ರೋಹಿಣಿ ಸಿಂಧೂರಿ ಹಾಗೂ ಡಿ.ರೂಪಾ ಜಟಾಪಟಿ ವಿಚಾರ.

ರೋಹಿಣಿ ಸಿಂಧೂರಿ ಹಾಗೂ ಡಿ.ರೂಪಾ ಜಟಾಪಟಿ ವಿಚಾರ

ಡಿಕೆ ರವಿ ಸಾವಿಗೆ ರೋಹಿಣಿ ಸಿಂಧೂರಿ ಕಾರಣ

ರೋಹಿಣಿ ಸಿಂಧೂರಿ ವಿರುದ್ದ 306 ಪ್ರಕರಣ ದಾಖಲು‌ ಮಾಡಬೇಕು

ತನ್ನ ಸೌಂದರ್ಯದಿಂದ ಒಬ್ಬ ಬಡ ಕುಟುಂಬದಲ್ಲಿ ಬೆಳೆದು‌ ಬಂದ

ದಕ್ಷ‌ ಹಾಗೂ ಪ್ರಾಮಾಣಿಕ ಅಧಿಕಾರಿ ಡಿಕೆ ರವಿ ಸಾವಿಗೆ ಇವರೇ ಕಾರಣ

ನನಗಿಂತ ಹೆಚ್ಚಾಗಿ ಹೆಸರು ಮಾಡುತ್ತಾರೆ ಅನ್ನೋ ಕಾರಣಕ್ಕೆ ಅವರ ಸಾವಿಗೆ ಕಾರಣರಾಗಿದ್ದಾರೆ

ಡಿಕೆ ರವಿ ಅವರ ಮೇಲೆ ಪ್ರೀತಿ ಪ್ರೇಮ ಎಂದಾಗ ತನ್ನ ಸ್ನೇಹಿತರಿಗೆ ಬುದ್ದಿ ಹೇಳಬಹುದಿತ್ತು

ಅವರ ಸಾವನ್ನು ತಡೆಯಬಹುದಿತ್ತು

ಡಿಕೆ ರವಿ ಸಾವಿನ ಪ್ರಕರಣ ಮರು ತನಿಖೆ‌ ಮಾಡುವಂತೆ ಆಗ್ರಹ

ಡಿಕೆ ರವಿ ಅಭಿಮಾನಿಗಳ ಸ‌ಂಘದ ಅಧ್ಯಕ್ಷ ಮುರಳಿಗೌಡ ಆಗ್ರಹ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪದೇ ಪದೇ ಕರೆ ಮಾಡಿ ಪ್ರಚೋದಿಸಿ, ಒತ್ತಾಯ ಮಾಡಿ ಸಾಲ ನೀಡುತ್ತಿವೆ ಬ್ಯಾಂಕುಗಳು!.

Mon Feb 20 , 2023
ನಾವು ನಿಮಗೆ ಆಕರ್ಷಕ ಬಡ್ಡಿ ದರದಲ್ಲಿ ಸಾಲ ಕೊಡ್ತೀವಿ”, “ನಿಮಗೆ 8 ಲಕ್ಷ ರೂ. ಸಾಲ ಮಂಜೂರಾಗಿದೆ. ಆದಾಯದ ಪ್ರೂಫ್‌ ಬೇಡವೇ ಬೇಡ. ಕನಿಷ್ಠ ದಾಖಲೆಗಳು ಸಾಕು”, “ನಿಮ್ಮ ಹಳೇ ಸಾಲವಿದ್ದರೆ, ಅದನ್ನು ಕ್ಲೋಸ್‌ ಮಾಡಿ ಹೊಸ ಸಾಲ ಕೊಡಿಸ್ತೀವಿ”ಪ್ರಸ್ತುತ ದಿನಗಳಲ್ಲಿ ಈ ರೀತಿಯ ಸಾಲುಗಳನ್ನು ಕೇಳದೇ ಇರುವವರೇ ಇಲ್ಲ. ವಾರಕ್ಕೆ ಒಂದೆರಡು ಸಲವಾದರೂ ಇಂಥ ಕರೆಗಳು ಬಹುತೇಕರಿಗೆ ಹೋಗುತ್ತಿವೆ. ಪ್ರಣಬ್‌ ಮುಖರ್ಜಿ ಲೋಕಸಭೆಯಲ್ಲಿ ಬಜೆಟ್‌ ಮಂಡಿಸುವಾಗ ಇಂಥ ಕರೆ […]

Advertisement

Wordpress Social Share Plugin powered by Ultimatelysocial