ರೋಹಿಣಿ ಸಿಂಧೂರಿ ಹಾಗೂ ಡಿ.ರೂಪಾ ಜಟಾಪಟಿ ವಿಚಾರ
ಡಿಕೆ ರವಿ ಸಾವಿಗೆ ರೋಹಿಣಿ ಸಿಂಧೂರಿ ಕಾರಣ
ರೋಹಿಣಿ ಸಿಂಧೂರಿ ವಿರುದ್ದ 306 ಪ್ರಕರಣ ದಾಖಲು ಮಾಡಬೇಕು
ತನ್ನ ಸೌಂದರ್ಯದಿಂದ ಒಬ್ಬ ಬಡ ಕುಟುಂಬದಲ್ಲಿ ಬೆಳೆದು ಬಂದ
ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿ ಡಿಕೆ ರವಿ ಸಾವಿಗೆ ಇವರೇ ಕಾರಣ
ನನಗಿಂತ ಹೆಚ್ಚಾಗಿ ಹೆಸರು ಮಾಡುತ್ತಾರೆ ಅನ್ನೋ ಕಾರಣಕ್ಕೆ ಅವರ ಸಾವಿಗೆ ಕಾರಣರಾಗಿದ್ದಾರೆ
ಡಿಕೆ ರವಿ ಅವರ ಮೇಲೆ ಪ್ರೀತಿ ಪ್ರೇಮ ಎಂದಾಗ ತನ್ನ ಸ್ನೇಹಿತರಿಗೆ ಬುದ್ದಿ ಹೇಳಬಹುದಿತ್ತು
ಅವರ ಸಾವನ್ನು ತಡೆಯಬಹುದಿತ್ತು
ಡಿಕೆ ರವಿ ಸಾವಿನ ಪ್ರಕರಣ ಮರು ತನಿಖೆ ಮಾಡುವಂತೆ ಆಗ್ರಹ
ಡಿಕೆ ರವಿ ಅಭಿಮಾನಿಗಳ ಸಂಘದ ಅಧ್ಯಕ್ಷ ಮುರಳಿಗೌಡ ಆಗ್ರಹ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada