ಬೀದರ್ ನಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರ್ ಸ್ವಾಮಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ..

ಮುಖ್ಯ ಮಂತ್ರಿ ನಿನ್ನ ಯೋಗಿ ಮಾದರಿ ಕಾನೂನು ತರುವ ವಿಚಾರ ಹೇಳಿಕೆ ವಿಚಾರ

ಯೋಗಿ ಏನು ದೊಡ್ಡ ಮುನಷ್ಯ ಉತ್ತರ ಪ್ರದೇಶದಲ್ಲಿ ಏನು ಇದೆ ಎಂಬುದು ಅವರಿಗೆ ಗೊತ್ತು..

ಬೋಲ್ಡಜರ್ ಬಗ್ಗೆ ನಾ ಏನು ಹೆಳದ ಇಲ್ಲ..

ನಮ್ಮ ರಾಜ್ಯದಲ್ಲಿ ಶಾಂತಿ ಬಯಸದ ಜನರು..

ಯೋಗಿ ಮಾದರಿ ರಾಜ್ಯದಲ್ಲಿ ಕಾನೂನು ತಂದರೆ ..

ರಾಜ್ಯದ ಜನರು ನಿಮಗೆ ಕೆತ್ತಿ ಎಗೆಯದು ಎಂದು ಮುಖ್ಯ ಮಂತ್ರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಕುಮಾರ್ ಸ್ವಾಮಿ..

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

KRS ಸುತ್ತಮುತ್ತ 25ಕಿಮೀನಲ್ಲಿ ಗಣಿಗಾರಿಕೆ ನಿಲ್ಲಿಸಿ.

Fri Jul 29 , 2022
ಪೂರ್ವಭಾವಿ ಸಭೆ ಆರಂಭ. KRS ಸುತ್ತಮುತ್ತ 25ಕಿಮೀನಲ್ಲಿ ಗಣಿಗಾರಿಕೆ ನಿಲ್ಲಿಸಿ. ರೈತರ ಬದುಕು ಬರಡಾಗದಿರಲು KRS ಉಳಿಸಿ. ಹೋರಾಟದ ರೂಪುರೇಷೆಗಳ ಬಗ್ಗೆ ಪೂರ್ವಭಾವಿ ಸಭೆ. ಮಂಡ್ಯದ ಗಾಂಧಿಭವನದಲ್ಲಿ ನಡೆಯುತ್ತಿರುವ ಸಭೆ. ರಾಜ್ಯಮಟ್ಟದ ಬೃಹತ್ ಹೋರಾಟಕ್ಕೆ ನಿರ್ಧಾರ ಹಿನ್ನೆಲೆ. ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ಮಾಜಿ ಸಚಿವ ಎಂ.ಎಸ್.ಆತ್ಮಾನಂದ ನೇತೃತ್ವದ ಸಭೆ. ರಾಜ್ಯದ ವಿವಿಧ ಸಂಘಟನೆಗಳ ಮುಖಂಡರು ಸಭೆಯಲ್ಲಿ ಭಾಗಿ. ರೈತ ಸಂಘ, ಕನ್ನಡಪರ, ಪ್ರಗತಿಪರ ಸಂಘಟನೆಗಳ ಪ್ರಮುಖರ ಹಾಜರಿ. […]

Advertisement

Wordpress Social Share Plugin powered by Ultimatelysocial