ಬಿಜೆಪಿ ಮುಖಂಡ ಮಣಿಕಂಠ್ ರಾಠೋಡ್ ಹಾಗು ಬೆಂಬಲಿಗರ ಮೇಲೆ ಹಲ್ಲೆ….
ಮಣಿಕಂಠ್ ರಾಠೋಡ್ ಚಿತ್ತಾಪುರ ಬಿಜೆಪಿ ಟಿಕೆಟ್ ಆಕಾಂಕ್ಷಿ….
ಕಲಬುರಗಿ ಜಿಲ್ಲೆಯ ಕಮಲಾಪುರ ಪಟ್ಟಣದಲ್ಲಿ ಘಟನೆ…..
ಸಂತ ಸೇವಾಲಾಲ್ ಜಯಂತಿಯ ಮೇರವಣಿಗೆ ವೇಳೆ ಘಟನೆ….
ಈ ವೇಳೆ ಕಾಂಗ್ರೆಸ್ ಕಾರ್ಯಕರ್ತರಿಂದ ಮಾರಕಾಸ್ತ್ರ ಹಾಗು ಕಲ್ಲಿನಿಂದ ಹಲ್ಲೆ ಆರೋಪ…..
ಘಟನೆಯಲ್ಲಿ ಮಣಿಕಂಠ ರಾಠೋಡ್ ಬೆಂಬಲಿಗ ಶಾಂತಕುಮಾರ್ ಹಾಗು ಅನಿಲ್ ಎಂಬುವರ ತಲೆಗೆ ಗಾಯ…
ಮಣಿಕಂಠ ರಾಠೋಡ್ ಫಾರ್ಚುನರ್ ಕಾರ ಮೇಲೆ ಕಲ್ಲು ಎತ್ತಿ ಹಾಕಿ ಜಖಂ….
ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಬೆಂಬಲಿಗರಿಂದ ಹಲ್ಲೆ ಆರೋಪ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada