18 ನೆ ತಾರೀಖು ನಡೆದಿರುವ ಘಟನೆ.
ಚಂದ್ರಶೇಖರ್, ಹಾಗು ಬದ್ರಿಪ್ರಸಾದ್ ಅನ್ನೊರ ಮೇಲೆ ಹಲ್ಲೆ.
ಗಿರೀಶ್,ಅಬ್ಬಿಗೆರೆ ವೆಂಕಟೇಶ್,ಗೋವಿಂದ,ಮುನಿರಾಜು,ಸೋಮಸುಂದರ್,ಮುನಿಸ್ವಾಮಿ ಓಡೆಯರ್ ಎಂಬುವವರ ಮೇಲೆ ದೂರು ದಾಖಲು.
ಹಲವು ದಿನಗಳಿಂದ ಎರಡು ಗುಂಪುಗಳ ನಡುವೆ ವೈಮನಸ್ಸು.
ಕುಂಬಾರ ಸಂಘದ ಕಛೇರಿಗೆ ಬಂದಿದ್ದ ಚಂದ್ರಶೇಖರ್ ಹಾಗು ಭದ್ರಿಪ್ರಸಾದ್.
ಇದೇ ವೇಳೆ ಚಂದ್ರಶೇಖರ ಹಾಗು ಭದ್ರಿಪ್ರಸಾದ್ ಮೇಲೆ ಹಲ್ಲೆ ಮಾಡಿದ್ದಾರೆ ಅನ್ನೊ ಆರೋಪ.
ಕಲಾಸಿಪಾಳ್ಯ ಬಳಿ ಇರುವ ಎನ್.ಎಂ.ಹೆಚ್ ಹೋಟೆಲ್ ಬಳಿ ಹಲ್ಲೆ.
ಹೆಲ್ಮೆಟ್ ಹಾಗು ಚಾಕುವಿನಿಂದ ಹಲ್ಲೆ ಮಾಡಿದ್ದಾಗಿ ಆರೋಪಿಸಿ ಠಾಣಾಗೆ ದೂರು.
ಸದ್ಯ ಕಲಾಸಿಪಾಳ್ಯ ಠಾಣೆಯಲ್ಲಿ ಪ್ರಕರಣ ದಾಖಲು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/de…