ವ್ಯಕ್ತಿಯೊಬ್ಬರಿಗೆ ಚಾಕುವಿನಿಂದ ಹಲ್ಲೆ.

18 ನೆ ತಾರೀಖು ನಡೆದಿರುವ ಘಟನೆ.

ಚಂದ್ರಶೇಖರ್, ಹಾಗು ಬದ್ರಿಪ್ರಸಾದ್ ಅನ್ನೊರ ಮೇಲೆ ಹಲ್ಲೆ.

ಗಿರೀಶ್,ಅಬ್ಬಿಗೆರೆ ವೆಂಕಟೇಶ್,ಗೋವಿಂದ,ಮುನಿರಾಜು,ಸೋಮಸುಂದರ್,ಮುನಿಸ್ವಾಮಿ ಓಡೆಯರ್ ಎಂಬುವವರ ಮೇಲೆ ದೂರು ದಾಖಲು.

ಹಲವು ದಿನಗಳಿಂದ ಎರಡು ಗುಂಪುಗಳ ನಡುವೆ ವೈಮನಸ್ಸು.

ಕುಂಬಾರ ಸಂಘದ ಕಛೇರಿಗೆ ಬಂದಿದ್ದ ಚಂದ್ರಶೇಖರ್ ಹಾಗು ಭದ್ರಿಪ್ರಸಾದ್.

ಇದೇ ವೇಳೆ ಚಂದ್ರಶೇಖರ ಹಾಗು ಭದ್ರಿಪ್ರಸಾದ್ ಮೇಲೆ ಹಲ್ಲೆ ಮಾಡಿದ್ದಾರೆ ಅನ್ನೊ ಆರೋಪ.

ಕಲಾಸಿಪಾಳ್ಯ ಬಳಿ ಇರುವ ಎನ್.ಎಂ.ಹೆಚ್ ಹೋಟೆಲ್ ಬಳಿ ಹಲ್ಲೆ.

ಹೆಲ್ಮೆಟ್ ಹಾಗು ಚಾಕುವಿನಿಂದ ಹಲ್ಲೆ ಮಾಡಿದ್ದಾಗಿ ಆರೋಪಿಸಿ ಠಾಣಾಗೆ ದೂರು.

ಸದ್ಯ ಕಲಾಸಿಪಾಳ್ಯ ಠಾಣೆಯಲ್ಲಿ ಪ್ರಕರಣ ದಾಖಲು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de…

Please follow and like us:

Leave a Reply

Your email address will not be published. Required fields are marked *

Next Post

ಕೆ. ಬಿ. ಪ್ರಭುಪ್ರಸಾದ್ ಪ್ರಾಧ್ಯಾಪಕರಾಗಿ, ಬರಹಗಾರರಾಗಿ ಮತ್ತು ಸುಗಮ ಸಂಗೀತ ಗಾಯಕರಾಗಿ ಹೆಸರಾದವರು.

Thu Dec 29 , 2022
  ಪ್ರಭುಪ್ರಸಾದ್ 1929ರ ಡಿಸೆಂಬರ್ 27ರಂದು ದಾವಣಗೆರೆಯಲ್ಲಿ ಜನಿಸಿದರು. ತಂದೆ ಬಿ.ಎಸ್. ಕುರುವತ್ತಿ, ತಾಯಿ ಸರ್ವಮಂಗಳಾ. ಅವರ ಪ್ರಾರಂಭಿಕ ಶಿಕ್ಷಣ ದಾವಣಗೆರೆಯಲ್ಲಿ ನಡೆಯಿತು. ಮೈಸೂರು ಮಹಾರಾಜ ಕಾಲೇಜಿನಲ್ಲಿ ಬಿ.ಎ. ಮತ್ತು ಸಾಂಗ್ಲಿಯ ವಿಲಿಂಗ್‌ಡನ್ ಕಾಲೇಜಿನಲ್ಲಿ ಮುಂಬೈ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಗಳಿಸಿದರು. ಪ್ರಭುಪ್ರಸಾದ್ ಮೊದಲು ಶಿವಮೊಗ್ಗ ಕಾಲೇಜಿನಲ್ಲಿ ಇಂಗ್ಲಿಷ್ ಅಧ್ಯಾಪಕರಾಗಿ ನೇಮಕಗೊಂಡರು. ಮುಂದೆ ಯುವರಾಜ ಕಾಲೇಜಿನಲ್ಲಿ ರೀಡರ್ ಆಗಿ, ಮಹಾರಾಣಿ ಕಾಲೇಜಿನಲ್ಲಿ ಪ್ರೊಫೆಸರಾಗಿ, ಚಿತ್ರದುರ್ಗ, ತುಮಕೂರಿನ ಸರಕಾರಿ ಪ್ರಥಮ ದರ್ಜೆ […]

Advertisement

Wordpress Social Share Plugin powered by Ultimatelysocial