ಸರ್ಕಾರದಿಂದ ಬಜೆಟ್ ಇದ್ದರು ಕೃಷಿ ಉಪಕರಣ ಹಾಗೂ ಸ್ಪಿಂಕ್ಲರ್ ಪೈಪ್ ನೀಡದೇ ಇರುವ ಕಂಪೆನಿಗಳನ್ನು ರದ್ದು ಮಾಡಬೇಕಾಗಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಮುನ್ನೆಚ್ಚರಿಕೆ ನೀಡಲಾಯಿತು
ಸರ್ಕಾರದಿಂದ ಬಜೆಟ್ ಬಂದಿದ್ದು ರೈತರಿಗೆ ರೈತರಿಗೆ ತಲುಪಬೇಕಾಗಿದೆ ಸ್ಪಿಂಕ್ಲರ್ ಟೈಪ್ ಗಳು ಕೊಟ್ಟಿರುವುದಿಲ್ಲ ಕಂಪನಿಗಳು ಅಧಿಕಾರಿಗಳು ಶಮಿಳಾಗಿದ್ದಾರೆಂದು ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ ಯ ಮಹೇಶ್ ಗೌಡ ಸುಬೇದಾರ್ ರಾಜ್ಯ ಕಾರ್ಯಧ್ಯಕ್ಷರು ಅಧಿಕಾರಿಯನ್ನು ತರಾಟೇ ಗೆ ತೆಗೆದುಕೊಂಡರು ಇದಕ್ಕೆ ನೇರ ಸರ್ಕಾರಹೊಣೆ ಎಂದರು
ಮುಂದಿನ ದಿನಗಳಲ್ಲಿ ರೈತರಿಗೆ ನೇರವಾಗಿ ಕೃಷಿ ಸಲಕರಣೆಯನ್ನು ಒದಗಿಸಿದ ಇದ್ದರೆ ಸಚಿವರಿಗೆ ಮುತ್ತಿಗೆ ಹಾಕಲಾಗುವುದು ಬೆಂಗಳೂರು ಚಲೋ ಚಳುವಳಿ ನಡೆಸಲಾಗುವುದು ಎಂದು ಅಧಿಕಾರಿಗಳಿಗೆ ಮುನ್ನೆಚ್ಚರಿಕೆ ಕೊಡಲಾಯಿತು ನೇರವಾಗಿ ಅಧಿಕಾರಿ ಮತ್ತು ಕೃಷಿ ಸಚಿವರು ಹೊಣೆಗಾರರು
ಮಹೇಶ್ ಮಾಲೀ ಪಾಟೀಲ್ ರಾಜ್ಯ ಕಾರ್ಯದರ್ಶಿಗಳು
ವೀರೇಂದ್ರ ಹಿರೇಮಠ್ ಮತ್ತು ಚಂದನ್ ಗೌಡ ತಾಲೂಕಿನ ಸುತ್ತಮುತ್ತಲಿನ ಊರಿನ ರೈತರು ಪಾಲ್ಗೊಂಡಿದ್ದರು.
https://play.google.com/store/apps/details?id=com.speed.newskannada