ಸರ್ಕಾರದಿಂದ ಬಜೆಟ್ ಇದ್ದರು ಕೃಷಿ ಉಪಕರಣ ಹಾಗೂ ಸ್ಪಿಂಕ್ಲರ್ ಪೈಪ್ ನೀಡದೇ ಇರುವ ಕಂಪೆನಿಗಳನ್ನು ರದ್ದು.

ಸರ್ಕಾರದಿಂದ ಬಜೆಟ್ ಇದ್ದರು ಕೃಷಿ ಉಪಕರಣ ಹಾಗೂ ಸ್ಪಿಂಕ್ಲರ್ ಪೈಪ್ ನೀಡದೇ ಇರುವ ಕಂಪೆನಿಗಳನ್ನು ರದ್ದು ಮಾಡಬೇಕಾಗಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಮುನ್ನೆಚ್ಚರಿಕೆ ನೀಡಲಾಯಿತು

ಸರ್ಕಾರದಿಂದ ಬಜೆಟ್ ಬಂದಿದ್ದು ರೈತರಿಗೆ ರೈತರಿಗೆ ತಲುಪಬೇಕಾಗಿದೆ ಸ್ಪಿಂಕ್ಲರ್ ಟೈಪ್ ಗಳು ಕೊಟ್ಟಿರುವುದಿಲ್ಲ ಕಂಪನಿಗಳು ಅಧಿಕಾರಿಗಳು ಶಮಿಳಾಗಿದ್ದಾರೆಂದು ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ ಯ ಮಹೇಶ್ ಗೌಡ ಸುಬೇದಾರ್ ರಾಜ್ಯ ಕಾರ್ಯಧ್ಯಕ್ಷರು ಅಧಿಕಾರಿಯನ್ನು ತರಾಟೇ ಗೆ ತೆಗೆದುಕೊಂಡರು ಇದಕ್ಕೆ ನೇರ ಸರ್ಕಾರಹೊಣೆ ಎಂದರು

ಮುಂದಿನ ದಿನಗಳಲ್ಲಿ ರೈತರಿಗೆ ನೇರವಾಗಿ ಕೃಷಿ ಸಲಕರಣೆಯನ್ನು ಒದಗಿಸಿದ ಇದ್ದರೆ ಸಚಿವರಿಗೆ ಮುತ್ತಿಗೆ ಹಾಕಲಾಗುವುದು ಬೆಂಗಳೂರು ಚಲೋ ಚಳುವಳಿ ನಡೆಸಲಾಗುವುದು ಎಂದು ಅಧಿಕಾರಿಗಳಿಗೆ ಮುನ್ನೆಚ್ಚರಿಕೆ ಕೊಡಲಾಯಿತು ನೇರವಾಗಿ ಅಧಿಕಾರಿ ಮತ್ತು ಕೃಷಿ ಸಚಿವರು ಹೊಣೆಗಾರರು

ಮಹೇಶ್ ಮಾಲೀ ಪಾಟೀಲ್ ರಾಜ್ಯ ಕಾರ್ಯದರ್ಶಿಗಳು
ವೀರೇಂದ್ರ ಹಿರೇಮಠ್ ಮತ್ತು ಚಂದನ್ ಗೌಡ ತಾಲೂಕಿನ ಸುತ್ತಮುತ್ತಲಿನ ಊರಿನ ರೈತರು ಪಾಲ್ಗೊಂಡಿದ್ದರು.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

 

 

 

Please follow and like us:

Leave a Reply

Your email address will not be published. Required fields are marked *

Next Post

ಹುಬ್ಬಳ್ಳಿಯ ತಹಶೀಲ್ದಾರರ ಕಚೇರಿಯಲ್ಲಿ ಮರಿಚಿಕೆಯಾದ ಸ್ವಚ್ಛತೆ!

Tue Jan 24 , 2023
    ಹುಬ್ಬಳ್ಳಿ: ಹೌದು ವಾಣಿಜ್ಯ ನಗರಿ ಎಂದೇ ಖ್ಯಾತಿಯಾದ ಹುಬ್ಬಳ್ಳಿಯ ಮಿನಿ ವಿಧಾನಸೌಧ ಸೂಕ್ತ ನಿರ್ವಹಣೆಯಿಲ್ಲದೆ ಕಸದ ಗೂಡಾಗಿದೆ. ಪ್ರತಿನಿತ್ಯ ಸಾವಿರಾರು ಜನ ಬಂದು ಹೋಗುವ ಈ ಮಿನಿ ವಿಧಾನಸೌಧದಲ್ಲಿ ಸ್ವಚ್ಛ ಭಾರತ ಅಭಿಯಾನ ಬಗ್ಗೆ ಪಾಠ ಮಾಡುವ ಅಧಿಕಾರಿಗಳೇ ಅಭಿಯಾನವನ್ನು ಮರೆತಂತೆ ಕಾಣುತ್ತಿದೆ. ಹೌದು, ಮಿನಿ ವಿಧಾನಸೌಧದಲ್ಲಿಯೇ ಉಪ ನೊಂದಣಾಧಿಕಾರಿಗಳ ಕಚೇರಿಯಿದೆ. ಪ್ರತಿನಿತ್ಯ ಆಸ್ತಿ ನೋಂದಣಿಗೆ ಹಾಗೂ ಇನ್ನಿತರೆ ಕೆಲಸಗಳಿಗೆ ಸಾರ್ವಜನಿಕರು ಎಡತಾಕುತ್ತಾರೆ. ಇದಲ್ಲದೇ ಮಿನಿವಿಧಾನ ಸೌಧದಲ್ಲಿ […]

Advertisement

Wordpress Social Share Plugin powered by Ultimatelysocial