಲೇ ಬಂಧಿಸುವಂತ ಕಾರ್ಯ ಆಗಿದೆ ಇನ್ನುಮುಂದೆ ಇಂತಹ ಘಟನೆ ನಡೆಯಬಾರದು ಅನ್ನೋದು ನಮ್ಮ ಕಾರ್ಯಕರ್ತರ, ಜನರ ಅಪೇಕ್ಷೆ ಇದೆ

ಅವರ ಅಪೇಕ್ಷೆ ತಕ್ಕಂತೆ ಇನ್ನೂ ತೀವ್ರವಾಗಿ ಕ್ರಮ ಜರುಗಿಸುವಂತಹ ಕೆಲಸ ಆಗಲಿದೆ

ಇನ್ನೂ ಯಾರೂ ಎಲ್ಲೇ ಇದ್ರೂ ಹುಡುಕಿ ಏನ್ ಮಾಡಬೇಕೋ ಮಾಡ್ತೀವಿ

ಉತ್ತರಪ್ರದೇಶಕ್ಕಿಂತ ಐದು ಹೆಜ್ಜೆ ಮುಂದುಹೋಗ್ತೀವಿ

ಉತ್ತರಪ್ರದೇಶಕ್ಕಿಂತ ಒಳ್ಳೆ ಮಾಡಲ್ ಸರ್ಕಾರದ ಮಾಡುತ್ತೇವೆ

ಕರ್ನಾಟ ಮುಂದುವರೆದ ರಾಜ್ಯ, ಪ್ರಗತಿಪರ ರಾಜ್ಯ, ಎಲ್ಲರಿಗೂ ಮಾದರಿ ರಾಜ್ಯವಾಗಿರುತ್ತೆ

ನಮ್ಮ ಸರ್ಕಾರ ಶಕ್ರಿ ಇರುವಂತವರು, ಕಾಳಜಿ ಇರುವರು, ಉತ್ಸಾಹ ಇರುವವರು ನಮ್ಮ ಸರ್ಕಾರ

ರಾಮನಗರ ಗಾಳಿಪಟ ಉತ್ಸವದಲ್ಲಿ ಸಚಿವ ಅಶ್ವತ್ಥ್ ನಾರಾಯಣ್ ಹೇಳಿಕೆ

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಬೀದರ್ ನಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರ್ ಸ್ವಾಮಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ..

Fri Jul 29 , 2022
ಮುಖ್ಯ ಮಂತ್ರಿ ನಿನ್ನ ಯೋಗಿ ಮಾದರಿ ಕಾನೂನು ತರುವ ವಿಚಾರ ಹೇಳಿಕೆ ವಿಚಾರ ಯೋಗಿ ಏನು ದೊಡ್ಡ ಮುನಷ್ಯ ಉತ್ತರ ಪ್ರದೇಶದಲ್ಲಿ ಏನು ಇದೆ ಎಂಬುದು ಅವರಿಗೆ ಗೊತ್ತು.. ಬೋಲ್ಡಜರ್ ಬಗ್ಗೆ ನಾ ಏನು ಹೆಳದ ಇಲ್ಲ.. ನಮ್ಮ ರಾಜ್ಯದಲ್ಲಿ ಶಾಂತಿ ಬಯಸದ ಜನರು.. ಯೋಗಿ ಮಾದರಿ ರಾಜ್ಯದಲ್ಲಿ ಕಾನೂನು ತಂದರೆ .. ರಾಜ್ಯದ ಜನರು ನಿಮಗೆ ಕೆತ್ತಿ ಎಗೆಯದು ಎಂದು ಮುಖ್ಯ ಮಂತ್ರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಕುಮಾರ್ […]

Advertisement

Wordpress Social Share Plugin powered by Ultimatelysocial