ಬಿಜೆಪಿ‌ ಮುಖಂಡ‌ ಮಣಿಕಂಠ್ ರಾಠೋಡ್ ಹಾಗು ಬೆಂಬಲಿಗರ ಮೇಲೆ ಹಲ್ಲೆ.

ಬಿಜೆಪಿ‌ ಮುಖಂಡ‌ ಮಣಿಕಂಠ್ ರಾಠೋಡ್ ಹಾಗು ಬೆಂಬಲಿಗರ ಮೇಲೆ ಹಲ್ಲೆ….

ಮಣಿಕಂಠ್ ರಾಠೋಡ್ ಚಿತ್ತಾಪುರ ಬಿಜೆಪಿ ಟಿಕೆಟ್ ಆಕಾಂಕ್ಷಿ….

ಕಲಬುರಗಿ ಜಿಲ್ಲೆಯ ಕಮಲಾಪುರ‌ ಪಟ್ಟಣದಲ್ಲಿ ಘಟನೆ…..

ಸಂತ ಸೇವಾಲಾಲ್ ಜಯಂತಿಯ ಮೇರವಣಿಗೆ ವೇಳೆ ಘಟನೆ….

ಈ ವೇಳೆ ಕಾಂಗ್ರೆಸ್ ಕಾರ್ಯಕರ್ತರಿಂದ ಮಾರಕಾಸ್ತ್ರ ಹಾಗು ಕಲ್ಲಿನಿಂದ ಹಲ್ಲೆ ಆರೋಪ…..

ಘಟನೆಯಲ್ಲಿ ಮಣಿಕಂಠ ರಾಠೋಡ್ ಬೆಂಬಲಿಗ ಶಾಂತಕುಮಾರ್ ಹಾಗು ಅನಿಲ್ ಎಂಬುವರ ತಲೆಗೆ ಗಾಯ…

ಮಣಿಕಂಠ ರಾಠೋಡ್ ಫಾರ್ಚುನರ್ ಕಾರ ಮೇಲೆ ಕಲ್ಲು ಎತ್ತಿ ಹಾಕಿ ಜಖಂ….

ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಬೆಂಬಲಿಗರಿಂದ ಹಲ್ಲೆ ಆರೋಪ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ರೋಹಿಣಿ ಸಿಂಧೂರಿ ಹಾಗೂ ಡಿ.ರೂಪಾ ಜಟಾಪಟಿ ವಿಚಾರ.

Mon Feb 20 , 2023
ರೋಹಿಣಿ ಸಿಂಧೂರಿ ಹಾಗೂ ಡಿ.ರೂಪಾ ಜಟಾಪಟಿ ವಿಚಾರ ಡಿಕೆ ರವಿ ಸಾವಿಗೆ ರೋಹಿಣಿ ಸಿಂಧೂರಿ ಕಾರಣ ರೋಹಿಣಿ ಸಿಂಧೂರಿ ವಿರುದ್ದ 306 ಪ್ರಕರಣ ದಾಖಲು‌ ಮಾಡಬೇಕು ತನ್ನ ಸೌಂದರ್ಯದಿಂದ ಒಬ್ಬ ಬಡ ಕುಟುಂಬದಲ್ಲಿ ಬೆಳೆದು‌ ಬಂದ ದಕ್ಷ‌ ಹಾಗೂ ಪ್ರಾಮಾಣಿಕ ಅಧಿಕಾರಿ ಡಿಕೆ ರವಿ ಸಾವಿಗೆ ಇವರೇ ಕಾರಣ ನನಗಿಂತ ಹೆಚ್ಚಾಗಿ ಹೆಸರು ಮಾಡುತ್ತಾರೆ ಅನ್ನೋ ಕಾರಣಕ್ಕೆ ಅವರ ಸಾವಿಗೆ ಕಾರಣರಾಗಿದ್ದಾರೆ ಡಿಕೆ ರವಿ ಅವರ ಮೇಲೆ ಪ್ರೀತಿ ಪ್ರೇಮ […]

Advertisement

Wordpress Social Share Plugin powered by Ultimatelysocial